TIGHT BINDING
OSMANIA UNIVERSITY LIBRARY
aun. A631 ಹ ಬಜ 0 x. A SE
ಗ 4% | beluw.
OU _200245
UNIVERSAL
LIBRARY
4೬೬ಆ'ಗಆ6।]
IVSHAINN
ಪ್ರಕಾಶಕರು ;
ಆಸ್ಥಾನ ವಿರ್ದ್ವಾ, ಪಂಡಿತ ರತ್ನಂ, ಕೀರ್ತನಾಚಾರ್ಯ
ಬಿ. ಶಿನಮೂರ್ತಿ ಶಾಸ್ತ್ರೀ
«ಶರಣ ಸಾಹಿತ್ಯ? ಕಾರ್ಯಾಲಯ
ರಂಗಸ್ವಾಮಿಗುಡಿ ಬೀದಿ, ಬೆಂಗಳೂರು...
ಮುದ್ರೆ ಕರು:
ಸ್ವತಂತ್ರ ಕರ್ಣಾಟಕ ಮುದ್ರಣಾಲಯ
ರಂಗಸ್ವಾಮಿಗುಡಿ ಬೀದಿ, ಬೆಂಗಳೂರು-೨.
(ಎಲ್ಲಹೆಕ್ಟುಗಳನ್ನೂ ಕಾದಿರಿಸಲಾಗಿದೆ.)
ಮೊದಲ ಮುದ್ರಣ: ೧೯೫೪
ಬೆಲೆ; ೦.೧೨... 0೦
ಪ್ರಕಾಶಕರು:
*ಶರಣ ಸಾಹಿತ್ಯ? ಕಾರ್ಯಾಲಯ
೯೨. ರಂಗಸ್ವಾಮಿಗುಡಿ ಬೀದಿ,
(ಬಳೇಸಪೇಟಿ,) ಬೆಂಗಳೂರು.
ಣಿ ೫ €೫ ಓ 2)
&
ಣಿ
ನಿಡಿ
ನಿಷಯ ಸೂಚಿಕೆ
ಪೀಠಿಕೆ
ಭೈರವೇಶ್ವರ ಕಾವ್ಯದ ಕಥಾ ಸೂತ್ರ ರತ್ನಾಕರ
ಪೀಠಿಕಾ ಸೂತ್ರ
“ಶ್ರೀ ಮದನೇಕಲೋಕಜನಕಂ” ಎಂಬುದಕ್ಕೆ ಕಥೆ
“ಹೆರಿಮುಖ್ಯ ಅಮರಾಳಿಸೇವಿತ”
“ಕಾಮಮದಪ್ರ ಹಾರಿ”
“ಲಿಂಗದಂಫ್ರಿ ಪೂಜಾ ಮಹಾಚಿತ್ತವುನ್ನತ ಗುಣಾಂಬುಧಿ”
“ಭೈರವದೇವನಂ ಕೀರ್ತಿಸುವವನೆ ಮುಕ್ತಿಮೂಲಿಗಂ?
“ಶ್ರೀವರನೇತ್ರ ರಾಜೀವಾಂಕ ಪಾಡರಾಜೀವ”
“ಶ್ರುತಿಗೆ ವಾದೀಶರೊಳು ಶ್ರುತಿಗೆಯರಸಕೊಲ್ಲು ಶ್ರುತಿಯೊಳಲಂ
ಕೃತಗೆಯ್ದು”
“ಅಭ ಜೀವನ ಜೂಟಿ”
“ಶುಭ್ರಾಂಶು ಸಕಲಂಕ ಭಿಭೃತೆ”
“ಧಾತೃಸಂಚಮ ಶಿರಃಪಾತ್ರ?
“ಪನ್ನಗಜನ್ನ ಸೂತ್ರ”
“ಕಿನ್ನರನತಿ ಮಿತ್ರ”
“ಸುರಪಥದೂರ್ಗಳನುರಪಿದಂ?
“ಕಾಲ ಸಂಹರಂ?
«ಶರಿದಾನವನ ಸೀಳ್ಬುದಂ”
«ಇಂದಿರೆನಾಣಿ ಯರುಂಧತ್ಯಾದಿ ನಾರೀವೃಂದಮಾತರಯೋಗಿಣಿ
ಯರು ನಂದಿತ ಸಾದಾರವಿಂದಸೇವಿತೆ?
«ಶಿವಾನಂದ ಸಿಂಧೇಂಧು ಶಿವೆ?
“ಹರನಕ್ಷಿಯಿಂದೊಗೆದು ವೀರೇಶ ಹೆರಿಯಜದಕ್ಷರ ಸಂಹೆರಿಸಿದೆಂ?
“ಕೀರ್ತಿದಿಶಾಂತ ಯೇಕದಂತನನಾಂ ಬಲಗೊಂಬೆಂ?
“ನಂದಿಕೇಶ್ವರ ಭೃಂಗಿಸ್ಕಂದ ಮುಖ್ಯಾಮರಾಳಿಯೆನ್ನ ಹೈತ್ಯಮಲ
ದೊಳು ನಿಂದು”
«ಪ್ರ ಕೃತಿಯೊಳು ತಪ್ಪೊಂದಿಲ್ಲವೆನೆ ನಡೆಸುವುದು?
“ಬಾಣ ಮಯೂರನ ಜಾಣು”
“ಮಯೂರನ ಜಾಣ್ಮೆ?
“ಗುರ್ಜರನ ಬಿನ್ನಾಣ?
“ಮಲುಹಣನುರ್ಬು?
೧೦
೧೫
೧೫
೧೬
೯೬
೧೭
೧೯
೨೦
೨೦
೨೨
೨೩
೨೫
೨೬
೨೭
೨೮
ರ್ವ
೩೨
೩೪
೩೫
೩೫
೩೭
೩೭
೩೦
೨೭
ತೆ
೩೦
೩೧
೩೨
೩೩,
೩೪
೩೫
೩೬
೩೭
೩ಲೆ
೩೯
೪೦
೪೧
೪೨
೪೩
ಲಳ
೪೫
೪೬
೪೭
೪೮
“ಮಲಯಕ್ಷೋಣೀಶನೇಳ್ಲೆ”
“ಕಟ್ಟಾಣಿ ಹೆರಿಪನೋಕ್ತಿಗಾಣಿಪುದು?
“ಗುರು ಸೋಮನಾಥ ಸ್ವಪ್ನದೊಳ್ ಬಂದು ಕರಕಂಜವಂ ಶಿರಕಿಟ್ಟು
ಸಿರ್ವಿಘ್ನವೆಂದು ಹೇಳಿಸಿದನು”
“ಮೇರು ಲೋಕಂಗಳಾಧಾರ, ಅಮರಾಳೆಗಾಗಾರ?
“ಹೆರಿಬ್ರಹ್ಮಾದಿಗಳಹೆಂಕರಿಸಲು ಉರಿಲಿಂಗವಾದ ಪರೆಮತೇಜೋರಾಶಿ?
“ಜಂಬೂನದಿಯನವಲಂಬಿತ ದ್ವೀಪಕದಂಬ ಭಾರತ ವರ್ಷ”
“ಅಗದು ನಟ್ಟರು ದೇವರುಗಳು ಮೇರುವಂ”
“ನಂದಿ ನಗುತ ಕಿತ್ತಿಟ್ಟಿ ಮಹೇಂದ್ರನಗವಂ”
“ಹುಮಾರ ತಟ್ಟುಗಿದ ಕ್ರೌಂಚಾದ್ರಿಯ ನಗುವಂತೆ ಹಿಮಗಿರಿ?
“ಶಿವನ ಕೃಪೆವಡೆದನ. ಹೆರಿಶ್ಚಂದ್ರನು?
“ದ್ಯೂತ ವ್ಯಸನದಿಂದೆ ರಾಜ್ಯವಂ ಸೋತು ಕುಷ್ಠಿ ಯಾಗಿ ಓಸಳನಗಲ್ಲು
ಕಾಮಾರಿಯಿಂ ಪುಪವೀತನ;ದ ನಳನು”
“ಪುರುಪುಚ್ಛನು?
“ಪುರೂರವ ಭೂವಿ:ಪಾಲಕನೊಪ್ಪುತಿಹೆನು?
“ಸ್ವರ್ಣನದಿಯ ತಂದ ಭಗೀರಥನಂದು ಕೇಳರಸಾ”
“ಜಮದಗ್ನಿಯ ಕೊಂದ ಕಾರ್ತವೀರ್ಯಂ”
“ಮಾಪತಿ ಬೇಡೆ ಕವಚವನಿತ್ತ ಹೆತಕರ್ಣಂ”
“ಬಲಿ ಮೊದಲಾದವರು ಕೇರಿ ವಲ್ಲಭರಾದರು ಅರಸಾ”
“ಕೀರ್ತಿಯಿಂ ಭೋಜನೆಂಬ:ದಕ್ಕೆ?
“ಶಿಬಿಚಕ್ರವರ್ಶಿ ಕೀರ್ತಿಯಿ.ಂದ ವ್ಯರ್ಥವಾಗಿ ಸತ್ತನು?
“ಕ್ರೀರ್ಶಿಯಿಂ ಮುಂಜಕವಿ ಸ್ವರ್ಗವನೆಯ್ಲಿದ”
“ಮಾಧಾಂತ ಕೀರ್ತಿಯಿಂದ ಕೆಟ್ಟಂ”
«ಕೀರ್ತಿಯಿಂದ ಪರಹಿತಾರ್ಥಿಯಾದನು ಜೀಮೂತ”
೪೧
೪೩,
೪೨1
೪೭
೪ಲ
೪೯
೫೦
೫೧
೫೨
೫೩
೫೫
೫೮
೫೯
೬೦
೬.೨
೬೫
೬೬
೬೮
೬೯
೭೦
೭೧
೭೨
ಹೀರಿಕೆ
«ಭೈರವೇಶ್ವರ ಕಾವ್ಯದ ಗ ಬರೆದ
ಕವಿ ಶ್ರೀ ಶಾಂತಲಿಂಗಬೇಶಿಕ. ಈತನ ಕಾಲ ಕ್ರಿ.ಶ. ೧೬೭೨. ಈತನ ಗುರು
ವಿರಕ್ತ ನನ ಮಸ್ಚಿ ವಾಯದೇವ. ಕವಿ ಈ ಗ್ರಂಥವನ್ನು ತಕ ೧೫೯೪ರಲ್ಲಿ ಅಂದರೆ
ಕ್ರಿತ. ೧೬ ೩೨ರಲ್ಲಿ ವಿರ೫ ೩ದನು. ಇದರಲ್ಲಿ ೮೧ ಕಥೆಗಳೂ ೬೧೮ ವಾಕ್ಗ ಗಳೂ
ಚ ಕಿಕ್ಕೇರಿಯ ಆರಾಧ್ಯ ನಂಜುಂಡೇಶಕವಿ ವಿರಚಿತ (ಕ್ರಿ.ಶ ೧೫೫೦ ವಾದ
ಭೈರವೇಶ್ವ ರಕಾವ್ನ ಕ್ಕ ಈ ಗ್ರಂಥವು ಗದ್ಯಾನುವಾದವಾಗಿದೆ. ಇದು ಹಲವು
ವೀರಶೈವ ಕವಿಗಳ ಮತ್ತು ಗ್ರಂಥಗಳ ಸಂಬಂಧವಾದ ಇತಿಹಾಸವನ್ನು
ಒಳಗೊಂಡಿರುವುದರಿಂದ Aye ಉಪಯುಕ್ತವಾಗಿದೆಯೆಂದು ಕನ್ನಡ ಕನಿ
ಚರಿತ್ರಕಾರರು ಹೇಳಿದ್ದಾರೆ.
ಕ್ರಿ. ಶೆ ೧೬೦೦ ರಲ್ಲಿದ್ದ ಸಿದ್ದಲಿಂಗ ಶಿವಯೋಗಿಯು ಭೈರವೇ
ಶ್ವರ ಪುರಾಣವನ್ನು ಚಂಪೂರೂಪದಲ್ಲಿ ಬರೆದಿದ್ದಾನೆ. ಇದಕ್ಕೆ "ರಾಜೇಂದ್ರ
ವಿಜಯ ಪ್ರನಾಣಂ' ಎಂಬ ಇನೊಂದು ಹೆಸರೂ ಇದೆ. ಈಗ ದೊರೆತ
ಅಸಮಗ್ರಗ್ರಂಥದಲ್ಲಿಯೇ ೨7 ಅಶ್ವಾಸಗಳೂ, ೧೩೫೦ ಪದ್ಯಗಳೂ
ಇವೆ. ಈ ಗ್ರಂಥವು ಅಚ್ಚಾ ಗಿಲ್ಲ. ಆದರಿ ಈ ಚಂಪೂ ಗ್ರಂಥಕ್ಕೆ ಮೂಲ
ಕಿಕ್ಕೇರಿಯ ಆರಾಧ , ನೆಂಜುಂದೇಶ ನ ಜಭೈರವೇ ಶ್ರ ರಕಾವ್ಯವೇ ಆಗಿದೆ. ಈ
ಕಾವ್ಯ ಸಾಂಗತ್ಯ ದಲ್ಲಿದ್ದು ಮೊನ್ನೆ ತಾನೇ ಮೆ ಸೂರಿನಲ್ಲಿ ಅಚ್ಚಾ ಗಿದೆ. ಕ್ರಿ.ಶ.
೧೬೦೦ ರಲ್ಲಿದ್ದ ಉತ್ತ ರ ಹ ಬಸವಲಿಂಗ ದೇವ ಎಂಬವಿಯು (ಭೈರವೇ
ಶ್ವರ ಕಥಾಸಾಗರ? ಎಂಬ ಗ್ರಂಥ ಬರೆದಿದ್ದಾನೆ. ಈ ಕಥಾ ಸಾಗರದಲ್ಲಿ
೩೧೬ ಕಥೆಗಳಿವೆ. ಈ ಗ್ರಂಥವೂ ಅಚ್ಚಾದಂತೆ ಕಾಣುವುದಿಲ್ಲ:
ಕನ್ನಡ ಕನಿ ಚರಿತ್ರೆಕಾರರಿಂದ ಸೆಂಸ್ತುತ್ಯ ಮಾನವಾದ "ಭೈರವೇಶ್ವರ
ಕಾವ್ಯ ಕಥಾಸೂತ್ರ ರತ್ನಾಕರ'ವನ್ನು ಅಚ್ಚು ಮಾಡಬೇಕೆಂಬ ಆಶೆ ನಮಗೆ
ಬಹಳೆ ಕಾಲದಿಂದ ಇತ್ತು. ಮೈಸೂರ: ಸರ್ಕಾರದ ಪ್ರಾಚೀನ ಪುಸ್ತಕ
ಭಂಡಾರದಲ್ಲಿರುವ ಶ್ರೀ ಎ೯. ಬಸವಾರಾದಧ್ಲ ಬ ಎಂ.ಎ ಜು ಈ ಗ್ರಂಥದ
ಕೆಲವು ಕಥೆಗಳನ್ನು ಬರೆದು ಕಳಿಸಿದ. ಅನನ್ನು "ಶರಣ ಸಾಹಿತ್ಯ? ಶತ
ii
ದಲ್ಲಿ ಪ್ರಕಟಿಸಿದೆವು. ಹಲವು ಮಂದಿ ಮಾನ್ಯವಾಚಕರ ಬಯಕೆಯಂತೆ ಈಗ
ಅವನ್ನೇ ಗ್ರಂಥರೂಪವಾಗಿ ಪ್ರಕಟಸಿರುತ್ತೇನೆ. ಇದು ಒಂದನೆಯ ಭಾಗ.
ಮಹಾಜನಗಳಿಗೆ ಇದು ರುಚಿಸಿದರೆ ಮುಂದಿನ ಭಾಗಗಳನ್ನೂ ಪ್ರಕಟಸಬೇ
ಕೆಂಬ ಆಸೆಯಿದೆ. ಇದು ಮಹಾಜನರ ಪ್ರೀತಿ ಮತ್ತು ಪ್ರೋತ್ಸಾಹದಿಂದ
ಮಾತ್ರ ಆಗತಕ್ಕ ಕಾರ್ಯವಾಗಿದೆ. ಈ ಭಾಗದಲ್ಲಿ ೪೮ ಕಥೆಗಳಿವೆ.
ಭೈರವೇಶ್ವರ ಕಾವ್ಯವು ವೀರಶೈವರಲ್ಲಿ ಅತ್ಯಂತ ಜನ ಪ್ರಿಯವಾದ
ಕಥೆಯೆಂದು ತೋರುತ್ತದೆ. ಆದ್ದರಿಂದಲೇ ಸಾಂಗತ್ಯ, ಚಂಪೂ, ಗದ್ಯ ಮೊದ
ಲಾದ ವಿವಿಧಕೃೈಲಿಯಲ್ಲಿ ಈ ಕಥೆಯು ಪ್ರಾಚೀನ ಕವಿಗಳಿಂದ ವಿರಚಿತವಾಗಿದೆ.
ಈ ಕಥೆಯ ನಾಯಕ ಆಂಧ್ರದೇಶದ ಮೋಪೂಳು ಪಟ್ಟಣದ ಅರಸು
ಸಂಗಮರಾಜ ಇವನ ಸತ್ತಿ ಹೇಮಾವತಿ ಇವರಿಗೆ ಪುತ್ರನಾಗಿ ಜನಿಸಿದ "ಭೈರ
ವರಾಜ'. ಈತನ ಪತ್ನಿ ಮಹಾದೇವಿ, ಇವರ ಗುರು ಪ್ರಹುಡಾಚಾರ್ಯ. ಈ
ಗುರುವು ಶಿಷ್ಯನನ್ನು ಕುರಿತು ಹೇಳಿದ ಕಥೆಗಳೇ ನ) ಈ ಗ್ರಂಥ
ದಲ್ಲಿ ಸಂಗ್ರಹಿಸಲ್ಪಟ್ಟವೆ. ಈ ಕಥೆಗಳು ಐತಿಹಾಸಿಕ ಪ್ರಧಾನವಾಗಿಯೂ
ವೀರತೈವ'' ಮತನಿದ್ ೦ತ ಜೋಧಕವಾಗಿಯೂ ಇನೆ. ಧ್ಯ ಗ್ರಂಥಕರ್ತನು
ನಡುಗನ್ನಡದ ಸರಳಶೈಲಿಯಲ್ಲಿ ಕಥೆಗಳನ್ನು ಬರೆದಿದ್ದಾನೆ. ಆದರಿ ಕೆಲವು
ವ್ಯಾಕರಣ ವಿರೋಧ ಪ್ರಯೋಗಗಳೂ ಇನೆ. ಉದಾಹರಣೆಗೆ ಪಾರ್ವತಾ
ದೇವಿ (ಪುಟ ೮) ಮೃತವಾದಳು (ಪುಟಿ ೭೩) ಇತ್ಯಾದಿ. ಈ ಗ್ರಂಥದಲ್ಲಿ
ಪಿ
ರಟ, ಶಕಟ ೫ ಕಾರಗಳ ಪ್ರಯೋಗವಿದೆ. ಗ್ರಂಥದ ಶೈಲಿಯು ಒಂದು
ಅಪೂರ್ವ ಸೌಂದರ್ಯದಿಂದ ಕೂಡಿದೆ.
"ಸಾಸಲು' ಎಲ್ಲಿದೆ ಎಂಬುದು ಹಲವರಿಗೆ ಸಂದೇಹಗ್ರಸ್ಥವಾಗಿದೆ.
ಇದು ಧಾರವಾಡ ಜಿಲ್ಲಾ ಲಕ್ಷ ಶ್ವರ (ಹುಲಿಗೆರೆ) ಎಂದಃ ಕೆಲವರು ಹೇಳಿ
ದ್ದಾರೆ. ಅಲ್ಲದೆ ಇದು ಶ್ರವಣಬೆಳಗೊಳಕ್ಕೆ ಅನತಿದೂರದಲ್ಲಿದೆ ಎಂದು ಮತ್ತೆ
ಕೆಲವರು ಹೇಳಿದ್ದಾರೆ. ಆದರೆ ತುಮಕೂರು ಜಿಲ್ಲಾ ಚಿಕ್ಕನಾಯಕನಹಳ್ಳಿ
ಪ್ರದೇಶದಲ್ಲಿರುವ «ಸಾಸಲು' ಇಲ್ಲಿ ಉಕ್ತವಾದುದೆಂದು ತೋರುತ್ತ ಡೆ.
ಧಾಠವಾಡ ಜಿಲ್ಲಾ ಲಕ್ಷೆ ತರ ಎಂದಿಗೂ ಸಾಸಲು” ಆಗಲಾರದು ಎನ್ನಬ
ಹುದು. ಈ ಬಗ್ಗೆ ಇನ್ನೂ ಹೆಚ್ಚಿ ನ ಸಂಶೋಧನೆ ಅಗತ್ಯವಾಗಿದೆ.
"ಭೈರವೇಶ್ವರ ಕಾವ್ಯ ಕಥಾಸೂತ್ರ. ರತ್ಲಾಕರವು? ತುಂಬಾ ಉಪ
ಯುಕ್ತ. ನ್ರುಂಥವಾಗಿಜೆ. ಈ ಕಥಾವಸ್ತುವು ಸಾಂಗತ್ಯ, ಚಂಪೂ ಗದ್ಯ
ಗಿ
111
ಮೊದಲಾದ ಶೈಲಿಗಳಲ್ಲಿ ನಾಲ್ಕುಮಂದಿ ಮಹಾಕವಿಗಳಿಂದ ರಚಿತವಾಗಿರು
ವುದು ಇದರ ಜನಪ್ರಿಯತೆಗೆ ನಿದರ್ಶನವಾಗಿದೆ.
ಈ ಗ್ರಂಥವನ್ನು "ಶರಣ ಸಾಹಿತ್ಯ? ದಲ್ಲಿ ಪ್ರಕಟಿಸಲು ತನ್ಮೂಲಕ
ಸ್ವತಂತ್ರ ಗ್ರಂಥವಾಗಿ ಪ್ರಕಟಿಸಲು ನಿಷ್ಕಾಮ ಬುದ್ದಿಯಿಂದ ನೆರವಾದ
ಮೈಸೂರು ಪ್ರಾಚೀನ ಪುಸ್ತಕ ಭಂಡಾರದಲ್ಲಿರುವ ಶ್ರೀ ಎ೯. ಬಸವಾರಾಧ್ಯರು
ಎಂ.ಎ. ಇವರ ಉಪಕಾರವನ್ನು ನಾವು ಬಹಳವಾಗಿ ಸ್ಮರಿಸುತ್ತೆ ವೆ.
ನಮ್ಮ ಇತರ ಗ್ರಂಥಗಳಿಗೆ ಪ್ರೋತ್ಸಾಹವಿತ್ತಂತೆಯೇ ಈ ಗ್ರಂಥಕ್ಕೂ
ಸಹೃದಯರು ಬೆಂಬಲವೀಯುವರಿೆಂದು ನಂಬಿರುತ್ತೇವೆ.
ಇಂತು ಸಜ್ಜನ ವಿಧೇಯ,
ತಾ| ೨೮೨೭-೧೯೫೪ ಬಿ. ಶಿವಮೂರ್ತಿ ಶಾಸ್ತ್ರೀ,
ಬೆಂಗಳೂರು ಪ್ರ ಕಾಶಕ.
ಭೈರವೇಶ್ವರ ಕಾವ್ಯ ಗ್ರಂಥಗಳು
೧. ಭೈರವೇಶ್ವರ ಕಾವ್ಯ-ಕವಿ: ಕಿಕ್ಕೇರಿಯಾರಾಧ್ಯ ನಂಜುಂಡ.
ಕಾಲ: ೧೫೫೦. ಛಂದಸ್ಸು: ಸಾಂಗತ್ಯ.
೨, ಚಿ ರವೇಶ್ವರ ಕಾವ್ಯ ಕಥಾಸಾಗರ- ಕವಿ: ಬಸವಲಿಂಗ ದೇವರು
ಕಾಲ: ೧೬೦೦. ಗದ್ಯಶೈಲಿ.
೩. ಭೈ ಛೆ ರವೇಶ್ವರ ಪುರಾಣ-ಕನಿ; ಸಿದ್ಧ ಲಿಂಗ ಶಿವಯೋಗಿ
ಕಾಲ: ೧೬೦೦. ಶೈಲಿ ಗದ್ಯ.
೪. ಭೈರವೇಶ್ವರ ಕಾವ್ಯ ಕಥಾಸೂತ್ರರತ್ನಾಕರ-ಕವಿ; ಶಾಂತಲಿಂಗ
ಜೀಶಿಕಕಾಲ ೧೬೪೨. ಶೈಲಿ-ಗದ್ಯ.
ಮೇಲೆಕಂಡ ನಾಲ್ಕುಮಂದಿ ಕವಿಗಳೆಲ್ಲರೂ ವೀರಶೈವ ಕವಿಗಳಾಗಿರುವ
ರೆಂಬುದು ಗಮನಾರ್ಹವಾಗಿದೆ. ಕಥಾನಾಯಕ ಭೈರವರಾಜನು
ಆದರ್ಶ ಶಿವಶರಣನೆನಿಸಿದ್ದಾನೆ.
ಭ್ಯೊರಣ್ದೇತ್ರಲಿಕಂವ್ಯ ಕಥ ಸೂತ ಸತ್ನಾ ಕನ
ಓಡ್ ರಿ ,ಈ 22225 ಆ ಅವರಿ 5 ..ಪೆನರ್ಥ ಆ ಆಲ ಅ ದಾರ್ ಆ ನಾಜ್ ಆ ಎಲರ) ನ್ 327 ರ್ ನಾರ್ ನಾ ಯಾ ಈ ಎದ್ 5 ಎವಾ ಎ ಎದದ ಆನ
ಆ
ಐ
ಕರ್ಣಾಟಕ ರತ್ನ ಸಿಂಹಾಸನಾಧೀಶ್ವರ
ಆಳುವ ಮಹಾಸ್ತಾಮಿಯವರೂ ಆದ
ಶ್ರೀಮನ್ಮಹಾರಾಜ ಜಂಯಚಾಮ ರಾಜೇಂದ್ರ
ಒಡೆಯರ್ ಬಹದ್ದೂರ್ ಮಹಾಪ್ರಭು
ಗಳವರ ದಿವ್ಯ ಸನ್ನಿಧಾನಂಗಳಲ್ಲಿ
ರಾಜಭಕ್ತಿ ಸೂರ್ಣವಾದ ಕಾಣಿಕೆ.
ದಿನಾಂಕ : ೨-೮-೧೯೫೪ ಬಿ. ಶಿವಮೂರ್ತಿ ಶಾಸ್ತ್ರೀ
6 420ರ ೫ 00200 ಶ್ ಲಾಜಾ ಈ ರೌ ರ್ ರ್ ನಾ ದಾರ್ ಅ ನಾಡಾ ನ್ ಎರ್ ೨ ಮಾರ 5 ನಾರ್ ಆ ನಾರ ಆ ಎನ್ ೮ ನಾಲ್ ಅನಾ ೯
ಸರೆನೇಶ್ವರ ಕಾವ್ಯ ಕಥಾಸೂತ್ರ ರತ್ನಾಕರ
ಚಿರಮಭಿವರ್ಧತಾಂಂ ಯಮಸಂತಾನ ಶ್ರೀಃ!
ಕರ್ಣಾಟಕ ರತ್ನ ಸಿಂಹಾಸನಾಧೀಶ್ವರರೂ, ಸಂಸ್ಕೃತಿ ಸಾಹಿತ್ಯಗಳ ಮಹಾ
ಸೋಷಕರೂ ರಾಜರ್ಷಿಗಳೂ ಆದ
ಶ್ರೀಮನ್ಮಹಾರಾಜ ಶ್ರೀ ಜಯಚಾಮರಾಜ ಒಡೆಯರ್ ಬಹದೂರ್
ಮಹಾಸ್ಥಾಮಿಯನರು
ಜಿ.ಸಿ. ಎಸ್.ಐ, ಜಿ.ಸಿ.ಬಿ,,
ಬೈರವೇಶ್ವರ ಕಾವ್ಯದ ಕಥಾಸೂತ್ರ ರತ್ನಾಕರ
ಶ್ರೀ ಸಿದ್ದಲಿಂಗ ದೇತಿಕ ನಿರತ
ಭೈರವೇಶ್ವರನ ಕಾವ್ಯದ ಕಥಾ ಸೂತ್ರರತ್ನಾಕರ
ಪ್ರಥಮದಲ್ಲಿ ಪೀಠಿಕಾಸೂತ್ರವೆಂತೆಂದಡೆ ಸೇಳುತ್ತಿರ್ದಸಂ॥!
ಶ್ರೀಗುರು ಸದಾಮುಳ ನಿತ್ಯನಿರಂಜನ ಪರಮಪಾವನ ನಿರ್ಗುಣ ನಿರಾನರಣ
ನಿರವಯವ ನಿರಾಮಯ ನಿರ್ದ್ವಂದ್ರ ನಿರ್ಭೇದ್ಯ ನಿಪ್ರಸಂಚ ನಿಷ್ಟ ತ್ಯುಪಮಾತೀತ
ನಿರುಪಾಧಿಕ ನಿರ್ನಿಕಾರ ನಿರ್ನಿಕಲ್ಪ ನಿಶ್ಚಲ ನಿಸ್ನಳಂಕ ಮಹಿಮಾನಂದಾರ್ಣವ
ಕೃಪಾಮೃತೇಕ್ಷಣ ಪರಶಿವನುಂ, ನಿಷ್ಕಲ ನಿರಂಜನ ಶೂನ್ಯಮಹಾಲಿಂಗ ಸದಾಶಿವ
ಈಶ್ವರ ಮಹೇಶ್ವರ ರುದ್ರರೆಂಬ ಪ್ರಭಾನೂರ್ತಿಗಳಂ ಇಳ್ಲೆಂಥಾ ಪರಶಿನನುಂ
ತಾನೆ ತನ್ನ ಸಂಚಮುಖದಿಂ ಪಂಚಭೂತಾಷ್ಟ ತನುವಿಂ, ಸಂಚನಿಂಶತಿತತ್ವಾತ್ಮ
ಕಮಾದೆ ಸಚರಾಚರಂ ನಾನಾಲೋಕ ಬ ಬ್ರಿ ್ಯಾಂಡತಹಾದಿ ಬ್ರಹಾ ಒಂತ್ಯಮಾದನೇಕ
ಪಿಂಡಬ್ರಹ್ಮಾಂಡಗಳೆಂ ಸಲ್ಪಿಸ್ಕಿ ಅದಖಕೊಳಗೆ ಚತುರ್ದಶ ಭುನನಕ್ಕೆ ಮಧ್ಯದಲ್ಲೊ
ವ ರಜತಪರ್ವತಾಗ್ಯದಲ್ಲಿ ನನರತಖಚಿತರಬಿತಮಸ್ನ ದಿಪ್ಯಸಿಂಹೆಪೀಠದೆಲ
ಪು ಒಆ EN ~ Ro
ಶಿ
ಉಮಾಸಮೇತನಾಗಿ ಮೂರ್ತಂಗೆಯ್ವು, ಷರ ಸುರ ಗರುಡ ಗಂಧರ್ನ ಸಿದ್ದ ವಿದ್ಯಾಧರ
ಎ
ಮನು ಮು ಯಕ್ಷ ರಾಕ್ಷಸ ನ್ನ ರ ಕಂಪು ರುಷ ನಾಗಾಸರ ದನುಜ ದಿನಿಜರಿಂ, ಹರಿಯ
ಗು kf
ಜೇಂದ್ರಾ ದಿಯಪ್ಟ ದಿಕ್ಸಾ ಲಕರನ್ವ ವಸುಗಳಿಂ, ನನಗಹೆ ನನಬಹ್ನ ಸಸ್ನಖುಷಿಮಾತ
ಈ Ky ವಹಿ 6057 ಸು
ತಿಯ, ಸಿರಿ ಬ ರಚಿಯರುಂದೆ3 ಮೊದಲಾಷನೇಕ ದೇಪಕನ್ನಿಕೆಯರಿಂ, ನಂದೀ
ಶ್ರ ರ ಭೃಂಗೀಶ್ವ ರ ಸ್ನಂದ ಗಣಪ ವೀರಭದ್ರ ಶ್ವ ರ ದಾರುಕ ರೇಣುಕ ಘಂಬೂಕರ್ಣ ಗಜ
ಸ ಮುಖ ಸಹಸ್ಟ್ರ ಮುಖಾದ್ಯ ನೇಕ ಪ ಪ ಪ ನುಷನಾ। ಯ,ಕರಿಂ, ಟಃ
ಗಮ ಪುರಾಣತರ್ಕಾದಿ ೫ ಇಚ ನದಿ, ಓಂಕಾರನಾದಾದಿಮಂತ Me
ಸಪ ಸನಕಾದಿಯೋಗಿಗಳ ೨ಸ್ತುತಿಗಳಿಂವಿಥಿಂ,2 ರುಕಾದಿಮುನಿಗಳ ವ ವೆಂ
ಸ ಸ್ವವನತತಿಯಿಂ, ತುಂಬುರನಾರದರ ಖಚರನಿಶಾಚರರೆ ಸಾ ಯಪಫೋಷದಿಂ,
21... ಸಂತೋಷದಿಂ, ಸಕಲೈ ಶ್ವರ್ಯಸಂಸಸ್ಮಿಸಿಂದೊಪ್ಪುತ್ತಿರ್ದ,
ಸರಶಿನನ ಚಂದ್ರಧರಲೀಲೆಯಾನಿಯಾದ ಸ್ಯಾ ನಿನ ಲೀಜಿಯಂ ಸವಸ ಕ್ತ ದು
ಲೀಲೆಗಳೆ ಆ ಸರತಿವನ ಸಗುಣಾನಂದಲೀಲೆ; ಅಂತ ತಪ್ಪ ನ ಪರಶಿವಂಗೆ ಭಕಾ ತ್ರ ನಂದರೂ-
ಪಾಗಿರ್ಸ, ಗೋಪ್ಯದ ಲೀಲೆಯುಂಟದೆಂತೆಂದಡೆ; ಅಂತಪ್ಪ ನತ್ಯ ಸಿರಜನ ಫಿಷ್ಕಳ
ಪರಶಿವನುಂ, ಭಕ್ತಾ ಕ್ರಿನಂದಲೀಲೆಯಬಂ ನರ ವಾಗಿ, ತಾನೇ ಗುರುಶಿಷ್ಯ
ತಾನೇಯಂಗಲಿಂಗ ತಾನೇ ಭಕ್ತ ಜಂಗಮ ತಾನೇ ಕತ್ತ ರ ಭೃತ್ಯತ ತ್ವಮಂ, ತಾನೇ
1, ಮು (ಕ) ೨. ಆಶೀರ್ಪಾದದಿಂ (ಗ)
೨ ಶರಣ ಸಾಹಿತ್ಯ ಗ್ರಂಥಮಾಲಾ
ನವ್ಯಸೇವಕತ್ವಮಂ, ಏಕಮೇವಾದ್ವಿ ತೀಯನಪ್ಪ, ನಿರಾಳಪರವಸ್ತುವೇ ಒಂದೆರಡು
ಮೂಲೂಟಿ ಮುವ್ವತ್ತಾ ಚ, ನೂಚಕೊಂದಿನ್ನೂಅ ಹೆದಿನಾ೫80ಬ, ಅನೇಕಾಸ್ಟವಿಧ
ಸಕೀಲಸಂಬಂಧವಾದ ಶರಣಲಿಂಗ ಸಂಬಂಧತ್ವವಂ ತಾಳಿದ ಪರಶಿವ ತಾನೇ, ನಂದೀಶ್ವರ
ಭೃಂಗೀಶ್ವರ ಸ್ವಂದಗಣಪ ವೀರೇಶ್ವರ ಮೊದಲಾದನೇಕಾದ್ಯರ ರೂಪಂ ಧರಿಸಿರುತುಂ
ಮತ್ತಂ ಆದ್ಯರೇ ಶಿವನ ನಿರೂಪದಿಂ ವೀರತೈೈವಾಚಾರದಿಂದ ರೋಕವನುದ್ಧರಿಸಲೆಂದು,
ಬಸವಣ್ಣ ಚೆನ್ನಬಸವಣ್ಣ ಅಲ್ಲಮಸ್ರ ಭುದೇವರು ಮಡಿವಾಳಮಾಚಯ್ಯ ಸೊಡ್ಡಳಬಾ
ಚಯ್ಯಗಳು ಕಿನ್ನರಿಬ್ರ ಹ್ಮಯ್ಯ ಕನ್ನದಬ್ರ ಹ್ಮಯ್ಯಗಳೆಂಬೇಳುನೂ೫ಪ್ಪತ್ತೇಳು ಪುರಾತ
ಫರಾಗಿ, ಮರ್ತ್ಯಲೋಕಕ್ಕವತರಿಸಿ ವೀರಶೈವಾಚಾರದಿಂದಷ್ಟೂ ವರಣ ಮೊದೆಲಾದ
ಶಿವಾಚಾರವನುದ್ಧ ರಿಸಿ ಮರ್ತ್ಯದಲ್ಲಿ ನಿತ್ಯಾನಂದ ನಿಜಲಿಂಗೈ ಕ್ಯ ಶಾಗಿರುತುಂ, ಮರ್ತ್ಯ
ಲೋಕದ ಮಣಿಹವಂ ಪೂರೈಸಿ ಕೈಲಾಸಕ್ಕೈಯ್ದಿ, ಘನಲಿಂಗಸುಖದಿಂದಿರಲತ್ತ.
ಇತ್ತ ಭೂಲೋಕದಲ್ಲಿ ವೀರಶೈ ವಾಚಾರವೆಲ್ಲವುಂ ಮಸುಳಿಸಿ ಪೋಗಲು, ನಾರದನೆಂಬ
ಮುನಿರಾಜ ಮರ್ತ್ಯಕ್ಕೈ ತಂದು ಭೂಲೋಕದ ಸ್ಥಿತಿಗತಿಯನ೫ದು ಕೈಲಾಸಕ್ಕುರ
ವಣಿಸಿ ಪೋಗಿ, ಶಿವಂಗಷ್ಟಾಂಗವೆಅಗಿ, ಕೈಮುಗಿದು ನಿಂದು, ದೇವ ದೇವಾ! ಶರಣ
ಜನಮನೋವಲ್ಲಭ ಭಕ್ತದೇಹಿಕ ದೇವಾ, ಎನ್ನ ಬಿನ್ನಪವನವಧರಿಸಿಮೆನಲು, ಶಿವಂ
ಲಾಲಿಸುತ್ತಿರೆ ಬನ್ನೈಸಿದಂ. ಬಸನಣ್ಣ ಚೆನ್ನಬಸವಣ್ಣ ಅಲ್ಲಮಪ್ರಭುದೇವರು ಮುಖ್ಯ
ವಾದ ಪ್ರಮಥರು, ಭೂಲೋಕದೊಳು ಶಿನಭಕ್ತಿಯನುದ್ಧರಿಸಿ ನಿಮ್ಮೊಳು ಬೆರಸಿದಂದಿಂದ
ಭೂಲೋಕದಲ್ಲಿ ವೀರಶೈವಾಚಾರದ ಕುಕಿಹು ಇಲ್ಲದಂತಾಯ್ತು. ಪರಶಿವನೆ ನೀವೇ
ಬಿಜಯಂಗೈದು, ಭೂಲೋಕದಲ್ಲಿ ವೀರಶೈವಾಜಾರವನುದ್ದರಿಸಬೇಕು ದೇವಾಯೆ
ನಲಾತ ನಮಿಸಲಾ ಮುನಿಯ ಬಿನ್ನಪಂಗೇಳ್ದು, ಪರಶಿವಂ ನಸುನಗುತುಂ, ಸುತತ್ತಿ]ರ್ದ
ಪ್ರ ಮಥಗಣದ ಮೊತ್ತಮಂ ನೋಡುತ್ತುಂ, ಕಾಲಸಂಹಾರನೆಂಬ ಗ2ಣೇಂಶ್ವರನಂ
ಕರೆದು, ಮನ್ಸಿಸುತ್ತುಂ ಮರ್ತ್ಯದೊಳು ನೀ ಪೋಗಿ ವೀರಶೈವಾಚಾರವನುಂಟುಮಾಡಿ,
ಪವಾಡಗಳಂ ಗೆಲಿದು ವಾದಮಂ ಖಂಡಿಸಿ ಗೆಲಿದು ನೀನಿರುತಿರಲ್ಕೆ, ನಾಂ ಬಂದು
ಕೈಲಾಸಕ್ಕೆ ಕರೆದುಕೊಂಡುಬರ್ಪೆನು ಪೋಗೆನಲು, ಶಿವಂಗೆಕಿಗಿ, ಎನಗೆ ಜನ್ಮಸ್ಥಲ
ವಾವುದು ದೇವಾ! ಎನಲು ಭೂಲೋಕಡೊಳಾಂಧ್ರ ದೇಶದಲ್ಲಿ ಮೋಪೂರೆಂಬ
ಪಟ್ಟಿಣದರಸು ಸಂಗಮರಾಜ ಹೈಮವತಿಯೆಂಬ ಸತಿಯುಳ್ಳ ಕ್ಷತ್ರಿಯಭೂಪಾಲಕನು
ಪುತ್ರನಕಾಂಕ್ಷೆಯಿಂದೆಮ್ಮ ಶ್ರೀಪದವ ಧ್ಯಾನಿಸುತ್ತಿರ್ಪನಾತಂಗೆ ಪುತ್ರನಾಗು ಪೋಗೆ
ನಲು, ಶಿವಂಗೆಯು ಪ್ರಮಥರಿಗೆಜಿಗಿ, ಬೀಳ್ಕೊಂಡು ಭೂಲೋಕಕ್ಕೆಯ್ದಿಯವರಿಗೆ
ಪುತ್ರನಾಗುದಯಿಸಿ, ಭೈರವರಾಜನೆಂಬ ನಾಮದಿಂದೊಸ್ಪಿರುತ್ತುಂ, ಬಾಲಲೀಲೆಯಂ
ಕಳೆದು, ಸರಿತುರಗತಿಶರಿ ಸ್ಟ್ರಾ ಭ್ಯಾಸ ಚೌಷಸ್ಟಿ ಕಳಾವಿದ್ಯಾಸರಿಣತನಾಗಿ, ಸಲ್ಲಕ್ಷಣ
ಸಂಪೂರ್ಣನಸ್ಸ ಕನ್ನಿಕೆ ಮಹಾದೇವಿಯೆಂಬ ಸ್ವಪ್ತ್ರೀಯುಕ್ತನಾಗಿ, ಸಕಲೈಶ್ವರ್ಯ
1. ತ್ತಲಿ (ಗ್ರ 2. ಹಾಧೀ (ಗ 3. ಸ್ಮರೆಶಾ (ಗ)
ಭೈರವೇಶ್ವರನ ಕಾವ್ಯದ ಕಥಾ ಸೂತ್ರರತ್ನಾಕರ ೩
ನಿಯೋಗನೆರಸಿ, ಚತುರಂಗಬಲದಿಂದೊಪ್ಪುತ್ತುಂ, ಕಾಮನ ಚೆಲ್ತು, ಭೀಮನ ಸತ್ವ,
ಸುರಸನ ಭೋಗ, ಕರ್ಣನ ತ್ಯಾಗ, ಬ್ರಹ್ಮನ ಚತುರತ್ವ, ಸೂರ್ಯನ ಶೂರತ್ವ ಕುಬೇ
ರನ ಭಾಗ್ಯದಿಂ ಶ್ರೇಷ್ಠನಾಗಿರುತ್ತುಂ, ದಾನ ಧರ್ಮ ಸ್ನಾನ ಜಪ ಸೂರ್ಯಕುಲದರಸು
ನೀತಿಯ ಖ್ಯಾತಿಯಿಂದಿರುತ್ತುಂ, ಸಕಲಶಾಸ್ತ್ರಂಗಳಂ ಕೇಳ್ತಾ ಕಾಂಕ್ಷೆಯುಳ್ಳಾ ತನಾಗಿ,
ವೇದಶಾಸ್ತ್ರಾಗಮಪುರಾಣೇತಿಹಾಸಾದಿಕೋವಿದನಾದ ಪ್ರಹುಢಾಚಾರ್ಯನೆಂಬ ಪುರಾ
ಣೀಕನಂ ಕರೆಸಿ ತ್ಯಾಗ ಭೋಗ ನೀರ ವಿತರಣ ಸರಹಿತಚರಿತದಿಂದ ರ:ಜ್ಯತೇಜ
ಕೀರ್ತಿಪ್ರತಾಪದಿಂ, ರಾಜ್ಯವನಾಳಿದರಸುಗಳಾರೆಂದು ಕೇಳಲು ಭೆ ರವರಾಜನೊಳು
ಸೇಳುತ್ತ ರ್ದಪಂ.
1! ಅದೆಂತೆಂದಡೆ॥
ನಳ ಹರಿಶ್ಚ ಂದ್ರ ಪುರೂರವ ಪುರುಕುತ್ಸ ಸಗರ ಕಾರ್ತವೀರ್ಯಕನುಂ ಮೊದ
ಲಾದ ಷಟ್ಟಕ್ರವರ್ಕಿಗಳುಂ, ಗಯನೆ ಆದಿಯಾಗಿ ಅಂಬರೀಷನಂತ್ಯ ವಾದ ಷೋಡಶ
ಮಹಾರಾಯೆರಂ, ಕರ್ಣ ಕೌರವ ರಾಮ ರಾನಣ ಬಲಿ ವಾಲಿ ಸಾತಿ ನಹುಷ
ರಘು ಭೀಮ ಬಲಭದ್ರ ಶಿಶುನಾಲ ಕಲಿಪಾರ್ಥನುಂ, ಕೀಚಕ ದಶರಥ ಮೊದಲಾದವರು
ಕೆಟ್ಟ 1 ಹಾಸ್ಯಕ್ಕೆ EEE ಹಾನಿಕಥೆಗಳೆಂ ಕೇಳ್ದು ಶಿರದೂಗುತ್ತುಂ ಸಪ್ತ
ಮಾತ್ರಕೆಯರುಂ, ಸ ಸಪ್ತಖುಹಿಗಳುಂ, ಅಷ್ಟ (ತನುಗಳಷ್ಟ 4 ಕುಲಸ್ತೆ ಲಂಗಳುಂ, ಅಷ್ಟ ದಿಕ್ಬಾಲ
ಕರಪ್ಪನಸುಗಳುಂ, ಕ್ಲೇಶದಿಂ ಕಾದಿ ಕಾದಿ ಮಡಿದರೆಂದು ಸೇಳುವ ದೂಷ್ಯಕ್ಕೆ, ಜು
ವಾದ ಜಾರಚೋರರ ಕಥೆಗಳಂ ಕೇಳ್ದು ಚಿಂತಿಸುತ್ತುಂ ಕೌರವರು ಪಾಂಡವರು
ಮೌರಿ ಕದಂಬರುಂ, ಹೆರಿಯಜೇಂದ್ರಾದಿ ಮೊದಲಾದ 'ಮನುಮುನಿಗಳುಂ, ಜೂಜು
ಮೊದಲಾದ ರಾಜಗರ್ವದಿಂ, ಕಾದಿ ಮಡಿದರೆಂದು ಪೇಳ್ದ ಲೋಕನರ್ಶನೆಯ ನೀತಿ
ಕಥೆಗಳು ಕೇಳ್ಪು ಚಿಂತಾಕ್ಟಾಂತನಾಗಿ ಮತ್ತಿಂತೆಂದನು. ಭೈರವರಾಜನುಂ
ಶಿವಭಕ್ತಿನಿಷ್ಕು ಫರರಾಕಿಂದು: ಕೇಳಲು, ಮೂಜಿುಲೋಕಡೆೊಳೆಗುಳ್ಳೆ ವರ ಪೇಳುತ್ತಿರ್ದೆನು.
ನಮ, ುಹ್ಮಕುಂ, ನನಗ್ರ ದೆಂಗಳುಂ, ನವಚೋಳರುಂ, ನನಬಲ್ಲಾ ಕರುಂ, ನವಮುಗ್ಧ ರುಂ»
ನವನಾಥಸಿದ್ದರುಂ, 5582, ಶಿವಭಕ್ತಿನಿ೨ಷ್ಠಾ ಪರಂಗಿ 2 ಮುಕ್ತರಾ ದರ್ಕಿಲ
ಬರುಂ, ವಭಕ್ತಿ ಹೀನರಾಗಿ ಕೆಟಿ 3 ನರ್ಕೆಲಬರುಂ, ಆಕುಕ ನೈ ವದಲ್ಲಿಯುಂ, ವೀರಶೈವ
ದೆಲ್ಲಿಯುಂ, ಮುಕ್ತಿಯಂ ಸತೆದನಲಾಕಿಂದು ಕೇಳಲುಂ ಭ್ರೈರನರಾಜನಿಗೆ ಪೆ ಫೇಳಿದನು.
ಮನು ಮುನಿ ಯಕ್ಷ ರಾಕ್ಷಸರುಂ ಅಜಿನತ್ತುಮೊಸು ಪುರಾತನರುಂ, ಶ್ಲೈವದಲ್ಲಿ
ಮುಕ್ತಿಯಂ ಪಡೆದವರುಂ.. ವೀರಶೈವದಲ್ಲಿ ದಶಗಣ ಶೇರಸಗಣ ಷೋಡಶಗಣ, ಪ್ರಮಥ
ಗಣ ರುದ್ರಗಣ ಅಮರಗಣ ಭಕ್ತಗಣವೆ ರ್ಭಾದಲಾಜೇಳುನೂಚಿಕಿಪ್ಪತ್ತೇಳು ಪುರಾತನರುಂ,
ನೂತನ ಪುರಾತನರುಂ, ನೂಡಿಸಂದುವಿರಕ್ಕರುಂ, ಮೊಡಲಾದ ಶ್ರೀ ವೀರಶ್ಷೆ ನದಲ್ಲಿ,
1. ಟ್ಟು (ಗ) ೩ ಹ್ಮರಾದನಿ (ಗ)
ಭ: ಶರಣ ಸಾಹಿತ್ಯ ಗ್ರಂಥಮಾಲಾ
ಶಿವನ ಕೃಪಾಪ್ರ ಪ್ರ ಸನ್ನತ್ವವಂ ಪಡೆದು ನಿತ್ಯಾನಂದನಿಜಸುಖಿಗಳಾರೆಂದು ಪು ಣ್ಯ ಳೆ
ಕಾರಣನಾದ ಪುರಾತನರ ಕಥೆಗಳಂ ಸೇಳಲ್ಲು, ಕೇಳ್ಪು ಜೈ ;ರವರಾಜನುಂ, ಇಂತಿ!
ಹಾಸ್ಯಕ್ಕೆ ಈಡಾದ ಹಾನಿಕಥೆಗಳಂ, ದೂಷ್ಯಕ್ಕೆ ಈಡಾದ ಜಾರಜೋರರ 'ಕಥೆಗಳು,
ಟೋಕವರ್ಶನೆಗೆ ಬೇಕಾದ ನೀತಿಯ ಕತೆಗಳೂ, ಮೋ ಕ್ಷಕ್ಕೆ ಕಾರಣವಾದ ಪೂರ್ವ
ಪ್ರರಾಶನರ ಚಾರಿತ್ರಂಗಳಂ ಕೇಳ್ದು ಮೋಶ್ಪಾಪೇಕ್ಷಿತನಾಗಿ, ಎಂದಿಗೆ ಈ ಸಂಸಾರದ
ಭ್ ಕಳೆದು, ಎಂದಿಗೆ ನಾಂ ಶಿಭಕ್ತರಾಗಿ ಭಕ್ತಿಯುಕ್ತರಾಗಿಸೆ ಸ್ಸೈವೊಯೆಂದು
ಸತಿಪತಿಗಳು ಶಿನಜ್ಞಾ ನಚಿಂತೆಯಿಂದೆ ಮಣದೊಣಿಗಿದಂತೆ ನಿದೆ ್ಪಿೆ್ಯಲ, ಸ್ವಪ್ನದಲ್ಲಿ
ಇಸ ಬಂದು ಭೆ ರವರಾಜನೊಳಿಂಡನು. ನಿನ್ನ ಕರದೆ ಸುರಗಿ ಚರಣದೆ ಬಿರಿದು
ನಿನ್ನ ತರುಣಿ ಸಹವಾಗಿ, ಮಲ್ಲಿಸಟ್ಟ ಣಕ್ಕೆ ಪೋಗಿ, ಅಲ್ಲಿ ಗುರುಕರುಣಮಂ ಪಡೆದು
ಸಾಸಲಿಗೆ ಪೋಗಿ ಜಂಗಮಾರ್ಚನೆಯಂ ಮಾಡುತ್ತಿರು, ನಿನಗೆ ನಿತ್ಯಾನಂದಸುಖನ
ಸಿತ್ತಪೆನು. ಎನ್ನ ಪೆಸರು, ಸಾಸಲಸೋಮೇಶ್ವರ ದಿಟ. ನಿನ್ನಾಣೆ ನಂಬೆಂದು ತನ್ನ
ಹಸ್ತವಂ ಕ ಸೋಗಲೆಚ್ಚತ್ತು, ಕಣ್ಣೆ೫ದು ಕಂಡ ಕನಸುಮೆಂ,
ಸತಿಗೆ ನೆ ಸೇಳಲು, ಕಣ್ಣಪ್ರ ಜೇರಮರಾಯ ನಂಬ್ಯಣ್ಣ ಮೊದಲಾದ ಪುರಾತನರಿಗೆ;
ಶಿವನು ಸ್ನಪ್ನದಲ್ಲಿ ಸೇಳಿದಂತಾಯಿತಿಂದು, ಸತಿಪತಿಗೆಣಿಗಿ, ನಮಗೆ ಫಿ ಗೆಯ್ದುವ
ಫಕ್ ನಿಶ್ಚೆ ವಸಿ ಹರುಷದಿಂದ ದೇಶ ಕೋಶ ಬೊಕ್ಕಸ ಭಂಡಾರ ಅನೆ
ಕುದುರೆ ರಥ ಪದಾತಿ ಛತ್ರ" ಚಾಮರ ಕುಂಚ ಕಾಳಂಜಿ ಸಿಂಧ ಮುತ್ತು ರತ್ನ
ನೊದಲು ದ ಸಕಲೈಶ್ವರ್ಯಮಂ, ಶಿವಭಕ್ತರಿಗಿತ್ತು ನಂದಿಸಿ ಘರಾನಾ ತನ್ನ ಸ್ತ್ರೀ
ಮಹಾದೇವಿಸ ಹವಾಗಿ ಮೋಪೂರದತ್ತಣಿಂ ಸಪೊಜಿವಂಟು ಪೋಗುತ್ತಿರಲು ಸಸಿ
ಪಾರಿಯಾತ್ರಕೆ ಧನಸೇನ ಭರ್ತೃಹರಿ ಮೊದಲಾದನರು ಸಂಸಾರನಂ ಬಿಟ್ಟು
ಆಡ್ತ ಸರ್ವಜನರು ತೀರ್ತಿಸುತ್ತಿರ ರಲ್ಕು ಸತಿನತಿಗಳು ಶಿವನನು, ಪಾರ್ವ
ತಾದೇವಿ ದುಗ್ಗಳ ಕ್ವ ಚಂಗಳನ್ವೆ ನಾ: ಗಮ್ಮ ಮೊದಲಾದ ಶರಣೆಯರ ಕೆನನ್ರುತ್ತಂ,
ಮನೋವೇಗದಿಂ ಬಂದು ಮಲ್ರಿನಟ್ಟೀಣನುಂ ಪೊಕ್ಕು ಉಳಿಯುಮೇಶ್ವರಲಿಂಗವಂ
ಕಂಡು ನುತಿಸಿ ಕರುಣನುಂ ಪಡೆದಿವಿನಸ್ಟ ರೊಳಾ ಗಃ ರಾಮರಾಜ
ವ್ರ ವೈಹಾಳಿಗೆಯ್ದು ವಲ್ಲಿ ಭ್ರ ರವಾಂಕೆ ಸ ಬಿರಿದೆಂ ಕಂಡು ಕದನಾಂಕ ಶೂರನೆಂಬ
ಪಟುಭಟ ತರಿಸಲು, ಇದಿಗೆದ್ದ ನ $a ರಾಮರಾಜನಿಂದ ಮನ್ನಣೆವೆತ್ತಿರುವ
ನಿತಳಸೊಳು, ಬೇಂಟಿಃ (le ಕರಾ ತವೆ ಕಾನನಕೆಯ್ದ ಲ್ಕು ದಶರಥ ಪಾಂಡವನೃಪ
ಜಟ ಮೊದಲಾದವರು ಸೋಗಿ, ಶಾಸಹಕರಾಗಿ ಕಟ್ಟು
ಪೋದರಂತಲ್ಲ. ಭೈ ರವರಾಜ We ಬೇಂಟಿಗೆ ಪೋದರು, ದ
ಸರ್ವಜನರುಂ ತೀರ್ತಿಸುತ್ತಿ ರ್ಪಲ್ಲಿ, ಮುಂಪೆ ಶಿವನ ಬ ದಿಂದ ಭೈರವದೇವ
ಮೇದ ಸವಾಡನೆಂತೆಂದಡೆ. ಲಿಂಗದನದಿಯ ಸ್ವನ್ನ ೦ಗಳು, ಅವರೆ ಸಮರಂಗಣ
ಬೆರಳು, ಸನ್ನೆಗನುಂ, ಜಂಗಮದಿಷ್ಟ ಫಲಂಗಳುಂ, ಬಳೆ ತವನಿಧಿಯು,
ಭೆ ಶತವೇಶ್ವರನ ಕಾವ್ಯದ ಕಥಾ ಸೂತ್ರರತ್ನಾಕರ ೫
ಹಾಂಗೆ ಸೋಮೇಶ್ವರನುಂಟಿಂದು ನುಡಿದುದು. ಮೊದಲು ಲಿಂಗದ ಪವಾಡ
ವೆಂತೆಂದಡೆ, ಭೈರವರಾಜನು ಬೇಂಟಿಗೆಯ್ದು ಶೋಹಿನಲ್ಲಿರ್ದ ಎರಳೆಯನಿಜಿ್ಯಲು
ಎರಳೆಯ ರೂಪು ಪೋಗಿ, ಸಿಶ್ಶಾಸವಾಗಿ ಗಾಂಧರ್ನಂ ಶಿನರೋಕಕ್ಕೆಯ್ದಲು ಕಂಡು
ಸಿದ್ಧ ರಾಮೇಶ ಜಸಕಂಪ ಗಾ ಮೊದಲಾದವರ ಕೈಸೋಂತಿನಿಂದ, ನಿಶ್ಶಾನ
ವಾದಂತಾಯಿತ್ತೆ ದು ಕೀರ್ತಿಸುತ್ತಿರಲು, ಭೈರವಾಂಕ ಬರಳೆಯನಿಕ'ದ ಕಠಾರಿಗೆ
ರಡು ಲಿಂಗ ಸಿಲ್ಕಿಬರಲ್ಕಂಡ್ಕು, ಸಮಸ್ತ ಜನರು ಕೇರ್ತಿಸುತ್ತಿರ್ದರು. ಅನಿಮಿಷರಾಜ
ಸಿದ್ದರಾಮೇಶ ಮೇದಾರ ದೂಳಯ್ಯ ಮೊದಲಾದವರಿಗೆ, ನಂದೀಶ ಮೊದಲಾದವರಿತ್ತ
ಲಿಂಗದಂತಿದೆಯೆಂದು ಕೊಂಡಾಡುತಿರಲು, ಲಿಂಗವಂ ಕಂಡು ರಾಮರಾಜ ಚೈ ರನ
ರಾಜಂಗೆಅಗಿ ಸಂಭ್ರಮದಿಂದ ಪಟ್ಟಣಕ್ಕೆಯ್ತಂದು ಧನಧಾನ್ಯ ಸಕಲ ನ ಶ್ರುವಧಿತ್ತು
ಪೊಡವಂಟು ಪೋಗಲು ಏಕಾಂತರಾಮಯ್ಯ, ತೆ :ಣೆಯಾಂಡಿ, ಚೊಕ್ಕನಯಿನಾರು
ಮೊದಲಾದವರಿಗೆ ಶಿವನು ಅಕಾಶವಾಕ್ಕಾಗಿ ನುಡಿದಂತೆ ಪೇಳಿದೆ. ಶಿವನು ಸಾಸಲ
ಪುರದಿಂದ ಬಂದು ದೀಕ್ಷೆಯನಿತ್ತಪೆನೆಂದೆನಲ್ಕೇಳಿ ಗುರುಪದಧ್ಯಾನದಿಂದಿರಲು, ಸಾಸಲ
ಸೋಮೇಶನು ಹಾಲಸೋಮೇಶನೆಂಬ ಗುರುರೂಸನಾನಮುನಂ ತಾಳ್ಹು ಬರಲ್ವಂಡು
ವಂದಿಸಿ ಸತ್ಕರಿಸಿ, ಎತ್ತಣಿಂದ ಬಂದಿರಿ ದೇವಾ ಎನಲ್ಕು ಗುರುಸಾಂಪ್ರದಾಯದ
ಪೂರ್ವಾಪರನಂ ಹೇಳಲು ಕೇಳಿ, ಎನಗೆ ದೀಕ್ಷೆಯಂ ಕಖಯುಣಿಸೆಂದು ಪೊಡಮಡಲು
ವೇದಾಗಮೋಕ್ತದಿಂ, ಸರ್ವಗಣಸನ್ಮುತದಿಂ ದೀಕ್ಷಾ ತ್ರಯವನಿತ್ತು ಸರ್ವಾಚಾರಮಂ
ಬೋಧಿಸಿ, ಕರದ ಸುರಗಿ ಚರಣದ ಬಿರಿದು ಇರಲಿ, ಮುಂದೆ ಕಾರಣಮುಂಟಿಂದುದೀ
ಲಿಂಗದ ಪವಾಡವು.
॥ ಇನ್ನು ನದಿಯ ಪವಾಡನವೆಂತೆಂದಡೆ॥
ಮಲ್ಲಿಪಟ್ಟಣದಿಂದ ಸಾಸಲಿಗೆ ಹಾಲಸೋಮೇಶ ಬ್ಲೈರವದೇನ ಮಹಾದೇವಿ
ಯಮ ಸು ಶಿವೆರರಣಕೊಡಗೂ ಇಡಿ ಪೋಗುವಲ್ಲಿ, ಸಿರಿಯಾಳ ಸಿಂಧುಬಲ್ಲಾಳ ತಿರುನಾ
ಳ್ಳೋವರು ಮೊದಲಾದವರಿಗೆ ಶಿವನು ಮಳೆಯ ಸಹಿಸಿಸಿದಂತೆ. ಮಳೆ ಕ೫ಯಲ್ಕು
ಹೇಸಾತಕಿಯಂಬ ಹೊಳೆ ಕಟ್ಟಲು, ಪರನ್ಸ ನರ ಧಾಳಿಯಿಂದ, ಸರ್ವಜನರು
ಗೂಳೆಯದೆಗದು ಸೂ ಕಂಡು ನಡುಗುತ್ತಿ ರಲು ನದಿಯ ದಾರಿಯಂ
ಬಿಡಿಸಿ ಭೈರನದೇವ ಸರ್ವಃ ನಡಗ ಡಿ ನಡೆಯಲು ₹ ಕೆಂಡು ಮಡಿವಾಳನ ರಾಚಯ್ಯ,
ಮುಸುಟಿಚೌಡಯ್ಯ, ಕೇರ್ ರಾಜಯ್ಯ, ತೊಟ ದೆ ಪುರಾತನರು, ನದಿಯ ದಾರಿಯ
ಬಿಡಿಸಿ ನಡೆದಂತಾಯಿತೆಂದು ಕೀರ್ತಿಸಿದತಿಂಬುಡೇ ನದಿಯ ಸವಾಡವು.
ಇನ್ನು ಸ್ವಸ್ನದ ಪವಾಡನೆಂತೆಂದಡೆ!!
ಆಂದು ಮೋಪೂರಲ್ಲಿ ಮಲ್ಲಿಪಟ್ಟಣಕ್ಕೆ ಪೋಗೆಂದು ಸ್ವಪ್ನದಲ್ಲಿ ಪೇಳಿದ ಪರಶಿವ
ತಾನೆ, ಮುಂದೆ ಸಾಸಲಿಗೆ ಪೋಗಿ ಚಿಕ್ಕಣಾಚಾರ್ಯ ಶಂಭುನೃಪತಿ ಮೊದಲಾದ
ಭಕ್ತರ ಸ್ವಪ್ನದಲ್ಲಿ ಶಿವನು ಸೇಳಿದನೆನ್ನಸುವೆನ್ನಾ ಚಾರ ಎನ್ನಸ ಮಯ ಸಮುದ್ಧರಣ
ಎನ್ನಣುಗ ಭೈರವದೇವನಂ ಇದಿರ್ಗೊಳ್ಳಿ ಯೆಂದು ಸೇಳಲವರು ಸರ್ವಸಂಭ್ರಮ
ದಿಂದಿದಿರ್ಗೊಂಡು ಸತ್ಯರಿಸಿ ಕರೆದುಕೊಂಡೊಯ್ದು ಲಿಂಗಮುದ್ರೆಯ ಗೃಹಮೊದಲಾದ
ಸಕಲವಶ್ತುವಥಿತ್ತು. ಇರುತಿರಲಿತ್ತ, ಚೈರನಡೇನನು ಗುರುಭಕ್ತಿ ಲಿಂಗಪೂಜೆ ಜಂಗ
ಮದಾಸೋಹೆ ಮಾಡುತ್ತಿರ್ದರೆಂಬುದೇ ಸ್ವನ್ನದ ಸವಾಡವು.
ಇನ್ನು ಅನರೆಯ ಪವಾಡನೆಂತೆಂದಡೆ!!
ಶಿವನು ಚರಲಿಂಗವಾಗಿ ಬಂದು ಒಂದು ಅವರೆಯ ಬಿೀಜಮಂ ಭ್ಲೈರವಂಗಿತ್ತು
ಪೋಗಲು ಹಿತ್ತಿಲೊಲ್ಬಿ ತ್ತಲಂಕುರಿಸಿ, ಪಿಸಿ, ಪೂಫಲಕಾಯಾಗಿರೆ ಶಾಖನಮಾಡಿ
ಶರಣರಿಗೆ ನೀಡಿ ಅನೆಂತಕಾಲಪೋಗಲು, ಫೆಲಬೀಜಬಿತ್ತು ಜಳ್ಳೋಣಗಿಪೋಗಲತ್ತಾ
ಚರಮೂರ್ತಿ ಬಂದು ಅವರೆಯೆ ಫಲನಾಯಿತ್ತೆಯೆಂದು ಕೇಳಲು ಭೈರವಾಂಕ
ಪವಾಡದಿಂದ ಸಲಸಂ ಕೋಣ ಕಾಯಕೊಯ್ದು, ಶಾಕವಮಾಡಿ ಶರಣರಿಗೆ ನೀಡಲು
ಕಂಡು ಬಸವಣ್ಣ, ಮೊರಟಿದೆ ಬಂಕಣ್ಣ, ಆದಯ್ಯ ವೊದಲಾದ ಪುರಾತನರು, ಕೊರಡ
ಕೊನರ್ಚಿ ಬರಡಪೆಯೆನ ಕಣಿ ಕುರುಡಹೆಳವರ್ಗೆ ಕಣ್ಣು ಕಾಲಿತ್ತುದಕಿಂದ ಭೈರವ
ದೇವನ ಸವಾಡವೆ ಆಧಿಕವೆಂದು ಕೀರ್ತಿಸಿದರೆಂಬುದೆ ಅವರೆಯ ಪವಾಡವು.
ಇನ್ನು ಸಮರಾಂಗಣದ ಪವಾಡನವೆಂತೆಂದಡೆ!
ಚರಣದಲ್ಲಿ ಬಿರಿದ ಕಟ್ಟಿ ಭೈರವದೇವ ಗುರುಲಿಂಗ ಜಂಗಮ ಭಕ್ತಿಯ ಮಾಡು
ಶ್ರಿರಲು ಹರಗು ಬಿರುದಾಂಕನಾದ ಚರಲಿಂಗಮೂರ್ತಿಯಾಗಿ ಬಂದು ಭೈರವಾ
ಕದನಕ್ಕೆ ಬಾರೆಂದು ಕರೆಯಲು ಒಚ್ಚೆನು ರಿನಶಿವಾ ಎನಲು, ಯುದ್ಧೆ ಭಿಕ್ಬಾಯೆಂದು
ಆಣೆಯನಿಕ್ಸಿ ಕಥೆಯಂ ಪೇಳಿ, ಕಾದುವನಿತಜಿಕೊಳ್, ಚರಮೂರ್ತಿ ಮಡಿಯಲ್ಳು
ಸೇದಿರಾಜ್ಕ. ಏಣಾದಿನಾಥ, ದಸರ್ಯು, ಸಿಂಧುಮರಾಯ ಮೊದಲಾದ. ಶರಣರು
ಹೆಗೆಯವಂ ಜಂಗಮವಾಗಿ ಬಂದಿಜಿ'ಯಲು ಶರಣೆಂದ. ಭೈರವನಿಂದು ಜಂಗಮ
ವನಿ೫ಯಬಹುದೆಯೆಂದು. ಶರಣುಳಿ ಭೋರೆಂದುಲಿವುತ್ತಿಕ್ಕೆ, ಭೈರವದೇವ ಲಿಂಗಾ
ರ್ಪಿತಕ್ಕೆ ಬನ್ನಿ ಎಂದು ಬಿನ್ನೈಸಲು, ನೀ ಜಂಗಮವಂ ಕೊಡ ಒಲ್ಲೆವೆನೆ
ನಿಮಗಿಂದೆ ಮುಂದೆ ನಾನನರ ಕರೆದು ತಂದಪೆನ್ನು, ನಾನವರ ಇನ್ಟವನಿತ್ತುದು
ಉಂಟೆಂದು ನುಡಿದು ಚರಣನಂ ಪಿಡಿದು ಶರಣುಮಾಡಿ ಕರೆಯಲು ಮಡಿದ
ಚರಮೂರ್ತಿ ನುಡಿವುತ್ತೆದ್ದುಬರಲು ಕಂಡು, ಬಸವಣ್ಣ ನಂಬ್ಯಣ್ಣ [ಮುಸುಟಿಯ
ಚೌಡಯ್ಯ, ಸಕಳೇಶಮಾದರಸರು ಪ್ರಾಣವನಿತ್ತುದಕಿಂತಿದೇನಧಿಕವೆಂದು ಭಕ್ತರ್ಕೊಂ
ಡಾಡಿದೆಂತೆ ಜ೫ದರೆಂಬುದೇ ಸಮಳಾಂಗಣದ ಪವಾಡವು.
ಭೈರವೇಶ್ವರನ ಕಾವ್ಯದ ಕಥಾ ಸೂತ್ರರತ್ನಾಕರ ೭
ಇನ್ನು ಬೆರಳಿನ ಪವಾಡನೆಂತೆಂದಡೆ॥
ಭ್ರೈರವದೇವ ತಮ್ಮ ಶೀಲಕ್ಕೆ ತಿಲಗಾಣವನಾಡುತ್ತ ಸುಯ್ದಾನದಿಂದಿರೆ ಶಿನನು
ಭಕ್ತನಂತೆ ಬಂದು ಹಿತವಚನನ ನುಡಿದು, ಎಳ್ಳೆ ಫೀ ಸೂಂಕು ನಾನುತಿರುಹುನೆನೆಂದು
ಮೋಸಡೋಲ್ತರುಹಲ್ಲು, ಭೈರನದೇನನೈವೆರಳು ಖಂಡಿಸಿ ಬೀಳಲು, ಕಂಡಾಗ ಹೆರನು,
ಕಲಿಕಾನುದೇವ, ಮೆಹಸಮಿಂಡಯ್ಯ, ರಕ್ಕಸಬೊಮ್ಮಯ್ಯ, ಮೊದಲಾದವರಿಗೆ ಹೆದ
ರೋಡಿದಂತೋಷಡಲು, ಭೈರವದೇವನು ನಮಶ್ಶಿವಾಯ ಎಂದು ಭಸ್ಮನಂ ಮುಟ
ಲಿಂಗಾರ್ಚನೆಗೆಯ್ಯಲು ಕರದಬೆರಳು ಚಿಗುರ್ತುಬರಲು ಕಂಡು, ಕೋವೂರಬೊಮ್ಮಯ್ಯ
ಬಾಣಕವೀಶ್ವರ, ಗುರುಭಕ್ತಯ್ಯ ಮೊದಲಾದ ಭಕ್ತರು ಕರ ಚರಣ ಕಣ್ಣ ಪಡೆದುದ
ಕೆಂದ ಇದೇ ಘನನೆಂದು ಶರಣರು ಕೊಂಡಾಡಿದರೆಂಬುದೇ ಬೆರಳ ಪವಾಡವು.
ಇನ್ನು ಪನ್ನಗನ ಷವಾಡನೆಂತೆಂದಡೆ!
ಭೈರವದೇವನು ಪುಷ್ಪದ ತೋಂಟಕ್ಕೆ ಪೋಗುವಲ್ಲಿ ಶಿವಾಜ್ಞೆಯಿಂದ ಸರ್ಪಕಚ್ಚಿ
ತಾನೆ ಮಡಿಯಲು ಚಿ ವರವದೇವ ಪೂಗೊಯ್ದು ಮನೆಗೆ ಬಂದು ಶರಣಗೋಷ್ಠಿ
ಯಿಂದಿರಲು, ನಿಮ್ಮ ಕಚ್ಚಿದ ಸರ್ಪ ಸತ್ತುದೆಂದು ಪೇಳಲ್ಲು ಕೇಳಿ ಶರಣಾಳಿಸಹಿತ
ನಡೆತಂದು ಉರಗನ ಶವಮಂ ಕಾಣುತ್ತ ಶಿವಶಿವಾ ನಮಶ್ಶಿವಾಯ ಎಂದು ಕರವಿಟು
ನೇವರಿಸಲು, ಭೋರೆಂದು ಮುರಿದೆದ್ದು ಸೆಡೆಯನೆತ್ತುತ್ತಿಕೆ, ಜಭೈರವಾಂಕ;ಪೋಗೆಂದು
ಕಳುಪಲು, ಕಂಡು ಶರಣಾಳಿ ಹಾನಿನಹಾಳೆ ಕಲ್ಲಯ್ಯ, ಸಿಂಗಿ ಬೊಪ್ಪ ಯ್ಯ, ಸದಿರೆ
ಕೇಮಯ್ಯ, ವೇಮನಾರಾಧ್ಯರು ಮೊದಲಾದ ಪುರಾತನರು ಸರ್ಪನಿಗೆ ಸರ್ಪನಿಂದಳಿದ
ವರಿಗೆಯುಂ ಪ್ರಾಣಪನಿ।ತ್ತುದಕಿಂತ;ಲ್ಕ, ಭೈರನದೇವ ಸರ್ಪಂಗೆ ಪ್ರಾಣವನಿತ್ತುದೇ
ಆಶ್ಚರ್ಯವೆಂದು ಭಕ್ತರು ಕೊಂಡಾಡುತಿರ್ದರೆಂಬುದೇ ಸನ್ನಗನ ಪವಾಡವು.
॥ಇನ್ನು ಜಂಗಷುದಿಷ್ಟಫಲದ ಪವಾಡವೆಂತೆಂದಡೆ॥
ಶರಣರೊಡಗೂಡಿ ಭ್ಲೈರವಾಂಕನು ವನದೊಳಗಿರಲ್ಕು ಆಕಾಲದಲ್ಲಿ ಶಿವನು
ಚರಲಿಂಗವಾಗಿ ಬಂದು ಚೂತಫಲವಂ ಬೇಡಲು, ಪವಾಡದಿಂದ ಚೂತಫಲನಂ
ಮಾಡಿತ್ತು, ಅನಂತಭಕ್ತರ್ಸವಿದು ಲಿಂಗತೃಪ್ತಿಯೊಳೋಲಾಡುತ್ತಿರಲು, ಕಾರಿಕಾಲಮ್ಮೈ
ದಂಡನಾಥ, ಮುಸುಟಿಯಚೌಡಯ್ಯ, ಮೊದಲಾದ ಪುರಾತನರು ಜಂಗಮಕ್ಕೆ ಇಷ್ಟ
ಫಲನಂ ಕೊಟ್ಟುದಕಿಂದ ಈ ಭೈರವದೇವಸಿತ್ತುದು ಕರಚೋದ್ಯನೆಂದು ಭಕ್ತರು
ಸೊಂಡಾಡಿದರೆಂಬುದೇ ಜಂಗಮದಿಷ್ಟ ಫಲದ ಪವಾಡವು.
1 ತ್ತಾದರೆಂತ (ಕ)
ಲೆ ಶರಣ ಸಾಹಿತ್ಯ ಗ್ರಂಥಮಾಲಾ
ಇನ್ನು ಒನಕೆಯ ಪವಾಡನೆಂತೆಂದಡೆ!!
ಮಹಾಜೇನಿಯನ್ಮನು ರಾಜಾನ್ನದಕ್ಕಿಯಂ ತಳಿಸುತ್ತಂ ಶ್ರೀಗುರನಾಥ,
ನಾಗಮ್ಮ, ನೀಲಮ್ಮ, ಕಮಲನ್ವೈಯರು ಮೊದಲಾದ ಶರಣೆಯರ ಪಾಡುತ್ತಿರಲು,
ಸೋಮೇಶನು ಚರಲಿಂಗವಾಗಿ ಬಂದು ಮಹಿ*ಯಲ್ಲಿ ನಿಂದು ಲಾಲಿಸಿ ಬಾಗಿಲಿಗೆ
ಬಂದು ಮಹಾದೇವಿ ಎನಲು, ಕಂಡು ಕಡುಭೀತಿಯಿಂದ ಕಯ್ಯಲ್ಲಿರ್ದೊನಕೆಯ
ನಂತರದಲ್ಲಿಯೇ ಬಿಟ್ಟು ಬೇಗ ಬಂದೆರಡುಪಾದಕ್ಕೆ ಜಿಗಿ ಸರ್ವಸತ್ಕಾರವನಿತ್ತು.
ಅನಿತಜಿಕೊಳು ಗುರು ಸೋಮನಾಥ ಅಂತರದಲ್ಲಿ ;ಸಂ:ದಿರ್ದ ಒನಕೆಯಂ ಕಂಡು
ನಂದೀಶ, ಬಸವಣ್ಣ, ಮಡಿವಾಳಗಳು ಮೊದಲಾಡೆ ಶರಣರ ಮಹಿಮೆಗಿಂದ, ಮಹಾ
ದೇವಿಯಮ್ಮನ ಪವಾಡವೇ ಅಧಿಕವೆಂದು ಕೊಂಡಾಡಿದರೆಂಬುದೇ ಒನಕೆಯ ಪವಾಡವು
ಇನ್ನು ತವನಿಧಿಯ ಪವಾಡನೆಂತೆಂದಡೆ!॥
ಶಂಕರದಾಸಯ್ಯನಂತೆ ಸೂಜಿಯಕಾಯಕಮಂ ಮಾಡಿ, ಜಂಗಮಾರ್ಚನೆಯ
ಮಾಡಬೇಕೆಂದು ನೂತನದ ಅಂಗಿಯಂ ಸೊಲಿದು ವಿಕ್ರೈಸುವಷ್ಟಕ್ಕೆ ಶಿನನು ಚರಲಿಂಗ
ವಾಗಿ ಬಂದು ಹರಸಿ ಭಸಿತವನಿಟ್ಟು, ಅಂಗಿಯಂ ಬೇಡಲು ಭೈರವಾಂಕನುಗಿಯಂ
ಇತ್ತು ವಂದಿಸಲು, ಶರಣರು ಕಂಡು ಭಾಪೆಂದು ಕೀರ್ತಿಸುತ್ತಿರೆ, ಬಸವಣ್ಣ, ನಿಡುಗುಡಿ
ಮಾರಯ್ಯ, ದಾಸಯ್ಯ ಮೊದಲಾದ ಶರಣರು ಜಂಗಮಕ್ಕೆ ವಸನನನಿತ್ತುದಕಿಂದಿಡೇನು
ಚೋದ್ಯನೆಂದು ಕೆಲರು ಕಿಯದುಮಾಡಿ ನುಡಿಯಲು ಕೆಲರು ಘನವೆಂದು ಕೊಂಡಾಡು
ತ್ತಿರಲ್ಕು ಅನಿತಕ್ಕೆ ತವನಿಧಿ ಹೆಚ್ಚಲು ಕಂಡು ಕೋಟಿಯ ಶಿನದೇವ ನಂಬ್ಯಣ್ಣ
ಚಿರುಪುಲಿಯರು ಮೊದಲಾದ ಪುರಾತನರು ತನನಿಧಿಯಂ ಪಡೆದುದಕಿಂದಿದೇ ಚೋದ್ಯ
ವೆಂದು ಕೊಂಡಾಡಿದರು ಭಕ್ತಾಳಿಯೆಂಬುದೇ ತವನಿಧಿಯಂ ಪಡೆದ ಸವಾಡನು.
[ಹಾಂಗೆ ಸೋಮೇಶನುಂಟುಯೆಂದ ಪವಾಡವೆಂತೆಂದಡೆ॥
ಭೆ ರವಾಂಕನುಂ ಸಾಸಿಲಿಂದ ಕಿಕ್ನೇರಿಯಾರಾಧ್ಯ ಮಲ್ಲಣಯ್ಯನುಂ ಗಣಾ
ಡಂಬರದ ಪರ್ವಕ್ಕೆ ಬಿನ್ನಹೆಂಮಾಡಲ್ಕ ಭಸ್ತಾಳಿಗೂಡಿ ಪೋಗಿ ಪಾದಾಂಬು ಪ್ರಸಾದವ
ಸವಿದು ಶಿವಗಣಸುಖಾನಂದಾಬ್ಬಿಯೊಳೋಲಾಡುತ್ತಿರಲಿತ್ತ, ಕಮಲಸಖನಸ್ತಾದ್ರಿಯ
ಸೇರಲು ಕಾರ್ಗತ್ತೆಯಾಗಿ ಮರಳಿ ಸಸಿಸಲಿಗೆ ಭೈರವಾಂಕನೈ ತರುವಾಗ, ಪುರಹರನು
ಚತುರಂಗಬಲವೆರಸಿ ಬಂದು ಅಗ್ಭು-ರ,. ಸಂ ತೋಟಿ, ದೇವತಾಸುರರು ಸಹವಾಗಿ
ಭೈರವನೊಡನೆ ಕಾದುನಲ್ಲಿ ಹರನ ಚತುರಂಗಬಲ ಮಣದೋಡಲು ಕಂಡು ಶಿವನು
ಭೈರವಂಗೆ ನಿಜರೋಅಲ್ಕು ಎಜಿಗಿದ ಭೈರವನ ಮನ್ನಿಸಿ ಮೈದಡಹಿ ಚಲನಂತಶರಣ
ಕೈಲಾಸಕ್ಕೆ ಬಾಯೆನಲು, ಇಂದಿಗೆ ತಿೀಗಳಿಗೆನ್ನ ಮಡದಿಸಹಿತ ಬಂದಪೆನೆನಲ್ಕು ಶಿವನು
1. ನಿಂಗ)
ಭೈರನೇಶ್ವರನ ಕಾವ್ಯದ ಕಥಾ ಸೂತ್ರರತ್ನಾಕರ ೯
ಕ ಲಾ ಸಕ್ಕೆ ಪೋಗಲಿತ್ತ ಭೆ ಭೈರವಾಂಕನು ಮಂದಿರಕ್ಕೆ ತಂಡು ಲಿಂಗ ಪೂಜೆಯಂ ಮಾಡಿ
ಸ್ ಬೆಳಗಾಗಲೆಯ್ತಂದು ಶ್ರಿ ಜ್ ಶಿವನ ಕೃಷೆಯಂ ಬಿನ್ನೆ ಪಸಲು
ಕೇಳಿ ಶರಣಾಳಿ ಚೋದ್ಯವೆಂದು ನರೇಶ" ದಕಾ ತಥ ಕಕ, ಮಾರಾರಿ ತಿ 3 ಪುರಸಂಭಾರಕೆ
ನಡೆದಂದಿನಂತಲ್ಲವೆಂದು ಕೀರ್ತಿಸುತ್ತಿರಲ್ಕು 'ನಾನಿಗಳು ನೆರೆದು ಸಟೆಯೆಂದು ಹಾ
ದಿಂದೆ ಘೋರಾಂಧಕಾರದಲ್ಲಿ ಊರಿಂದ ಬರುವ ದಾರಿಯಲ್ಲಿ ಗೊರವ ಕರೆದ ಪಂಗಡ
ಯೆನುತ್ತಿರಲ್ಕು ವೇದಾಗಮೋಕ್ತದಿಂದ ಅವರವರ ಮತನಂ ಖಂಡಿಸಿ, ದಾಡಾಬಂಧನ
ವಾಗಿ ಭಂಗಿಸಿ ಪೂರ್ವದ ಪುರಾತನರು ಸಮಸ್ತ ಸಮಯಮಂ ಸಂಹೆರಿಸಿದುದಂ ಪೇಳಲು
ಸೋತು ತಲೆವಾಗಿ ಕಪಟಿದಿಂದಲಿಂತೆಂದರು. ಅಂದು ಕರೆದ ಶಿವನು ಇಂದು ಕರೆಜಿನೆನಲಾ
ರಣಭೆ ರವಡೇವ ನುಡಿಸುವೆನಲ್ಕು ಅಂತಾಗಲೆಂದು ಶರಣರು ಸಹವಾಗಿ, ವಾದಿನಿನಹ
ಗೂಡಿ ಸೋಮೇಶನಾಲಯಕ್ಸೆ ತಂದು, ಕರೆದು ನುಡಿ ದೇವಾ, ಎನ್ನೊಳಿರುಳೆಂದಂತೆ
ಎನಲು ನನ್ನಸು ನನ್ನಾ; ಚಾರ ನನ್ನ ಸಮಯ ಸಮುದ್ಧ ರಣ ಭೈರವದೇವ 1ನನ್ನ ಕರೆದು
ದುಂಟೆಂದು ನುಡಿಯಲ್ಲು ಭುನನನೆಲ್ಲಾ ಜಯಜಯವೆಂದು ಕೇರ್ತಿಸಿ ಘಟ ಮಣಿಸಿ
ಹೊಕ್ಕು ಪರಸಮ ಯದ ಮತವಡಗಿತ್ತು. ಬಸವಣ್ಣ, ನಂಬ್ಯಣ್ಣ » ದಾಸಯ್ಯ
ನಾಗೀಶಯ್ಯ ಮೊನಲಾದ ಪುರಾತನರು ಲಿಂಗನ es ಭೆ ರವದೇಷ
ಲಿಂಗವ ಮಾತನಾಡಿಸಿದುದತ ದ್ಭುತಾದ್ಭುತನೆಂದು ಸಮಸ್ತ ಶರಣರು ಕೊಂಡಾಡಿದ
ಕೆಂಬುಡೇ ಹಾಂಗೆ ಸೋಮೇಶನುಂಟಿಂದ ಪವಾಡವು.
ಅಂದಿಗೆ ತಿಂಗಳು ತುಂಬಲು ಚಿ ರವಾಂಕನು ಭುವನದೊಳಸ್ಟದಿಕ್ಕಿ ನೊಳಗುಳ್ಳ
ಸದ್ಭಕ್ತ ಶರಣಾಳಿಗಳಿಗೆ »ವಿಭೂತಿವೀಳ್ಯ ಬಿನ್ನವತ್ತಳೆಯಂ ಕಳುಹಿ ಕರೆಸಿ ಬರಲವರಿನಿದಿ
ರ್ಗೊಂಡು ಸತ್ಯರಿಸಿ ಶಿವಗಣಾನಂದಾಬ್ಧಿ ಸಂಭ್ರಮಸುಖದೊಳೋಲಾಡುತ್ತಿರಲ:
ಅನಿತಣಕೊಳು ಶಿವನು ಭೇರೀನಾದ ಪೂಮಳೆ ಪ್ರಮಥರ ಸಂದಣಿಯಿಂದೆ, ಪ್ರಸನ್ನ
ವಾಗಲು ಅಡಿಗೆಕಗಿದ ಭೈರವದೇವನ ಪಿಡಿಪಿತ್ತಿ ಸಂತೈಸಿ ಸತ್ಕರಿಸಿ ಮಡದಿಸಹಿತ
ಪುಸ್ಪಕದೊಳಗಿ ಟ್ಟು ದೇವಗಣದುಂದುಭಿ 2ಜಯಜಯರವರಿಂದ: ಕೈಲಾಸಕ್ಕೆ
ES ತೋಲ ಬೀಜ್ ಶರಣ ಭೃರವಂಗೆ ಶಂಕರನು
ನಿತ್ಯಾನಂದ ನಿಜಸುಖನನಿತ್ತುದನು ಕಿಕ್ಕೇರಿಯಾರಾಧ್ಯ ನಂಜುಂಡೇಶನೆಂಬ ಶಿವ
ಕವೀಶ್ವ ರನು ವಸ್ತುಕವರ್ಣಕದಿಂಡದ ನವರಸಾರ್ಥ ಹದಿಕೆಂಟ ಶ್ಭ್ರ ೦ಗಾರಯುಕ್ತಮಾಗಿ
ಕರ್ನಾಟಕಕಾವ್ಯ ಪ್ರಬಂಧಮಂ ಸೇಳಿದನೆಂಬುದೇ ಭೈರವೇಶ್ವ ರನ ಕಾವ್ಯದ ಕಥಾ
ಗರ್ಭದ ಸೂಚನೆಯೆಂದಜ್ವುದು.
1. ನಂನಾ (ಗ) 2, ರನದಿಂ :ಯೆ ಜಯಯೆಂದು (ಗ)
೧೦ ತರಣ ಸಾಹಿತ್ಯ ಗ್ರಂಥಮಾಲಾ
॥ ಇಂತೀ ಕಥೆಯ ಗರ್ಭದ ಸೂತ್ರಾರ್ಥದ ವಿಸ್ತಾ ರನೆಂತೆಂದಡೆ!!
4ತ್ರೀಮದನೇಕಲೋಕಜನಕಂ'ಎಂಬುದಕ್ಕೆ ಕಥೆ
ಶ್ರೀಮತ್ಸರಮೇಶ್ವರನ ರಜೋಗುಣದಿಂದ ಬ್ರ ಹ್ಮನುದಯಿಸಿದ. ಆ ಬ್ರಹ್ಮನಿಂದ
ಖಳದೇವದ:ನವ ಮಾನವಾದಿಗಳ ಪ್ರ ಥಮಸೃಷ್ಟಿ ಕ್ರಮ. ಆದಿಬ್ರಹ್ಮನ ನೇತ್ರಾದಿ ನವ
ದ್ವಾರದಲ್ಲಿ ಮರೀಚ್ಯಾದಿ ನವಬ್ರಹ್ಮೆರು ಪುಟ್ಟಿ ದರು. ಅತ್ರಿ ವಸಿಷ್ಠ ಧರ್ಮದೇವತೆ
ಪುಟ್ಟಿತ್ತು. ಮರೀಚ್ಯಾದಿ ಪವಸಿಷ್ಕಾಂತ್ಯಮಾದೆ ನವಬ್ರ ಹ್ಮೆರುಗಳಿಂದ ಜಗದ ಸೃಷ್ಟಿ
ಯಾಯಿತ್ತು. ಮತ್ತಾ ಮರೀಚಿಗೆ ಕಶ್ಯಸ ಬ್ರಹ್ಮನಾದ. ಆತಂಗೆ ದಕ್ಷಬ್ರಹ್ಮನ ಪುತ್ರಿ
ಯರಾದರು. ಹದಿಮೂಲು ಸ್ತ್ರೀಯರು. ಅದಿತಿ, ದಿತಿ, ದನುವೈ, ಕ್ಯಾರಿ, ಅನಾಯ್ಕು
ಸಂಹಿತೆ ಮುನಿ, ಪ್ರವಾಹಿ, ಆರಿಪ್ಟೆ, ವಿನುತ ಕಪಿಲೆ, ಕದ್ರುವೆ ಕ್ರೋಥೆಯರೆಂಬ
ಹೆದಿಮೂಟಿ ಸ್ತ್ರೀಯರು. ಅದಿತಿಗೆ ಧಾತೃ ಮೊದಲಾದ ವಿಷ್ಣುಕಡೆಯಾದ ದ್ವಾದ
ಶಾದಿತ್ಯರು, ಇಂದ್ರಾದಿ ಮೂವತ್ತುಮೂಯುಕೋಟ ದೇವತೆಗಳು ಪುಟ್ಟಿ ದರು. ಮತ್ತಾ
ಸೂರ್ಯನಾರಾಯಣಂಗೆ ವೈವಸ್ವತಮನು ಜನಿಸಿದನು. ಅವನಿಗೆ ಇಕುಕ ಮೊದಲಾದ
ಪರಂಪರೆಯಿಂದ ರಾಮ, ಲಕ್ಷ್ಮಣ, ಭರತ, ಶತ್ರುಫ್ನೆರು, ಕಡೆಯಾದ ಸಮಸ್ತ
ಸ್ತ್ರೀವರ್ಗ ಜನಿಸಿತ್ತು. ಮತ್ತೆ ವೈವಸ್ವತ ಮನುವಿನ ಪುತ್ರಿಯರಾದ ಈಳೆ ಎಂಬಾಕೆಗೆ
ಚಂದ್ರ ಸುತನಾದ ಬುಧಂಗೆ ಪುರೂರವ ಜನಿಸಿದ. ಆತಂಗೆ, ಆಯುವೆಂಬಾತ
ಮೊದಲಾಗಿ, ಪಾಂಡವರಲ್ಲಿ ಜನಮೇಜಯ ಕಡೆಯಾದ ಸಕಲ ಕ್ಷತ್ರಿಯ ಜಾತಿ
ಜನಿಸಿತ್ತು. ಮತ್ತೆರಡನೇ ದಿತಿಗ್ಗೆ ಐವತ್ತಾಖುಕೋಟ ರಾಕ್ಷಸರು ಜನಿಸಿದರು.
ಅವರೊಳಗೆ ಹರಣ್ಯಕಶ್ಯ ಪುವಿಗೆ ಪ್ರಹ್ಲಾದ, ಸಂಹ್ಲಾದ, ಅನುಹ್ಲಾದ, ಶಿಬಿ, ಬಾಷ್ಕಲ
ರೆಂಬೈನರು ಮಕ್ಕಳು. ಅವರೊಳಗೆ ಪ್ರಹ್ಲಾದಂಗೆ ವಿರೋಚನ, ಕುಂಭ್ಯ ನಿಕುಂಭ
ರೆಂಬ ಮೂವರು ಮಕ್ಕಳು. ಅವರೊಳಗೆ ವಿರೋಚನಂಗೆ ಬಲಿಂ ದ್ರ ನಾದ.
ಆ ಬಲೀಂದ್ರಂಗೆ ಬಾಣಾಸುರ ಮೊದಲಾದ ಶತಕುಮಾರಕರು ಜನಿಸಿದರು. ಬಳಿಕ
ಮೂಅನೆಯ ದನುವೆಂಬಾಕೆಗೆ ನಾಲ್ಪರು ಕ್ರೂರದಾನವರು ಪುಟ್ಟಿದರು. ನಾಲ್ಕನೆಯ
ಕಾರಿಯೆಂಬಾಕೆಗೆ ವಾತ ಕನಚಾಸುರರು ಪುಟ್ಟ ರು. ಐದನೆಯ ಅನಂಯುನೆಂಬಾ
ಕೆಗೆ ವೃತ್ರಾಸುರ ಮೊದಲಾದ ನಾಲ್ವರು ಮತ್ಯಳು ಪುಟ್ಟಿ ದರು. ಬಳಿಕಾಅನೆಯ
ಸುಹಿತೆ ಎಂಬಾಕೆಗೆ ರಾಮೆ ನೊದಲಾದ ನಾಲ್ವರು ಮಕ್ಕಳು ಪುಟ್ಟಿ ದರು. ಏಳೆನೆಯ
ಮುನಿ ಎಂಬಾಕೆಗೆ ನಕ್ಷತ್ರಂಗಳು ಕೆಲವಾ ಗಾಂಧರ್ವರುಗಳು ಪುಟ್ಟದರು. ಎಂಟಿನೆಯ
ಪ್ರವಾಹಿ ಎಂಬಾಕೆಗೆ ಚಿಂತಾಮಣಿ ಪರುಷದಕಣಿ ಸಕಲಲೋಹಂಗಳು ಏಳು ಹೆಣ್ಣು
ಮಕ್ಕಳು ಹತ್ತು ಗಂಡು ಮಕ್ಕಳು ಪುಟ್ಟದರು. ಬಳಿಕ ಒಂಭತ್ತನೆಯ ಅರಿಸ್ಟೆಗೆ
ಬತ್ತು ಅಪ್ಸರ ಶ್ರ್ರೀಯರು, ತುಂಬುರ ಮೊದಲಾದ ನಾಲ್ವರು ಗಂಡುಮಕ್ಕಳು ಪುಟ್ಟ
[28
1, ಕೆ(ಗ)
ಜೆ ಬರನೇಶ್ವರನ ಕಾವ್ಯದ ಕಥಾ ಸೂತ್ರರತ್ನಾಕರ ೧೧
ದರು. ಬಳಿಕ ಹೆತ್ತಸೆಯ ನಿನತೆಗೆ ಗರುಡ್ಕ ಅರುಣ, ವಜ್ರ, ಸಿಡಿಲು, `ವರುಣಾದಿ
ಜಲದೇನಕಿಗಳು ಪುಟ್ಟಿ ದರವರಲ್ಲಿ, ಸಿಡಿಲು ಗರುಡನೊಡಹುಟ್ಟದರಿಂದೆ ಸರ್ಪಗೆ
ನೈರಿಯಾಯಿತ್ತು. ಜಲದೇವತೆಗಳೊಡಹ ಹುಟ್ಟಿ ದ ಕಾರಣದಿಂ, ಮಳೆಗಳಾಗುವಲ್ಲಿ '
ಬಂದು ಗರ್ಜಿಸಿ ವ್ಯವಹೆರಿಸುತ್ತಿ ರ್ಕುಂ. ಬಳಿಕ ಹನ್ನೊಂದನೆಯ ಕನಿಲೆಯೆಂಬಾಕೆಗೆ
ಅಮೃತಮುಂ ಗೋವುಗಳುಂ, ಬ್ರಾಹ್ಮಣರುಂ, ಪುಟ್ಟಿದರು. ಬಳಿಕ ಹನ್ನೆರಡನೆಯ
ಕದ್ರುವಿಗೆ, ಅನಂತ್ಯ ತಕ್ಷಕ, ವಾಸುಕಿ ಮೊದಲಾದ ನ ನಾಗರ್ಕಗಳು ಪುಟ್ಟದರು.
ಬಳಿಕ ಹೆದಿಮೂಳಿನೆಯ ಕ್ರೋಥೆಗೆ ಸಮಸ್ತ ಸರ್ಪಂಗಳುಂ ಲೋಕಬಾಧಕರಾದ
ಕೆಲಂಬರು ಕ್ರೂರಾತ್ಮರುಂ ದ್ವಾದಶಪುತ್ರಿಯರುಂ, ಅವರೊಳಗೆ ಭದ್ರಮುದ್ರೆಯೆಂಬಾ
ಕೆಗೆ ಐರಾವತ ಜನಿಸಿತು. ಸಿತೆ ಎಂಬವ1ಳಲ್ಲಿ1 ಉಳಿದ ದಿಗ್ಗಜಂಗಳು ಜನಿಸಿದವು.
ಮಾತಂಗಿಯಲ್ಲಿ, ಮಿಕ್ಕ ಗಜಂಗಳುದಿಸಿದವು. ಗಾಂಧರ್ವೆಯಲ್ಲಿ ಕುದುರೆಗಳುದಿಸಿದವು.
ಸಾರ್ಮಾಲೆಯಲ್ಲಿ ಸಿಂಹೆಂಗಳುದಿಸಿದವು. ಹೆರಿಯೆಂಬಾಕೆಗೆ ವಾನರಂಗಳು, ಮೃಗೆಯಲ್ಲಿ
ಉಳಿದೆ ಮೃಗಂಗಳು. ಮೃಗಮದೆಯಲ್ಲಿ ಕರಡಿಗಳು ಚಮರೀಮೃಗಂಗಳುಂಟಾದನು.
ಸುರಸೆಯಲ್ಲಿ ಸರ್ಪಜಾತಿಗಳು, ನಲೆಯೆಂಬಾಕೆಗೆ ಪುಸ್ಪ ವಿಲ್ಲದೆ ಫಲವಾಗುವ ಅಶ್ವತ್ಥಾ ದಿ
ವ್ಲಕ್ಷಂಗಳು, ಕುಹಿಯೆಂಬಾಕೆಗೆ ಪು ಪುಷ್ಸಫ ಫಲಂಗಳನುಳ್ಳ ಮರಂಗಳುದಿಸಿದವು. 2ವಿಂದೆ2
ಎಂಬಾಕೆಗೆ ಲತೆ, ತೃಣ, ನಾನಾಗುಲ್ಮ ತೃಣಾದಿಗಳುದಯನಾದವು. ಇಂತಿವೆಲ್ಲವು
ಮರೀಚಿಯ ಸಂತಾನವು. ಬಳಿಕ ಭೃಗುವ ಕವಿ ಎಂಬ ಮಗನಾದನು. ಆತನಿಗೆ
ಶುಕ್ರನುದ್ಭವಿಸಿ ದೈ ತ್ಯರಿಗೆ ಗುರುವಾಗಿರ್ಪನು. ಬಳಿಕ ಆಂಗೀರಸಗೆ ಬೃಹೆಸ್ಸತಿ
ಜನಿಸಿ ಸುರರಿಗೆ ಗುರುವಾಗಿರ್ಪನು. ಬಳಿಕ ಪುಲಸ್ಕ್ಯನಿಗೆ ವಿಶ್ವಾವಸು
ಪುಟ್ಟಿ ದನು. ಆತಂಗೆ ಕುಬೇರನು ಕಿನ್ನರರು ಜನಿಸಿದರು. ಪುಲಸ್ತ 3ಸುತನಾದ
ವಿಶ್ರಾವಸುವಿಂಗೆ ರಾಕ್ಷಸ ಪುತ್ರಿಯರಾದ ಕೈಕಸೆ, ಪುಷ್ಪೋತ್ಕ ಟ ಎಂದೆಂಬೀರ್ವರು.
ಅವರಿಗೆ ಕೈಕಸೆ ಸೆಯೆಂಬಾ ಕೆಗೆ ರಾವಣ್ಯ ಮ ನ ಸಣರೆಂಬ ಮೂವರು
ಮಕ್ಕಳುಂ, ಪುಸ್ಟೋತ್ಸಟಯೆಂಬಾಕೆಗೆ ಖರದೊಪಣ್ಯ ತ್ರಿಶಿರ, ಶೂರ್ಪಣಖಿಯೆಂಬ
ಮೂವರು ಮಕ್ಕಳುಂ, ಬಳಿಕ ಪುಲಹಂಗೆ ಕಿಂಪುರುಷಜಾತಿಯುಂ ವ್ಯಾಘ್ರಾದಿ
ಮೃ ಗಗಳುಂ ಜನಿಸಿದವು. ಬಳಿಕ ಕತ್ರುವಿಂಗೆ ಸೂರ್ಯಾಗ್ಗಿ ತೇಜಸ್ಸನ್ನುಳ್ಳ
ಕಲವು ಯಹಿಗಳುದಯಿಸಿದರು. ಬಳಿಕಾ ದಕ್ಷಬ್ರಹ್ಮಂಗೆ ಐವತ್ತು ಪುತ್ರಿ ಯರುದಯಿ
ಸಿದರು. ಅವರೊಳಗೆ ಕೀರ್ತಿ, ಲಕ್ಷ್ಮಿ, ಧ ತ ಮೇಧ, ಪಪ್ಪಿ, ತ್ನ, ಕ್ರಿಯೆ
ಬುದ್ದಿ, ಲಜ್ಜೆ, ಮತಿ ಎಂಬ ಹೆತ್ತು ಮತ್ಕಳನೆ್ ಬ ಬ್ರಹ್ಮನ ಲ್ರ ಜಥಿತರಾ `ರರ್ಸೈತೇವತೆ
ಗಳಿಗೆ ಕೊಟ್ಟಿ ನು. 3ಅದಿತಿ ಮೊದಲಾದ ಹದಿಮೂಜಿು ಮಕ್ಕ ಳನೆ ಮೊದಲು
ಹೇಳಿದೆ ಕಶ್ಯಪ ಬ್ರ ಬ್ರಹ್ಮನಿಗೆ ಕೊಟ್ಟಿ ನು. ಅಶ್ವಿನಿ ಮೊದಲಾದ, ಕೇನ ಸಡೆಯಾದ
ಇಪ್ಪತ್ತೇಳು ಮಕ್ಕಳನೆ ಚಂದ್ರನಿಗೆ ಕೊಟ್ಟನು. ಬಳಿಕಾ ಧರ್ಮದೇವತೆಗೆ ಶಮ
1, ಏಳಿಗ್ಗ(ಗ) 2. ನಿಕೋಧೆ (ಗ) 3, ದಿ(ಗ)
೧೨ ಶರಣ ಸಾಹಿತ್ಯ ಗ್ರಂಥಮಾಲಾ
ಕಾಮ, ಹೆರುಷರೆಂಬ ಮೂಣು ಮಕ್ಕಳು. ಶಮಂಗೆ ಪ್ರೀತಿ, ಕಾನುಂಗೆ ರತಿ,
ಹರುಷಂಗೆ ಆನಂದಿನಿಯರೆಂಬ ಸ್ತ್ರೀಯರುಗಳು. ಅವರು ಜಗತ್ತಿನ ಧರ್ಮಂಗಳಿಗೆ
ಸಹಾಯಿಗಳಾಗಿರ್ಕುಂ. ಬಳಿಕಾ ಅತ್ರಿಗೆ, ದೂರ್ವಾಸ, ದತ್ತಾತ್ರಯ, ಚಂದ್ರರೆಂಬ
ಮೂವರು ಸುತರು. ಚಂದ್ರಂಗೆ ಬುಧನು ಜನಿಸಿದನು. ಬಳಿಕಾ ವಸಿಷ್ಠಂಗೆ ಶಕ್ತಿ
ಪರಾಶರ, ವ್ಯಾಸ, ಶುಕಾದಿ ಖುಹಿಸಂತಾನಮುದಿಸಿತ್ತು. ಇದು ನನಬ್ರಹ್ಮರಿಂದಾದ
ಜಗತ್ಸೃಷ್ಟಿ ಕ್ರಮವು. ಮತ್ತಾ ಬ್ರಹ್ಮಂಗೆ ಪ್ರಜಾಪತಿ ಪುಟ್ಟದಂ. ಆತಂಗೆ ಧರ
ಧ್ರುವ ಸೋಮ್ಮ ಅಸ್ಯ ಅನಿಲ, ಅನಲ, ಪ್ರತ್ಯೂಷ, ಪ್ರ ಭಾಸರೆಂಬಷ್ಟ ವಸುಗಳು
ಜನಿಸಿದರು. ಅನರೊಳಗೆ ಧರಂಗೆ ದ್ರುಹಿಣನೆಂಬ ಮಗನು. ಧ್ರುವಂಗೆ ಕಾಲನೆಂಬ
ಮಗನು. ಸೋಮಂಗೆ ಸುವರ್ಚನೆಂಬ ಮಗನು. ಅಹಂಗೆ ಶಾಂತನೆಂಬ ಮಗನು.
ಅನಿಲಂಗೆ ಪುರೋಚನನೆಂಬ ಸುತನು. ಅನಲಂಗೆ ಜ್ಯೋತಿ ಎಂಬ ಸುತನು.
ಪ್ರತ್ಯೂಷಂಗೆ ದೇವಲನುಹಾಮುನಿ ಎಂಬ ಸುತನು. ಪ್ರಭಾಸಂಗೆ ಬ್ಬ ಹೆಸ್ಪತಿಯೆ ಒಡ
ಹುಟ್ಟಿದಳಾದ ಯೋಗಸಿದ್ಧಿಯೆಂಬ ಸತಿಯತಿಯಲ್ಲಿ ವಿಶ್ವಕರ್ಮಜನಿಸಿ ದೇವತೆಗಳ
ಬಡಗಿಯಾದನು. ಮತ್ತಾ ವಿಶ್ವಕರ್ಮನ ಸುತೆ ವಡಬೆಯಲ್ಲಿ ಸೂರ್ಯ, ಸೂರ್ಯಂಗೆ
ಅಶ್ವಿನೀಡೇವತೆಗಳು ಹುಟ್ಟಿದರು. ಬಳಿಕಾ ಅಶ್ವಿ ನೀದೇವತೆಗಳಿಂದ ಗುಹ್ಯಕರೆಂಬ
ದೇವ ಜಾತಿಯುಂ ಸಕಲ ಔಷಧಗಳೆಲ್ಲಾ ಜನಿಸಿದವು. ಬಳಿಕಾ ಬ್ರಹ್ಮಂಗೆ ಧಾತ
ನೆಂದು ವಿಧಾತೃವೆಂದು ಈರ್ವರು ಮಕ್ಕಳು. ಅವರು ಈ ಲೋಕದ ಪುಣ್ಯಪಾಪಂಗಳಕೆ
ನಡೆಸುತ್ತಿರ್ಪರು. ಅವರಿಗೆ ಲಕ್ಷ್ಮೀ, ಜ್ಯೇಷ್ಕೆ ಎಂದು ಈರ್ವರು ಒಡಹುಟ್ಟಿದರು.
ಅವರೊಳಗೆ ಲಕ್ಷ್ಮಿಗೆ ಜಾತ್ಯಶ್ವಂಗಳುದಿಸಿದುವು. ಜ್ಯೇಷ್ಠಾಜೀ।ವಿಗೆ] ಶಶ್ರಾಜೀನಿ
ಯೆಂಬ ಮಗಳಾದಳು. ಅವಳಿಗೆ ಗೌಡಿ ಶೈಪ್ಟೆ ಮಾಧ್ವಿ ಎಂಬ ಶ್ರಿವಿಧಸುಕೆ ಪುಟ
ದುದಾ ಸುರೆಯಿಂದ ಅಧರ್ಮ ಜನಿಸಿದನು. ಆತಂಗೆ ಭಯನೆಂದು ಮಹಾಭಯ
ನೆಂದು ಅಂತಕನೆಂದು ಈ ಮೂವರು ಸುತರು, ಮತ್ತೆ ಕೆಲಂಬು ಹೆಣ್ಣುಮಕ್ಕಳು
ಪುಟ್ಟಿ ದರು. ಅವರಿಂದಲೆ ಕ್ರೌಂಚ ವಾಯಸ ಹೆದ್ದು ಗಿಡುಗ ಹಂಸೆ ಗಿಳಿ ಕೋಗಿಲೆ
ಚಕ್ರವಾಕ _ಕೇಕಿ; ಬಕಾದಿ ನಾನಾ ಪಕ್ಷಿಜಾತಿ ಪುಟ್ಟ ತೆಂದು ತಿಳಿವುದು. ಹಿಂದೆ
ಹೇಳಿದ ದೇವದಾನವ ಮಾನವಾದಿ ಸಚರಾಚರವು ಎಂಭತ್ತುನಾಲ್ಕುಲಕ್ಷ ಜೀವರಾಶಿ
ಗಳು ಶಿನನ ರಜೋಗುಣದಿಂದ ಹುಟ್ಟಿದ ಬ್ರಹ್ಮನು ನವಬ್ರಹ್ಮೆರಿಂದ ಅನಂತ ಸ ಷ್ಟಿ
ಯಾಯಿತ್ತೆಂದು ಇದುಕಾರಣ ಅನೇಕ ಲೋಕಜನಕ ಬ್ರಹ್ಮನು, ಎಂದು ಶ್ರೀಗುರು
ನಂದೀಶ್ವರನು ಸನ ತ್ಕುಮಾರನಿಗೆ ನಿರೂಪಿಸಿ3ದುದು3
“ಹರಿಮುಖ್ಯ ಅಮರಾಳಿಸೇನಿತಂ” ಎಂಬುದಕ್ಕೆ ಕಥೆ
ವನ ಸಭಾಶೃಂಗಾರವೆತೆಂದು ಬೃಹದ್ರಥಂ ಕೇಳಲು ವಸಿಷ್ಠ ಸೇಳಿದನು:
ಶಿವನ ಕೈಲಾ ನದ ಎಂಟುದಿಕ್ಕಿ ನಲ್ಲಿ ಅನ್ವ ಭೈೈರನರು ತಮ್ಮತಮ್ಮ ಆಯುಧಶಕ್ತಿಯಿ
ನ ಯೆಂಬನಳಿಗೆ (ಗ) 2. ಕೀರೆ(ಕ) 3 ದರು (ಗ)
ಭೈರನೇಶ್ವರನ ಕಾನ್ಯದ ಕಥಾ ಸೂತ್ರರತ್ನಾಕರ ೧೩
ನನುಮತರಾಗಿ ಅನಂತಕೋಟಿ ಭೈರವರಿಂ ಕಾದಿರ್ಹರು. ಮತ್ತಂ ಇಂತು ತಮ್ಮ
ನೆನಹುಮಾತ್ರದಿಂ ಸಕಲನಿಘ್ನಂಗಳಂ ನಿವಾರಿಸುವ ಅಷ್ಟಭ್ಛೈೆರೆವರ ಕಾವಲಂ ಕಳೆ
ದೊಳಪೊಕ್ಳು ನೋಡೆ, ಕಣ್ಣೆ ಮಂಗಳವಾಗಿ ಮನಕ್ಕೆ ಮನೋಹರಮೆನಿಸಿ ನುಡಿಗೆ
ನವೀನವಾಗಿ ಮಯಮಾಂಡವ್ಯ ವಿಶ್ವಕರ್ಮಾದಿ ಶಿಲ್ಪಿಗಳ ಕಲ್ಪನೆಗಳಂ ಕೀಳ್ಬಡಿಸಿ
ಮಂಜುಳಮಯರಂಜನೆವೆತ್ತು ತರತರಂಗೊಂಡು ಮೆಳಿಕಿದ ಚಿಂತಾಮಣಿಗೆಲಸದ
ಕರುವಾಡಕೊಟ್ಯನುಕೋಟಗಳಳನಟ್ಟು ಸುವರ್ಣಕಲಶಂಗಳಿಂದೆಸೆವಸಂಖ್ಯಾತ
ಮಹಾಗಣಂಗಳ ಮಂದಿರಂಗಳಿಂ ಸಾಲ್ಲೊಂಡೊಪ್ಪುವ ಸೋಮ ಸೂರ್ಯವೀಥಿ
ಸಹೆಸ್ತ್ರಂಗಳಿಂದೆಸರಿನಿತವಾದ ವೀಥಿಗಳಿಂ, ಕಸ್ತೂರಿಯ ಸಾರಣೆಗಳಿಂ, ಮುತ್ತಿನರಂಗ
ವಲ್ಲಿಗಳಿಂ, ತಳಿರತೋರಣ ಮಕರತೋರಣ ಮುಕುರತೋರಣ ಗುಡಿತೋರಣಾದಿ
ರಚನೆಗಳಿಂ, ವೃಷಭ ಧ್ವಜಪತಾಕೆಗಳಿಂ ಕುಸುಮನೃಷ್ಟಿಗಳಿಂ, ತಳಿಗೆತೋರಣ ಧೂಪ
ಧೂಮಂಗಳಿಂ, ವೇದಾಗಮಶಾಸ್ತ್ರ ಘೋಷಂಗಳಿಂ, ನಾನಾವಾದ್ಯ ಧ್ವನಿಗಳಿಂ, ಸಂಚ
ರಿಷ ಸಕಲ ಗಣೇಶ್ವರರ ಸಂದಣಿಗಳಿಂ ಶೃಂಗಾರಲಾವಣ್ಯ ಸುಕುಮೂರತೆಗಳ ಶರೀರಂ
ಬಿಡಜಿಡೆಯಾಡುತ್ತಿರ್ದ ರುದ್ರಗಣಿಕೆಯರಿಂ, ಸಕಲಭೋಗಪರಿಕರಂಗಳಿಂ ಸಂಪನ್ನ
ಮಾಗಿರ್ಪುದರಿಂ ಅತ್ಯಾಶ್ಚರ್ಯ ಅತ್ಯದ್ಭುತ ಅತಿಕೌತುಕ ಅತಿವಿಚಿತ್ರ ಅತಿಶೋಭನ
ಅತಿರಮ್ಯದತಿನೂತನ ಅತಿವಿಶಾಲಮಾಗಿರ್ಪುದಾ ಪುರದ ಮಧ್ಯಪ್ರದೇಶದಲ್ಲಿ ಮಹಾ
ದೇವನರಮನೆ ಸಂಚನಿಂಶತಿಕೋಟಯೋಜನ ನಿಸ್ತಾರವದಕ್ಕೆ ಚತುರ್ದ್ವಾರಂ ಗಳದ
ಅಲ್ಲಿ ಪೂರ್ವದಿಕ್ಕಿನ ದ್ವಾರದ ಗೋಪುರನೆ ಖುಗ್ರೇದಮಯವಾಗಿ ಲಕ್ಷಯೋಜನ ವಿಶಾ
ಲೋನ್ಸತನಣಗಿಧವಳಾಕಾರಮಾಗಿರ್ಪುದಾಬಾಗಿಲಂ ನಾಲ್ವರ್ಬುದ ಕೂಷ್ಮಾಂಡ ಗಣೇ
ಶ್ವರರೊಂದುಗೂಡಿ ವೇತ್ರಹೆಸ್ತನಾಬ ನಂದೀಶ್ವರಂ ಕಾಯ್ದಿರ್ಪಂ ಬಳಿಕ ದಕ್ಷಿಣ ದಿಕ್ಕಿನ
ದ್ವಾರದ ಗೋಪುರನೆ ಯಜರ್ವೇದನುಯವೆನಿಸಿ ಲಕ್ಷಯೋಜನ ವಿಶಾಲೋನ್ನತಮಾಗಿ
ನೀಲನರ್ಣವಾಕಾರಮಾಗಿರ್ಪುದಾ ಬಾಗಿಲನಸಂಖ್ಯಾತರೋಮಜಗಣೇಶ್ವರರು ಸಹಿತ
ವಾಗಿ ವೀರೇಶ್ವರಂ ಕಾಯ್ದಿರ್ಪಂ ಬಳಿಕಾ ಪತ್ತಿಮದಿಕ್ಕಿನ ದ್ವಾರದ ಗೋಪುರನೆ ಸಾಮ
ವೇದನುಯವಾಗಿ ಲಕ್ಷಯೋಜನನಿಶಾಲೋಸ್ಸ31ನುಯವಾಗಿ1 ಶುಭ್ರಾಕಾರಮಾಗಿ
ರ್ಪುದಾ ಬಾಗಿಲನಗಣಿತರ:ದ್ರಗಣಂಗಳೊಡಗೂಡಿನೀಲಲೋಹಿತಕಾಯ್ಡಿರ್ಪಂ. ಬಳಿಕಾ
ಉತ್ತರದಿಕ್ಕಿನ ದ್ವಾರದ ಗೋಪುರವೆ ಅಥರ್ವಣವೇದಮಯವಾಗಿ ಲಕ್ಷಯೋಜನನಿಶಾ
ಲೋನ್ನತಮಯವಾಗಿ ಕುಂಕುಮನರ್ಣದಾಕಾರಮಾಗಿರ್ಪುದಾ ಬಾಗಿಲನಸರಿಮಿತ
ಪ್ರಮಥಗಣಸಮೇತನಾಗಿ ಮಹಾಕಾಳಗಣೇಶ್ವರಂ ಕಾಯ್ದಿರ್ಪಂ. ಬಳಿಕಾ ನಾಲ್ದೆ
ಸೆಯಬಾಗಿಲನೊಳಪೊಕ್ಕು ನೋಡಲು ದಿಟ್ಟಿ ಗಚ್ಚರಿಣೋಟ8 ವರ್ಣನೆಗಳನುಸನುವಾಗಿ
ಸರ್ವೇಶ್ವರನ ಸಭಾಮಂಟಪಂ ಪರಿಶೋಭಿಸುತ್ತಿ ಹೆದದಅಖ ನಟ್ಟನಡುವೆ ಕೋಟ
ನ ತಾಸ (ಗು
೧೪ ಶರಣ ಸಾಹಿತ್ಯ ಗ್ರಂಥಮಾಲಾ
ಸೂರ್ಯ ಪ್ರಕಾಶಮಂ ಕೀಳ್ರಡಿಸುವ ದಿವ್ಯಸಿಂಹಾಸನವು ಒಂದು ಲಕ್ಷಯೋಜನ ವಿಶಾ
ಲೋನ್ಸತಮಾಗಿ ರಂಜಿಸುತ್ತಿಹುದು. ಆ ಸಿಂಹಾಸನಾಗ್ರದಲ್ಲಿ ಗುಣತ್ರ ಯಾತೀತನಾದ
ಪ್ರಣವದರ್ಥಮಾದ ಬ್ರಹ್ಮಾದಿ ತ್ರಿಮೂರ್ತಿಗಳಿಂ ಧೈರ್ಯಮಾನನಾದ ತನಗೊಂದು
ಸ್ವತಂತ್ರ ಧ್ಯಾನವಿಲ್ಲದ ತ್ರಿ ಮೂರ್ತಿಗಳ ಮಧ್ಯೆದಲ್ಲಿ ತೂರ್ಯನಾದೆ ಫ್ಸೈತಕಾಠಿಣ್ಯದಂತೆ
ಸಚ್ಚಿ ದಾನಂದಾತ್ಮಕ ಬ್ರಹ್ಮೆಸಾಕ್ಸಾತ್ಸಾಕಾರವಾದ ಶಿವ ರುದ್ರ ಮಹಾದೇವ ಮಹಾ
ಲಿಂಗ ಮಹಾಭಸ್ಮಾದಿ ಸರ್ಯಾಯಸಂಜ್ಞಿತನಾದ್ಕ ಸೃಷ್ಟಾ $5 ಸಂಚಕೃತ್ಯವಾದ
ಸತ್ಯಕಾಮ ಸತ್ಯಸಂಕಲ್ಪಾದಿ ಕಲ್ಯಾಣನುಣಿ ಸಿಂಧುವಾದ ಸಕಲದೇವತಾಶಿಖರಂಗಳಿಗೆ
ಸಮುದ್ರ ಸ್ಥಾನೀಯನಾದ ಸ್ವಸ್ವರೂಪಾನ:ಸಂಧಾನಸ್ರಮೋದದಿಂ ನರ್ತನಶೀಲನಾದ,
ಸರ್ವಾಂತರ್ಯಾಮಿಯಾದ, ಸರ್ವಕಾರಣನಾದ, ಮಾಯಾ /।ನಿಯಾದಿಯಾ1ದ,
ಸ್ಮರಣ ಮಾತ್ರದಿಂದಖಿಳಪಾಸಕ್ಷಯಮಂಮಾಡಿ ಭೋಗಮೋಕ್ಷಸ್ರದನಾದ ಶಾಂಭನ
ಶಿವನಾದೊಡೆ ಸ್ಪಟಕವರ್ಣಮಯಶರೀರದಿಂ ಚಂದ್ರಾರ್ಧೆಮಂಡಿತವಾದ ಮಸ್ತ
ಕದಿಂ, ಪ್ರ ಸನ್ನವದನದಿಂ, ಅನಂತಕೋಟಮಣಿದರ್ಪಣದಿಂ, ಲಾವಣ್ಯದಿಂ, ತ್ರಿಣೇ
ಶ್ರದಿಂ, ನೀಲಗ್ರೀವದಿಂ, ವರದಾಭಯಕರದ್ವಯದಿಂ, ಉಮಾಸಮೇತವಾದ
ವಾಮಾಂಗದಿಂ, ಪೊ2ದದುಟ್ಟಿ 2ವ್ಯಾಪ್ರ್ ಚರ್ಮಾಂಬರದಿಂ, ಮೃದುಪಾದಸದ್ಮದಿಂ
ಕಟಿಕಮಕುಟಿಕೇಯೂರರುಂಡಮಾಲಾದಿ ಸರ್ವಾಭರಣಾನಂದ ಪುಷ್ಬಾದಿಗಳಿಂದ
ಲಂಕೃತನಾಗಿ, ಮಹೇಶ್ವರನೊಪ್ಪುತಿರಲಾ ಸಿಂಹಾಸನದ ಕೆಳಗೆ ಎಡಬಲದಲ್ಲಿ ಕುಳ್ಳಿರ್ದ
ಗುಹಗಣಪ ಸೃಂದ ವೀರಭದ್ರರಿಂ ಸೂಳಅದಿಕ್ಕೆಲಲೊಳಿಕ್ಳುವ ಚಾಮರ ಸೀಗುರಿ
ಕಾಅರಿಂ ಕೊಂಡಾಡುವ ಚಂಡಕೀರ್ತಿಗಳಿಂ, ನುತಿಸುನ ಸಕಲವೇದಶಾಸ್ತ್ರ್ರಂಗಳಿಂ,
ಪೊಗಳುವ ಮುನಿಜನಂಗಳಿಂ, ಕೈವಾರಿಸುವ ಮನುಮುನಿಗಳಿಂ, ಪೊಜುಮುಡುನ
ಹೆರಿಯಜೇಂದ್ರಾದಿ ದೇವಶ್ರೇಷ್ಠರಿಂ ಪರಸುನ ಪ್ರಸೂತಿಕೂತಿಖ್ಯಾತಿ ಧೃತಿ ಸಂತಿಭೂರಿಅ
ಪ್ರೀತಿ ಕ್ಷಮೆ ಸನ್ನಹಿತಿ ಅನಸೂಯೆ ದೇನಮಾತೆಯರುಂಧತಿಯ4ರೆಂಬೇ ; ಕಾದಶ
ಪತಿವ್ರತೆಯರಿಂ, ಮುದ್ದಿಸುವ ಭಗಕ್ತಿಕಾಂತೆಯರರಿಂ, ಕರೆಕರೆದು ಸಮ್ಮುಖಂಗೈದ
ಸಾವಿತ್ಯಾ)ದಿಮಂತ್ರಶಕ್ತಿಯರಿಂ, ಪರಿಪರಿದು ಪರಿಚರ್ಯಂಗಳಂಮಾಳ್ಪ ಸಿರಿಸರಸ್ವತಿ
ಶಚೀದೇನಿಯರಿಂ, ಪಾಡುವ ತುಂಬುರನಾರದಾದಿಗಳಿಂ ನರ್ತಿಸುವ ರಂಭಾದಿದೇವ
ಗಣಿಕೆಯರಿಂ, ಪರಿವೇಷ್ಟಿ ಸಿರ್ದೆ ರುದ್ರಗಣ ಪ್ರಮಥಗಣ ದೇವಗಣ ಭಕ್ತಮಹಾಗಣಂ
ಗಳಿಂ, ಕಿಕ್ಕಿಲುಗಿರಿದು ಕೋಳಾಹಳಂ ಬೆರಸಿ ಮತಿಗೆ ಮಂಗಳತರವಾಗಿರ್ಪುದಲ್ಲಿ,
ನಂದೀಶ್ವರ ಭೃಂಗೀಶ್ವರ ಮಹಾಕಾಳ ಕಿರೀಟ ಘಂಟಾಕರ್ಣ ಗಜಕರ್ಣ ಮೊದ
ಲಾದ ಸಕಲದೇವತಾಸುರರಿಂದ ನಾಲ್ಕುದಿಕ್ಕಿನವೋಲಗಮೆಸೆಗುಂ. ಇಂತು ಸೇಳ್ವ
ಶಿವರೋಕದ ಸಃ ಇಮಧ್ಯದಲ್ಲಿ ಸಕಲ ಪ್ರದನಾಗಿ, ಸರ್ವೇಶ್ವರನಾದ 6 ಶಿ(ವನು
ಒಪ್ಪುತ್ತಿರ್ದನೆಂದು ಬೃಹೆದ್ರ ಥನಿಗೆ ವಸಿಷ್ಠನು ಪೇಳಿದನು.
| ನಿಯ್ನಾಗೆ, 2, ದ್ಲುದುಷ್ಟ (ಕ) 3- ಭೃ [ಗ] 4.ರುಂಏ[ಗ]5. ಕ್ರೀಯ[ಗ]6. ನಾಂಬಶಿ[ಗ]
ಭೈರವೇಶ್ವನ ಕಾವ್ಯದ ಕಥಾ ಸೂತ್ರರತ್ನಾಕರ ೧೫
“ಕಾಮಮದಪ್ರಹಾರಿ ” ಎಂಬದಕ್ಕೆ ಕಥೆ
ಪಂಪಾಕ್ಷೇತ್ರದ ಹೇನುಕಾಟಸರ್ವತದಲ್ಲಿ ಶಿನನು ಸ್ವಾತ್ಮಾನಂದಲೀಲೆಯಿಂ ತಪಸ್ಥ
ಾಇಂತಿರಲು, ದೇವತೆಗಳು ತಾರಕನಭಯಕಂಜಿ, ಶಿವನ ತಪಕೆ ನಿಘ್ನವಂ ಮಾಡೆಂದು
ಮನ್ಮಥನ ಕಳುಹಲವನು, ನವನಾರೀಕುಂಜರವೆಂಬಾನೆಯನೇ ಖಿ. ಪಂಚನಾರೀತು
ರಂಗಸಹ ಕಬ್ಬಿನ ಬಿಲ್ಲಿಗೆ ತಾವಕೆಯನೂಲಹೆದೆ ಮಲ್ಲಿಗೆ, ನೈದಲ್ಲು ಕಮಲ, ಅಶೋಕೆ
ತಳಿರು ಮಾವಿನಪಲ್ಲವೆಂಬೈದು ಬಾಣಗಳಂ ಹಿಡಿದು, ಶಿವನ ಸಮಾಪಕ್ಕೆ ಬಂದು, ಬಿಲ್ಲ
ನೇಟಸಿ, ಹದಿನಾಖು ಸಾವಿರವರುಷ ಗುರಿಯ ನೋಡಿ, ಇನ್ನೆನ್ನ ಪ್ರಾಣಹೋದರೆಯು
ಬಿಡೆನೆಂಡೆಸೆಯಲು, ಆ ಬಾಣಗಳೆಡಗಡೆಗೊಂದು ಬಲಗಡೆಗೆಂದೊಂದು ಹಿದೊಂದು
ಪಾದದಮುಂದೊಂದು ಬಿದ್ದವು. ಒಂದುಬಾಣ ಪ್ರದಕ್ಷಿಣವ ಬರಲು ಅಷ್ಟರೊಳಗೆ
ಶಿವನು ಮಾಸಲ್ಲಣ್ಣ ತೆಜಕಿದು ಕಾಮನ ಸುಡುತಲವನ ಮೆಟ್ಟ ನಾಟ್ಯ್ಯವಾಡಲವ ನುತಿ
ಸಲು ಭಸಿತನನಿಟ್ಟು ನಿಂದನು. ಬಳಿಕ ರತೀದೇವಿ ಶೋಕಿಸುತ್ತಿರಲು ಪಾರ್ವತಿ ಅಂಜ
ಬೇಡ, ನಿನ್ನಗಂಡನ ಪ್ರಾಣದಾನನ ಕೊಡುವೆನು ತನವ ಮಾಡೆನಲು, ಗಂಡನ ಪ್ರಾಣವ
ಪಡೆವೆನೆಂದು ರತೀಜೀವಿ ತಪವಮಾಡುವಾಗ, ಶಂಬರನೆಂಬ ರಕ್ಕಸ ಕೊಂಡೊಯ್ಯಲು,
ಬಳಿಕ ಮುನಿಗಳು ಲೋಕೋತ್ಸತ್ತ್ನಂತರಿಸುತದೆ ಮನ್ಮಥನ ಪ್ರಾಣವಕೊಡಿಯೆಂದು
ಶಿವನಿಗೆ ಬಿನ್ನೈಸಲ್ಕು ಶಿವನು ಕೇಳದಂತೆ ಸುಮ್ಮನಿರಲು, ರಶೀಡೇವಿಗೆ ಗಿರಿಜೆ
ಕೊಟ್ಟ ಭಯದಿಂದ ಪಾರ್ವತಿಯ ತನಕ್ಕೆ ಶಿವನು ಮೆಚ್ಚಿ ಬೇಡೆನಲು, ಕಾಮನಿಗೆ
ಪ್ರಾಣದಾನವನಿತ್ತು ಎನ್ನ ಮದುವೆಯಾಗೆನಲು, ಗಿರಿಜೆಯ ಬಿನ್ನಹವಂ ಲಾಲಿಸಿ
ಕಾಮನ ಪ್ರಾಣವಕೊಾಡಲ್ಲು ಕಾಮನೆದ್ದ ಂದಿಂದ ಮನಸಿಜನೆಂಬ ನಾಮವಾಯಿತು.
ಶಂಬರಾಸುರನ ಕೊಂದು ರತೀಡೇವಿಯಂ ತಂದನು.
««ಲಿಂಗದಂಘಿ) ಪೂಜಾ ಮಹಾಚಿತ್ತವುನ್ನತ ಗುಣಾಂಬುಧಿ ”
ಎಂಬುದಕ್ಕೆ ಕಥೆ
ಕಲ್ಯಾಣದಲ್ಲಿ ಬಸ1ನೇಶ್ವರ1ನು ಬಿಜ್ಜಳನು ಚಾರಿಯಹೋಗಿ ಬರುವಾಗ ಬೇನಿ
ನಪುಸ್ಪದ ಪರಿಮಳವ ಕಂಡು ಅರಸು ನಿಂದು, ಬೇನಿನಕುಸುಮದ ಪರಿಮಳವ ಬಸವೇ
ಶ್ವರ ಸಿನ್ನಲಿಂಗಕ್ಕೆ ಅರ್ಪಿಸು ಎನಲು' ನಾವು ನಮ್ಮಭಾವಲಿಂಗಕ್ಕೆ ಸಮರ್ಪಿಸಿಜೆವು ಎನೆ
ಇಲ್ಲವೆಂದು ಕೊಂಡೆಯರು ಸಹವಾಗಿ ಹಾಸ್ಯವಮಾಡಲು, ಉಂಟೆಂದು ಭಂಡಾರಿ ನುಡಿ
ಯಲ್ಕು ದೃಷ್ಟವೇನು ಎನಲು, ಎಲ್ಲ ಲಿಂಗದಗುಡಿಯಲ್ಲಿ ಬೇವಿನ ಪುಪ್ಪದ ಪೂಜೆಯ
ಬಿಜ್ಜಳಂಗೆ ತೋಣಮೆಅಿೆದರು. ಶರಣರಚಿತ್ತವು ಲಿಂಗದಲ್ಲಿ ಲೀನವಾಗಿ ಭಕ್ತರು
ನೆನದಂತೆ ಶಿನನು ಪೂಜೆಗೊಂಬನೆಂದು ಪಾಲ್ಕುರಿಕೆ ಸೋಮೇಶ್ವರನು ಸೂಕ
ಸಾಮಾತ್ಯನಿಗೆ ನಿರಾಪಿಸಿದರು.
1 ನಣ್ಣ (ಗ)2, ತಲ್ಲೀಯ (ಗ)
೧೬ ಶರಣ ಸಾಹಿತ್ಯ ಗ್ರಂಥಮಾಲಾ
46 ಭೈರವದೇವನಂ ಕೀರ್ತಿಸುವವನೆ ಮುಕ್ತಿ ಮೂಲಿಗಂ?
ಎಂಬುದಕ್ಕೆ ಕಥೆ
ರಾಜಶಕ್ಕುರನೆಂಬ ಭಚ್ಚಿನು ಮಾಳವದೇಶದಿಂದ ಬಿಜ್ಜಳನ ಸಭೆಗೆ ಬರಲ್ಕು
ನೇತ್ರ ನಾಸಿಕ ಕರ್ಣ ಕರಚರಣಂಗಳು ಏನುಕಾರಣವಿಲ್ಲವೆಂದು ಕೇಳಲು, ಆ ಭಟ್ಟಿನು
ತನ್ನ ಪೂರ್ವವೃತ್ತಾಂತಮಂ ಪೇಳಿದನು. ಎಲೈ ಬಿಜ್ಜಳರಾಯ್ಕ ನನಗೆ ಮಾಳವದೇಶದ
ರಾಜ ವೀ1ರಬಲ] ನೆಂಬುವನು ತನ್ನ ಸಪ್ತಾಂಗರಾಜ್ಯವನಿತ್ತು ನನ್ನ ಸದ್ಯದ ಶೋಭಿ
ತಕ್ಕೆ ಮೆಚ್ಚಿ ತನ್ನ ಪಂಕ್ತಿಯಲ್ಲಿ ಉಣ್ಣು ಎಂದನು. ನಾನುವೊಲ್ಲೆನು ಎಂದೆನಲು,
ಸರ್ವರ ಹೊಗಳುವ ಭಟ್ಟನು ಕೀನು ಹೊಗಳಿ ಹೊಟ್ಟಿ ಯ ಹೊರೆನವ, ನೀನೆಂತಧಿಕ
2ವಾದೆ ಎಂದು ಕೇಳಲು ಶಿವನು ತ್ರಿ ಪುರವಸಂಹರಿಸುವಲ್ಲಿ ಚಂಡಕೀರ್ತಿಯು ಹೆರಿಯ
ಜರಸಾಹಸವ ಕಂಡು, ಅವರ ಮಹಿಃ್ದು ನುತಿಸಲು ಶಿವನು ಕೋಪಿಸಿ ಧರೆಗೆಪೋಗೆಂದು
ಕಳುಸಲು ಶರಣರ ಕೀರ್ತಿಸೆಂದು ನೇಮಿಸಿದರು. ನಾವು ಅಗ್ರಜರು ಒಲ್ಲೆವೆನೆ ಮಾಳನ
ರಾಜ ಮುನಿದು ಅವಯನವ ಕತ್ತರಿಸಿದನೆನೆಕೇಳ್ದು ಇತ್ತ ಬಿಜ್ಜಳನೆಂದನು. ಬಸವಣ್ಣ
ನಿಮ್ಮಭಕ್ತತಿರ ಕೀರ್ತಿಸಿದವರು ಸರ್ವಾಂಗಸುಖಿಗಳಾಗುವರೆಂಬ:ದು ಸಟಿಯೊ
ದಿಟಿಪೊ? ಎನೆ, ಶಿವಗಣಂಗಳ ಹಾಡಿದವರು ನೋಡಿದವರು ಮುಟ್ಟಿ ದವರು ಮುಕ್ತ4
ಕೆಂದು ಬಿಜ್ಜಳಗೆ ಪೇಳಲು ಮಹಿದಿನ ಬಿಜ್ಜಳಂ ಚಿಂತಿಸೆ ಮಂಚಣ್ಣನು ಅರಸು
ನೋಡುವಂತೆ ಆ ಭಟ್ಟನಿಗೆ ಜಂಗಮವೇಷವ ಧರಿಸಿ ಬಸವಣ್ಣನಿಗೆ ತೋಜಸೆನಲು
ಹಾಂಗೆಯೆ ಮಾಡಿದರೆ ಸರ್ವಾಂಗದ ಮುಸುಕನಿಟ್ಟು ಕೃತಕದಿಂದ ತೋಣಿಲು ಬಸ
ವಣ್ಣ ವಂದಿಸಲ್ಕು ಭೂಪ ನೋಡೆಂದು ಮಂಚಿ ಹಾಸ್ಯವಂ ಮಾಡಲು ಬಸವಣ್ಣನವಂ
ಗವಯವಮಂ ಕೊಟ್ಟು ನಿಜಭಕ್ತನಂ ಮಾಡಿ ವೇದಪಾಠವನೋದಿಸಲು ಕಂಡು ಸರ್ವ
ಜನರು ಶರಣರ ಕೊಂಡಾಡಿದಗು ಮುಕ್ತರೆಂಬುದ ಕಂಡೆವೆಂದು ತನ್ನ ನಿಯೋಗವೆರಸಿ
ವಂದಿಸಿದನು ಬಿಜ್ಜ ಳನು.
«4ಶ್ರೀನರನೇತ್ರ ರಾಜೀವಾಂಕ ರಷಾದರಾಜೀವರ'' ಎಂಬುದಕ್ಕೆ ಕಥೆ
ಆದಿಯಲ್ಲಿ ನಾರಾಯಣನು ಸ್ತಿತಿಕರ್ತನಾಗುವುದಕ್ಕೆ ಶಿವನ ಕೃಸೆಯಿಂದ
ಸಮುದ್ರದ ಸುಳಿಯನ್ಸೆ ಚಕ್ರವಂ ಮಾಡಿತ್ತು. ಶರಧಿಯ ಶಬ್ದವಂ ಶಂಖವಂ ಮಾಡಿತ್ತು.
ಅದಳಂದ ವಿಷ್ಣು ರಾಕ್ಷಸರ ಜೈಸುತ್ತಿರಲು ತನ್ನ ಭಕ್ತನಾದ 6 ಕ್ಷುಪನಿಗೆಂ ಹಿತವಾಗಿ
ದಧೀಚಿ ಖುಹಿಯ ಮೇಲೆ ಚಕ್ರವ ಬಿಡಲು ಆ ಖುಸಿ ಚಕ್ರವನೊರಸಿಬಿಟ್ಟನು. ಅದ
ಅಂದ ಬಲುಹು ಮುಜೀದು ನಾರಾಯಣನು ಚಕ್ರಧರನೆಂಬ ಹೆಸರು ಸಟಿಯಾಯಿತ್ತು
ಯೆಂದು ರಾಕ್ಷಸರು ದೇವತೆಗಳ ಬಾಧಿಸುವಾಗ ಹೆರಿಯು ಚಕ್ರವ ಪಡೆಯಬೇಕೆಂದು
1- ರಂನೆ(ಕ) 2. ಎನೆ [ಕ] 3. ರಾ (ಗ) 4 ರುಮು (ಗ) 5. ರಾಜೀವಾರಿ (ಗೆ
6. ಷಪಂ (ಗ)
ಜೆ ಬರವೇಶ್ವರ ಕಾವ್ಯ ಕಥಾಸೂತ್ರರತ್ನಾಕರ ಗಿ
ಹಿಮಗಿರಿಯಲ್ಲಿ ತಪವಮಾಡುತ್ತ ಸಹೆಸ್ರನಾಮದಿಂದ ಸಹೆಸ್ರಕನುಲವನ] ರ ಸುತ್ತಂ
ದಿನಂಪ್ರತಿಯಿಂದ ಪೂಜಿಸುತ್ತಿರಲು ಶಿವನು ಇವನ ನಫಿಷ್ಕೆಯ ನೋಡಬೇಕೆಂದು
ಥಿಯಮನಂ ತಪ್ಪಿಸಿ, ಒಂದು ಕಮಲನಂ ಬಯಲುಮಾಡಲು, ಇದೇ ಕಮಲನೆಂದು
ನಯನನ ಪಾದಕ್ಕೃರ್ನಿಸಲು ತಿವನು ಮೆಚ್ಚ, ಹತ್ತುಸಾವಿರ ಸೂರ್ಯಕಾಂತಿಯ
ನುಳ್ಳ, ಜಲಂಧರನ ಕೊಲ್ಲುವುದಕ್ಕೆ ನಿರ್ಮಿತದ ಸುದರ್ಶನ ಚಕ್ರವನು ಕೊಟ್ಟು,
ರಾಕ್ಷಸರ ಜೈಸೆಂದು ಮತ್ತೆ ನಯನವ ಕೊಟ್ಟು ಇಂದುಮೊದಲಾ ಚಕ್ರಧರನೆಂಬ
ಹೆಸರು, ಕಮಲಾಕ್ಷನೆಂಬ ಹೆಸರು ನಿನಗೆ ಕುಂದದೆ ಇರಲಿ ಎಂದು ಶಿವನು ನಿರೂಪಿಸಿ
ದನು.
“ಶ್ರುತಿಗೆ ವಾದೀಶರೊಳು ಶ್ರುತಿಗೆಯರಸಕೊಲ್ಲು ಶುತಿಯೊಳೆಲಂ
ಎ (ಪ.
ಕೃತಗೆಯ್ಲು” ಎಂಬುದಕ್ಕೆ ಕಥೆ
ಶಿವನ ಈಶಾನ್ಯಮುಖದಿಂದ ಸಾಮವೇದವು ಪುಟ್ಟಿತ್ತು. ಅದೆಕೀಂದ ಮುನ್ನೂ
ಉತಿಪ್ಪ ತ್ತೆರಡು ರಾಗ ಆಜುವತ್ತು ಗೀತವು ಪ್ರಬಂಧ ನೂಳಿಳೊಂದು ತಾಳಮೊದಲಾದ
ಸಂಗೀತ ರಾಗಂಗಳುದಯಿಸಲ್ಕು ಎಂಟು ಪುರುಷ ರಾಗ ಇಪ್ಪತ್ತನಾಲ್ಕು ಸ್ತ್ರೀ ರಾಗಂ
ಗಳು, ಅವಜಿಲ್ಲಿ ಎಂಟು ಪುರುಷರಾಗಂಗಳು ನಂದೀಶ್ವರಾದ ಪ್ರಮಥಗಣಂಗಳು
ಪಾಡುವರು. ಧನ್ಯಾಸಿ ಭೂಪಾಳಿ ಮಂಗಳ ಕಾಸಿ ಮಲಹರಿ ಲಲಿತೆ ಈ ಇಸ್ಟ
ತ್ರೈಂಟುರಾಗವ ದೇವತೆಗಳು ಪಾಡುವರು. ದೇಶಾಕ್ಷಿ ನಾರಾಯಣಿ ವಸಂತ
ಮಾಳವ ಶ್ರೀ ದೇನಗೂಂಧಾರಿ ಈ ಇಪ್ಪತ್ರೆಂಟುರಾಗನನು ಹಾಹಾ ಹೂಹೊ
ಎಂಬ ಹನ್ನೆರಡುಲಕ್ಷ್ಮ ಗಂಧರ್ವರು ಪಾಡುನರು. ಗುಂಡಕ್ರಿ ಬ ಮಾಧವಿ ಗುರ್ಜರಿ
ರಾಮಕ್ರಿಯ ಸೌರಾಷ್ಟ್ರ ಈ ಇಸ್ಸತ್ತೆಂಟು ರಾಗವನು ಖುಹಿಗಳು ಪಾಡುವರು. ವರಾಳಿ
ಆಹರಿ ಫಳ ಮಂಜರಿ ದೇವಗುಪ್ತಿ ಕುರಂಜಿ ಈ ಇಪ್ಪತ್ತೆಂಟು ರಾಗವನ್ನು
ಯಕ್ಷರುಗಳು ಪಾಡುವರು. ನಾಟ ಸಾಳಂಗ ಬಹುಳಿ ಬಂಗಾಳಿ ಈ ನಾಲ್ಕುರಾಗ
ವಾದಿಯಾದ ಮುವಶ್ರಿರಡು ರಾಗವನು ನಂದೀಶ್ವರಾದಿಯಾದ ಪ್ರಮಥರು ಪಾಡು
ವರು. ವಸಂತರಾಗವೂ ಅಣಸುವಾಗ ಅದನ್ನು ವಸಂತಪೂಜೆಯ ಶಿವನಿಗೆ ಮಾಡಿ
ದಲ್ಲದೆ ಆ ರಾಗವ ವಿಳೆಮಾಡಬಾರದೆಂದಜದು ವಸಂತಪೂಜೆಯ ಮಾಡಿ ವಸಂತ
ರಾಗವನು ಮುನಿ ಯಕ್ಷ ರಾಕ್ಷಸರು ಗರುಡ ಗಂಧರ್ವರು ಪ್ರಮುಥಗಣಂಗಳು ಪಾಡುತ್ತಿ
ಹೆರೆ. ಇಂತೀರಾಗಂಗಳು ಆ ಉಮಾಕ್ಷರಮಿಶ್ರದಿಂದ ಓಂಕಾರನಾದ ಘೋಷದಿಂದ
].ರ್ಚಿ (ಗ)
೧೮ ಶರಣ ಸಾಹಿತ್ಯ ಗ್ರಂಥಮಾಲಾ
ಕಂಠ ಶಿರಸ್ಸು ನಾಸಿಕ ಹೃದಯ ಮುಖ ತಾಲುಗೆ ಪೂರ್ವಾಂಗಮೆಂಬವಅಲ್ಲಿ ಷಟ್ಸ್ವರ
ಜನನಸ್ಥಾ ನಂಗಳಂ ತಿಳಿದು ಮಯೂರಧ ಎನಿ ವೃಷ ಭಧ ಎನಿ ಸಿಂಹಧ ನಿ ಕೋಕಿಲ
ಧ್ವನಿ ಅಜಧ್ವನಿ ಅಶ್ವಧ್ವಫಿ ಮದಗಜಧ್ವನಿ ಇಂತೀ ಸಪ್ತಸ್ವರದಿಂದ ಇಪ್ಪತ್ತೆರಡು
ಶ್ರುತಿಗಳಾದವೆಂದಜೌದು. ತುಂಬುರರು ನಾರದರು ಖುಷಿಗಳು ದೇಐತೆಗಳು
ಯಕ್ಷರು ಗಂಧರ್ನರು ಪ್ರಮಥಗಣಂಗಳಾದಿಯಾದ ನರರು ಸುರನಾಗರ್ಕಳಾದಿ
ಯಾಗಿ ಪಾಡುತ್ತಿರಲ್ಲು ಹಾಹಾ ಹೊಹೊ ಎಂಬ ಗಂಧರ್ವರ ರಾಗನಂ, ತಂದನ
ತಾನಾ, ಎಂಬವರು ಕಲಿತು ರಾಗದಲ್ಲಿ ನಾನು ಹೆಚ್ಚೆಂದು ವಾದವಂ ಮಾಡಿಕೊಂಡು,
ಹನುಮಂತನ ಬಳಿಗೆ ಬರಲು ಕಲ್ಲುಗುಂಡ ಕರಗಿಸಿ, ತಾಳವಂ ಮಡಗಿ ತೆಗೆದುಕೊಳ್ಳಿ
ಎನಲ್ಕು ಇಬ್ಬರು ಗುಂಡ ಕರಗಿಸಿ, ತಾಳವ ಮಡಗಿ ತಾಳವಂ ತೆಗೆದುಕೊಂಡರು. ಆವ
ರಿಬ್ಬರು ಸಮವೆಂದು ವಾದನಂ ಬಿಡಿಸಿ, ಹನುಮಂತನು ಅವರಿಗೆ ಮೆಚ್ಚಿ ಮೊದಲು
ರಾಗವಂ ಪಾಡುವಾಗ ಥಿಮ್ಮ ಹೆಸರ ನೆನೆದು ತಂತನದನತಾನಾ, ತಂದನಾನಾ, ತಾನಾ
ನಾ ಎಂದು ರಾಗವಂ ಪಾಡಿ, ಎಂದು ವರವನಿತ್ತು ಶಿವನಂ ಪಾಡಿಯೆಂದು ಪೇಳಲ್ಕು
ಪಾಡುತ್ತಿರಲು ಮಿಂಚುಮೆಚ್ಚಿ ಆ ಹನುಮಂತನಿತ್ತ ವರವೆ ಇರಲಿಯೆಂದು ವರವನಿ
ತ್ತನು. ರಾಗಕ್ಕೆ ಶಿವನೆ ಆದಿಯಾದ ಕಾರಣದಿಂದ ಅನಾಹತಸ್ತರವಿಡಿದು ಆಆಆ ಎಂದು
ಪಾಡುತ್ತಿಹೆರು, ಬಳಿಕ ತಂದನಾನ ತಾನಾನ ಎಂದು ರಾಗಕ್ಕೆ ಮೊದಲಾಯಿತ್ತು.
ಇತ್ತ ಹನುಮಂತನು, ವೀರಭದ್ರ ಶ್ವರನಿಂದುಪದೇಶವಂ ಪಡೆದು, ಶಿವನಂ ಪೂಜಿಸಿ
ಪಾಡುತ್ತಿರಲ್ಕು ಶಿವನು ಹೆನುಮಂತನ ರಾಗಕ್ಕೆ ಮೆಚ್ಚಿ ನಂದಿಯನೇಅ* ನಮಗೆ
ರಾಗವಂ ಕೇಳಿಸುಬಾರೆಂದು ಕರೆಯಲು, ಸದ್ಧರ್ಮಗುರು ನಂದೀಶ್ವರನ ಮೇಲೆ ನಾನು
ಏಅರೊಲ್ಲೆ ನೆನಲು, ಶಿವನಂ ಹನುಮಂತನು ತನ್ನ ಭುಜದಮೇಲೆ ಮೂರ್ತಮಾಡಿಸಿ
ಕೊಂಡು ರಾಗವಂ ಮಾಡಲು ಆಡುವರ ಕಾಲು ಹಾಡುವರ ಮುಖವಂ ನೋಡಬೇ
ಕೆಂದು ನಮ್ಮಿತ್ತ ಮುಖವಾಗಿ ಪಾಡು ಎನೆ, ಪಾಡುತ್ತಿರ್ದ ಹೆನುಮಂತನು ಲಿಂಗ
ಪೊಜೆಗೆ ಹೋದೆಹೆನೆನಲು ಶಿವನು ಬೇಡ ನಮಗಿದೇ ಶಿವಪೂಜೆ ಏನಲ್ಲ, ತ್ರಿಕಾಲ
ಶಿವ। ಪೂಜೆಯಂ ಮಾಡೆಂದ ಗುರುವಿನಾಜ್ಞೆಯಂ ಮಾಅಲಾಗದೆಂದು ಪೋಗಲು
ಶಕ್ತಪೀಠದಿಂದೆ ಗೋಳಕ ಬಯಲ. ಗಲು ಹೆನುನುಂತನು ತನ್ನ ಶ್ರೀಗುರು ವೀರಭದ್ರಿಃ
ಶ್ವರನ ನೆನೆಯಲು ಬಂದುರಿಗಣ್ಣ ತೆಜಿದಣಿಸುತ್ತಿರಲು ತೃಣಾದಿ ಬ್ರಹ್ಮಾಂತ್ಯಮಾದ
ಲೋಕಾಧಿಲೋಕವೆಲ್ಲ ದೆಗ್ಗವಾಗಲು, ಶಿವನು ಬಂದು ಸಂತೈಸಿ ರೋಕವರಕ್ಷಿಸಿ
ಒಬ್ಬಶರಣನಿಗೆ ಲೋಕವೆಲ್ಲಂ ಸಂಹರಿಸುವರೆಯೆನೆ ಅನಂತಕೋಟ ಬ್ರಹ್ಮಾಂಡಗಳು
ಒಬ್ಬ ಶರಣನ ಒಂದು ರೋಮಕ್ಕೆ ಸರಿಯಲ್ಲವೆಂದು ನುಡಿದ ವೀರಭದ್ರನ ಭಕ್ತಿಗೆ
ಮೆಚ್ಚಿ ಲಿಂಗವಂ ಪೀಠಕೆ ಬರಿಸಿ ಗೋಳಕವಂ ಬಲಿದು ಲಿಂಗಪೂಜೆಯಂ ಮಾಡೆಂದು
ಶಿವನು ನೀರಭಡ್ರೇಶ್ವರನು ಪೇಳಲು ಹನುಮಂತನು ಸಮುದ್ರ ಮಧ್ಯದಲ್ಲಿ ಮೂರ್ತಂ
]. ಲಿಂಗ (ಗ)
ಭ್ರೈರವೇಶ್ವರನ ಕಾವ್ಯದ ಕಥಾಸೂತ್ರರತ್ನಾಕರ ೧೯
ಗೈದು ಲಿಂಗವಂ ಪೂಜಿಸಿ ಇಪ್ಪತ್ತಿ ರು ಪದ್ಯದಿಂದೆ ಪಾಡಲು, ರಾಗದ ಸವಿಗೆ ಮೆಚಿ
ಶಿವನ ತನುವೊಲೆಯಲು ಮಹಾಶೇಷನ ಶಿರಬಾಗಲು ಈ ವಾರ್ತೆಯಂ ತಕ್ಷಕರಾಜನ
ಪುತ್ರರಾದ ಅಶ್ವತರ ಕಂಬಳರೆಂಬೀರ್ವರು ಕೇಳಿ, ಉಗ್ರತಪಸ್ಸಿನಲ್ಲಿರುತ ಶಿವನ ಕೀರ್ತಿಸಿ
ರಾಗನಂ ಮಾಡುತ್ತಿ ತ್ರಿರಲು, ಶಿವಂ ಮೆಚ್ಚಿ ಬೇಡಿ, ಬೆೇಡೀವೆಸೆನಲು ನಮ್ಮ ರಾಗನನೆ
ನಿಮ್ಮ ಕರ್ಣಕುಹರಡೊಳು ಸದಾಕಾಲದಲ್ಲಿಯು ಧರಿಸು ನಮ್ಮ ತನುದನೆ ನಿಮ್ಮ
ಕರ್ಣಮೂಲದಲ್ಲಿ ಆಭರಣನಾಗಿ ಧರಿಸಿ ನಿನಲು, ಶಿವನು ಅಶ್ವತರ ಕಂಬಳೆರಂ ಕರ್ಣ
ಕುಂಡಲವಾಗಿ ಧರಿಸಿದನು.
“ಅಭ್ರಜೀವನ ಜೂಟಿ” ಎಂಬುದಕ್ಕೆ ಕಥೆ
ಆದಿಯಲ್ಲಿ ಪರಶಿವನ ವಾಮಡೇವಮುಖದಿಂದ ಜಲವು ಜನಿತವಾಗಿ ಪಿಂಡ
ಹ್ಮಾಂಡಗಳುತ್ತತ್ಯಕ್ಸೆ ಕಾರಣವಾಗಿರುತ್ತುಂ, ಮತ್ತನೇಕಕೋಟ ಬ್ರಹ್ಮಾಂಡಗಳಲ್ಲಿ
ತೀರ್ಥ ನದಿ ಸಮುದ್ರಂಗಳಾಗಿ ಮತ್ತೆಯು ಕುಕ್ಕುಟಾಂಡ ಮಧ್ಯ ಮ್ ಭೊಲೋಕ
ದಲ್ಲಿ ನನಭಾಂಡದೊಳಗೆಯು ಇಪ್ಪತ್ತೆರಡು ನದಿಯು ಅಜುವ್ತಿಂಟು ತೀರ್ಥಂಗ
ಳಾಗಿ ಲನಣಾದಿ ಸಪ್ತಸಮುದ್ರ ಗಾನ ಹೆದಿನಾಲ್ಲು ಭುವನದಲ್ಲಿಯು ಕೂಪ ನದಿ
ತಟಾಕ ಶರಧಿಗಳಾಗಿ ತೀರ್ಥತ್ವ ರೂಪಿನಿಂದೆನಂತಾತ್ಮರುಗಳಿಗೆ ನೋಕ್ಷಕ್ಕೆ ಸಾಧನ
ವಾಗಿರುತ್ತುಂ, ಇಂತಿವೆಲ್ಲವಕ್ಕೆ ಆದಿಯಾದುಡೇ ವಯು ಪಾದ. ಚೈತನ್ಯ
ದಲ್ಲಿ ವಾಯ್ಕು ವಾಯುವಿನ ಸೀತೆ ಅನಂತಕೋಟ ವಿಶಾಲವುಳ್ಳ ಸುವರ್ಣ, ಕರ್ಪರ
ಅದರೊಹಾೂಳಗೆ ಭೈರನೆಣವೆಂಬ ಜಲವು ಅದಳಮೇಲೆ ಕಮಲವಾದಿಶಕ್ತಿ ಕೂರ್ಮ
ಜ ಫಣೀಂದ್ರನ ಶಿರದಲ್ಲಿರ್ನ ಬ್ರಹ್ಮಾಂಡನುಧ್ಯದಲೊಪ್ಪುನ ಜಂಬೂದ್ವೀಸದ ರಜ
ತಾದ್ರಿ ಯಲ್ಲಿ ಶಿನನು ಸಕಲೈಶ್ವ ರ್ಯದಿಂದ ಮೂರ್ತಂಗೆಯ್ದಿರಲ್ಕು ಜೀವಿಯರು ಸರಸದ
ನೆವದಿಂದ : ತನ್ನ ಕರದ ಬೆರಳಿಂದ ಶಿವನ ಕಣ್ಣಳಂಮುಚ್ಚ ಲು ಜಗಕ್ಕೆ ಕತ್ತಲೆಯಾಗಲು
ಶಿವನು ನೊಸಲ್ಲ ಣ್ಣಂ ತೆಜಕಿಯಲು ದೇವಿಯರ ಕರದಬೆರಳು ಬೆವರಲು "ಹೆತ್ತು ಬೆರಳು
ಬ್ಲಿದುರಲು, ಪ್ರಳಯ ಜಲವಾಗಿ ಹೆರಿದು ಲೋಕವಂ ಮುಸುಕಲು ಜಲದೆ "ಹೆಚು
ಕುಂದಿಗೆ ವಿಷ್ಣು ಕರ್ತನಾಗಿರ್ಪ ಅಧಿಕಾರವಂ ಮಾಣಿಲು ವಿಷ್ಣು ಕಂಡು ಶಿವಂಗೆ
ಬಿನ್ನೈಸಿದನು. ನನ್ನಾ ಜ್ಞ ಯಂ ಮಾಜಿ ಜಲಪ್ರಳಯ ಚಚ. ಸೇಳಲು ಅಷ
ಕ್ಸ
ರೊಳಗೆ ಹೆರಿಯಜೇಂದ್ರ ಮೊದಲಾದ ಲೋಕಾಧಿತೋಕವೆಲ್ಲ ಜಲಮಯವಾಗಿ ತೇಲಿ
ಮುಳುಗುತ್ತಿರಲ್ಕು ಶಿವನ ಸದ್ದರ್ಮವೆ ಮೂರ್ತಿಯಾದ ವೃಷಭೇಂದ್ರ 9 ನೋಡಿ ಪ್ರ ಳ
ಯವಾದ ಪ್ರಾಣಿಗಳಂ ರಕ್ಷಿಸುವ ಕೃಪೆಯಿಂದ ಶೃಂಗವೇ ಆದಿಯಾದ ಕಿಜುಗೊಳನವೆ
ಅಂತ್ಯವಾದ 'ಅಂಗಡವಯನಂಗಳಲ್ಲಿ ಪಾರ್ವತೀ ಪರಮೇಶ್ವರ ಪ್ರಮಥರು ಮುಖ್ಯ
ಹ ಹೆರಿಯಜೇಂದ್ರಾದಿ ಸಚರಾಚರಾದಿಗಳನೆಲ್ಲವನು ತನ್ನ. ಬಾಲದಂಡದಲೆತ್ತಿ ರಕ್ಷಿ
ಸುವ ಕಾಲದಲ್ಲಿ ಜನ್ಮ ಕಯಸಿಯು ಗಿರಿರಾಜನು ಶಿವನ * ಮಹಾಜ್ಹಾನಚಿತ್ರ! ನಕ
ತನ್ನ ಸುತೆ1ಯೆಂದು ಕಲ್ಪಿ ಸಿ ಶಿನಂಗಿತ್ತನು. ಶಿವನ ಸರನುಶಾಂತಿಯನೆ ಎಂನ್ನ ಕನ್ನಿಕೆ
1. ನೆನ್ನ ಸತ) 2. ನ್ನಸುತಿಕ (ಗ)
೨೦ ಶರಣ ಸಾಹಿತ್ಯ ಗ್ರಂಥಮಾಲಾ
ಯೆಂದು ಕಲ್ಪಿಸಿ, ಶಿವನಿಗೆ ಕೊಡುವೆನೆಂದು ತಸನಿರಲು, ಶಿವನ ಶಾಂತಿ ನಿರ್ಮಳೆವೆ
ಕಡು ಕನ್ನಿಕೆ ಗು ಜನ್ಹು ಕಮುನಿಯ ಸುತೆ ಗಂಗೆಯನು ಇನ್ನು ಲೋಕನ ಪ್ರಳ
ಚುನನೆಯ್ದ ಸೆಜೀಡ ನಿಲ್ಲು ಎಂದು ನಿಲ್ಲಿಸಿ ಮುನ್ನಿನಂತೆ ಕೋರ
ಜನ್ನು ಕಮುನಿಯ ಭಕ್ತಿಗೆಯು ಹೆರಿಯ ಬಿನ್ನ; ಹೆದಿಂದಲು ಧರ್ಮುಮೂರ್ತಿಯಾದ
ವೃಣೆಟೀಂದ್ರ ನ ಕೊರಳು ನೊದಲಾದ ಸ್ಥಾ ನದಲ್ಲಿ ಅಡಗಿ ಅಣುನತ್ತೆಂಟುಕೋಟ
ತೀರ್ಥಸ್ವರೂಪಾದ ಜಲಕನ್ನಿಕೆಯನೆ ಮಲ್ಲೆಗೆಯ1 ರ1ಳಂತೆ ಜಟಾಮಕುಟದಲ್ಲಿ ಧರಿಸಿ
ಗಂಗಾಧರನಾದ ಶಿವನು.
“ಶುಭ್ರಾಂಶು ಸಕಲಂಕ ಭಿಭೃತೆ” ಎಂಬುದಕ್ಕೆ ಕಥೆ
ಆದಿಯಲ್ಲಿ ಸರಶಿವನು ಜಗತ್ತ, ಸ್ಟ್ಯರ್ಥಮಾಗಿ ಅಸ 5 ತಸ್ನುಗಳನುಂಟುಮಾಡು
ನಂದು ಮನಸ್ಸಿನಿಂದ ಚಂದ್ರಪುಟ್ಟಿ Ards ರಾತ್ರಿಯಲ್ಲಿ
ಪ್ರಕಾಶವಾಗಿರ್ಹ ಕೃತ್ಯವಂ ನಡೆಸುತ್ತಂ ಮೇರುವಂ ಬಳಸಿ ಬರುತಿರಲಾಗಿ, ಇತ್ತ
ರುಬ್ರಹ್ಮನ ಪುತ್ರ ನೆನ ಸುವ ದಕ್ಷಬ್ರಹ್ಮೆನು ಪಾರ್ವತೀಡೇನಿ ತನಗೆ ಪುತ್ರಿಯಾಗ
ಪೀತ. ತಪನಂ ಮಾಡಿ ತಿನನಿಂಡೆ ಪಡೆದು ಶರ್ವಾಣಿಯಂ ಶಿನಂಗಿತ್ತು ಇನ್ನುಳಿದ
ಸಮಸ್ತ ಪುತ್ರಿಯರ ಮೂವತ್ತುಮೂಜು ಕೋಟಿ ಡೇವತೆಗಳಿಗಿತ್ತು ಅವರೆಲ್ಲ ದಕ್ಷ
ಬ್ರಹ್ಮೆಂಗೆ ಅಳಿಯರಾಗಿರಲು ಅಶ್ವಿನಿಯಾದಿಯಾಗಿ ರೇವತಿ ಅಂತ್ಯವಾದ ಇಪ್ಪತ್ತೇಳು
ಪುತ್ರಿಯರಂ ಚಂದ್ರನು ಮದುನೆಯಾಗಿರುತ್ತುಂ ಅವರೊಳಗೆ ರೋಹಿಣಿ ಎಂಬವ
ಳೊರ್ವಳವಳ ಕೂಸೆ ಸೆ ಶೇ ಹವಿಂದಿರ್ದು ಉಳಿದೆ ಸ್ತಿ ೨ಯರನುದಾಸೀನವಂ ಮಾಡಲು
ಅವರು ತಂಜಿಗೆ ಫೇಳಲು. ದಕ್ಷಬ್ರಹ್ಮನು ಚಂದ್ರ ನ ನ್ವಯಕೋಗಿಯಾಗಿಂದು ಶಪಿಸಲು
ಚಂದ್ರನ ಕಳೆ2ಗಳಕೆಯಾಗ2ಲು ಅದಿಬ್ರಹ್ಮೆೆ ಸೇಳಲು ಅವನು ನಿನ್ನ ಕಳೆಗಳಂ
ಶಿವನು ಕೊಟ್ಟಾ ನೆನಲು ಆಗ ತನನಂ ಮಾಡಿ ಶಿನನಂ ಬೇಡಿಕೊಳ್ಳಲು ಹೆದಿನಾಜು
ಕಳೆಯಂ ಕೊಡುವಾಗ ಬ್ರಹ್ಮನಿಷ್ಣಾ ೃದಿಗಳು ಶಿನ3ನೊಡನೆ ಬಿನ್ನ ಸಿದರು.
ದಕ್ಷನ ಶಾಪವು ಚಂದ್ರಂಗೆ ಶಿವನಿಂದೆ ನಿನೃತ್ತಿಯಾಯಿತೆಂದು ಕುಅುಹಾಗಿ4ಪ್ಪಂತೆ
ಹೆದಿನ್ನೆದು 4 ಕಳೆಯ ಚಂದ್ರನಿಗಿತ್ತು ಒಂದು ಕಳೆಯ ನೀವು ಧರಿಸಿಯೆಂದು
ಬಿನ್ನೆ ಸಲು ಧರಿಸಿದಂ. ಆ ಔನವೇ "ಅಮಾವಾಸ್ಯೆ ಯಾಗಿ ಚಂದ್ರನು ಕಾಣಲಿಲ್ಲ.
ಲೋಕವೊಳಗೆ ಹೆನಿನೈದು ಕಳೆಯೆಂ ಚಂದ್ರನಿಗಿತ್ತು ರಾತ್ರಿಯಲ್ಲಿ `ಪ್ರಕಾಶವಾಗಿರ್ಸ
ಕೃತ್ಯವನೆಂದಿನಂತೆ ನಡೆಸಿ, ಎಂದು ಬ್ರಹ್ಮೆನಿಗೆ ಪೇಳಿ ಶಿವನು ತನ್ನ ಲೀಲೆಯಿಂದ
ಚಂದ್ರ ಜೂಟನೆನಿಸಿದನು.
“ಧಾತೃಪಂಚಮ ಶಿರಃ ಪಾತ್ರ” ಎಂಬುದಕ್ಕೆ ಕಥೆ
ಆದಿಯಲ್ಲಿ ಬ್ರಹ್ಮೆಸು ಶಿನನ ರಜೋಗುಣದಿಂದ ಪುಟ್ಟಿ ಶಿವಾಜ್ಞೆಯಿಂದ
ನನಬ್ರಹ್ಮರ ಪೆತ್ತು ಕುಕ್ಕುಟಾಂಡನನೊಡೆದು ಎಂಬತ್ತು ಸ್ರನಾಲ್ಭುಲಕ್ಷ್ಮ ಸಚರಾಚರ
|]. ಸ (ಗ) ಕಯಗ) ಗೆ (ಗು 4. ಪತೆಂಬ (ಕ)
ಭೈರವೇಶ್ವರನ ಕಾವ್ಯದ ಕಥಾಸೂತ್ರರೆಶ್ನಾಕರ ಪಿಬಿ
ನನೆಲ್ಲನಂ ರಚನೆಯಂ ಮಾಡಿ. ಶಿವನಿಂದ ಕಲ್ಪಿತಮಾದಂಡವುಂ ಬ್ರಹ್ಮಾಂಡನೆಂಬ
ಸೆಸರಾಗಿರುತ್ತು ನನಕೋಟ ಬ್ರಹ್ಮೆಂಂದೆ ಪದ್ಮಮುದ್ರೆಯಿಂದ ಓಲೈಸಿಕೊಳುತಂ
ಅಯುವತ್ತುನಾಲ್ಕು ಶೀಲಗುಣವುಳ್ಳಾ ಕನಾಗಿವೊಪ್ಪುತ್ತು ಸತ್ಯಲೋಕದಲ್ಲಿ ಸಕೇ
ಶ್ವರ್ಯದಿಂದಿರುವಲ್ಲಿ ನವಬ್ರ ಹ್ಮೆರ್ನೆರೆದು ನೀನೆ ಬ್ರಹ್ಮನೋ ಪರಬ್ರಹ್ಮವುಂಟೋ
ಯೆಂದು ಕೇಳಲು ಅಹೆಂಬ್ರಹ್ಮವೆಂದುಲಿಯಲು ಸತ್ಯಲೋಕದಲ್ಲಿರ್ದು ಅಸತ್ಯವಂ
ನುಡಿಯಲು ಸಾಅವೇದಂಗಳು 1 ಬೇಡ ನಿನಗೆ ಕರ್ತೃ ಉಂಟು1 ಎನಲು ಕೇಳದೆ
ಮಾಜಿ” ನುಡಿಯಲು ವೇದದ ಶಿರಸ್ಸಿನ ಓಂಕಾರ ಪ್ರಣನನೇ ಕಾಅಭೈರವ ಮೂರ್ತಿ
ಯಾಗಿ ಎಡದ ಕರದುಗುರಿಂದ ಶಿರವ ಪ೫*ದು ಹೋಳುಮಾಡಿ ಒಂದು ಭಾಗವಂ
ಸಮುದ್ರದಲ್ಲಿರಿಸಿ, ಒಂದು ಭಾಗವಂ ಪಾತ್ರೆಯಾಗಿ ಸಿಡಿದು ಭಿಕ್ಷಕ್ಕೆ ಇಂದ್ರಾದಿ
ದಿಕ್ಬಾಲಕರ ಪಟ್ಟಣದಿಂದ ವೈಕುಂಠಕ್ಕೆ ನಡೆದು ಹರಿಯ ಶಿರದ ರುಧಿರವ ಸುರಿಯಲು
ಹೆರಿಗೆ ಬೆಸನಿತ್ತು ಪಾಂಡನರಿಂ ಕೌರವರ ಮಡುಹಿ ಕರದ ಪಾತ್ರೆಗೆ ಆ ಆಹಾರವಂ
ಮಾಡುತ್ತಂ ಶಿವನನುಜ್ಞೆ ಯಿಂದ “ಹೆರಿಮಾಡಿದನು. ಕರ್ಪುರವುಂಡುದಲ್ಲದೆ ಭಿಕ್ಷುಕ
ನುಣಲಿಲ್ಲವೆಂದು ವೇದೆಂಗಳು ಕೇರ್ತಿಸಿದೆವೆ. ಬ್ರಹ್ಮನ ಶಿರಃಪಾತ್ರೆಯನು ನಿತ್ಯತೃಪ್ತ
ಶಿವನು ಲೀಲೆಗೆ ಪಿಡಿದನೆಂದು ಸೂತಮುನಿ ನೈಮಿಷಾರಣ್ಯದ ಸನಕಾದಿನುನಿ
ಗಳಿಗೆ ಸೇಳಿದನು.
«« ಪನ್ನಗಜನ್ನ ಸೂತ್ರ?” ಎಂಬುದ ಕ್ಕೆ ಕಥೆ
ದಾರುವನಾಶ್ರ ಯದ ಮುನಿಗಳು ತನದಗರ್ವದಿಂ ಶಿವನು ಸತಿಯರ ಜಡೆಯ
ಮೇಲೆ ತೊಡೆಯಮೇಲೆ ಧರಿಸಿರ್ಸನು. ಸ್ತ್ರೀಲಂಪಟಿನೆಂದು ಮನದಲ್ಲಿ ಗರ್ನಿಸಲು
ತಿವನದನಣದು ಕೋಟಕಂದರ್ಪರಂ ಗೆಲ್ವ ರೂಸಂ ಧರಿಸಿ ಭಿಕ್ಟಾಟಿನ ಮೂರ್ತಿ
ಯಾಗಿ ಹೋಗಲು ಖಷಿ ಪತ್ಲಿಯಕೆಲ್ಲ ಕಾಮಿಸಿ ಉಟ್ಟುಡಿಗೆ ಜಾಜಿಲು ಖುಷಿಗಳ
ತಪ ಕೆಡಲು, ಹೆರನದ ಶ್ಯವಾಗಲು ಕುಓಲಸಿದ್ಧೆ ನೆಂದನರು ಯಜ್ಞದಿಂದ ಕೊಂದಸೆ
ವೆಂದು ಹುಲಿ, ಕರಡಿ, ಸಿಂಹೆ, ಆನೆ, ಉರಗಾಗ್ನಿಯಪಸ್ಮಾರಾದಿಗಳಂ ಪಡೆದು ಹೆರನ
ಕೊಲ್ಲೆಂದು ಕಳುಪುವಲ್ಲಿ ಮೊದಲು ಶೇಷನಂ ಕಳುಸಲು ರೆಕ್ಷ ಬಂದು ರುದ್ರನ
ಮುಂದೆ ನಿಂದಿರಲು, ಏನು ಬಂದೈಎನಲು, ಮುನಿಗಳ ಕೃತಕವಂ ಸರ್ಪ ಖೇಳಲ್ಲು
ಅವರುಕಳುಹಿದಂತೆ ಮಾಡೆನಲು, ಉರಗರಾಜ ಹೊಡೆಗೆಡೆದು ವಂದಿಸಿ, ಹೆರನೆ ನಿಮ್ಮ
ಲೀಲೆಗೆ ಬ್ರಹ್ಮಾಂಡನೆಂಬ ಭಾಂಡದಲ್ಲಿ ಸಪ್ತಸಮುದ್ರಂಗಳೆಂಬುದಕವಂ ಸೊತ್ತು
ತೊತ್ತಾಗಿಪ್ಪೆನು. ಮುನ್ನ ನಿಮ್ಮ ಕೋವಳವಾ2ಗಿಫ್ಸೆನು ನಿ2ಮ್ಮಾತ್ಞೆ ಯಿಂದೆ ಹರಿಗೆ
ತಲ್ಪವಾಗಿರ್ದೆನು. ಸಮುದ್ರ ಮಥನದಲ್ಲಿ ತೆಗೆನೇಣಾಗಿ ನೊಂದೆನು. ತ್ರಿಪುರಸಂಹಾರ
ದಲ್ಲಿ ನಿಮ್ಮ ರಥಕ್ಕೆ ಹೊರಜಿಯಾಗಿ ಬಿಲ್ಲಿಗೆ ನಾರಿಯಾಗಿರ್ದೆನು. ನಾಗಲೋಕದ
1. ಫಿನಗೆ ಬೇಡ ಕರ್ತೆನುಂ ಟು (ಗ) 2 ಗಿನಿ (ಗ)
೨೨ ಶರಣ ಸಾಹಿತ್ಯ ಗ್ರಂಥಮಾಲಾ
ರಸೆನಿಸಿಕೊಂಡು ಬಾಯಲ್ಲಿ ಬಲ್ಲಿದನಾಗಿ ಶಾಸ್ತ್ರಜ್ಞ ನಾಗಿರ್ಜೆನು. ಪುರ್ನಶೀಷಿಃ
ನಿಯ ಕಿಕಾಬೆರಳ್ಲಿ ಮುದ್ರೆಯುಂಗುರವಾಡಿನು. ನಿಮ್ಮ ಉರದಮೇಲೆ ಎನ್ನ
ಹಾರವಾಗಿ ಧರಿಸಿದೆ ಕಸ ಕೃತಾರ್ಥನಪ್ಪೆ ಪ್ಪೆನೆಂದು, ಬಿನ್ನೆ ಪಸಲು ಸರ್ಪರಾಜನ
ಭಕ್ತಿಗೆ ಮೆಚ್ಚಿ ಶಿವನು ಯಜ್ಞದಲ್ಲಿ ಹುಟ್ಟದ ಪನ್ನಗನಂ ಹಾರವಾಗಿ ಧರಿಸಿದಕಾರಣ
ಯಜ್ಞ ಸೂ ತ್ರವೆಂದನು ಪ] ನ್ನಗಜನ್ನಸೂತ್ರವೆಂದು ಹೆಸರೊಂದಾಯಿತ್ತು. ನಿಷ್ಕಲ
ಪರಶಿವನು ದಾರುವನಾಶ್ರಯದ ಮುನಿಗಳಿಂದ ಬಂದ ವಿಫ್ನಗಳೆಲ್ಲವನು ಆಯುಧವಾಗಿ
ಆಭರಣವಾಗಿ ಧರಿಸಿದನು. ಶೇಷನ ಭಕ್ತಿಗೆ ಮೆಚ್ಚಿ ಉಪವೀತವಾಗಿ ಧರಿಸಿದನು.
ನಿರಾಳಪರಶಿನನ ಆದಿಕೈವನೆಂದು ಕುಜಿಹಿಡಬಾರದು. ವೇದಾಗವು ಪುರಾಣಶಾಸಾ
ತೀತನಾದ ಶಿನನ ವಸ್ಟ್ರಾ ಭರಣಾನುಲೇಪನದಲ್ಲಿ ಎಅಕವಿಲ್ಲದ ನಿರ್ಲೇಪಕನ ಸಾಕಾರ
ನೆಂದು ಕುಲುಹಿಡಿಬಾರದೆಂದು ಗೌತಮಖುಹೀಶ್ವರನ ಕೊಡೆ ಶಿವನು ಶಂಭುಭಟಿ
ನಾಗಿ ಬಂದು ವಾದಿಸಿದಲ್ಲಿ ಉತ್ತರವಂ' ಕೊಟ್ಟು ವಾದನಂ ಖಂಡಿಸಿದನು.
4 ಕಿನ್ನರಪತಿನಿತ್ರ”' ಎಂಬುದಕ್ಕೆ ಕಥೆ
ಕಿನ್ನರರಿಗೆ ಒಡೆಯನಾದ. ಕುಬೇರನು ಬ್ರಹ್ಮಾಂಡದೊಳವಳಯದೊಳಗೆ
ಉತ್ತರದಿಕ್ಕಿಗೊಡೆಯನಾಗಿ ರಾಕ್ಷಸರ ಭೀತಿ ದೇವತೆಗಳಿಗೆ ತಟ್ಟಿದಂತೆ ಕಾಯ್ದು
ಕೊಂಡಿರುತ್ತಳಕಾಪುರವೆಂಬ ಪಟ್ಟ ಸಿ ಣಾಧೀಶ್ವರನಾಗಿ ರಾಜಾಧಿರಾಜನಾಗೊಪ್ಪುತಿರ
ಲಾತನ ನಟ್ಟ ಣಕ್ಕೆ ವಳತವಾಗೊಪ್ಪುವ "`ಟ್ಟ್ರಣಗಳು ಗಾಂಧರ್ವೆ ಚಿತ್ರ ಕೋಟಿ
ಪ್ರಮದೆ, ಚಿತ್ರಾವತಿ ಎಂಬೈದು “ಜಟ್ಟ ಣಗಳು ಕುಬೇರನ ಮಹೋದಯವಳಿತದ
ಪಟ್ಟಣಗಳು. ಆ ಕುಬೇರನಂ ಓಲೈ ಸುನವರು ಚಿತ್ರಧರನು ಸಾರಜಿ ತುಂಬುರರು
ಕರ್ಮದೇವತೆಗಳು ಗುಹ್ಯ ಕರು po ಸಗ ಕುಬೇರನು ಶಿವನ ಹೆಡಸನಂ
ಹಿಡಿದು ಕಾಳಂಜಿಯಂ ಪೊತ್ತು ಹರನ ಸೆಅಗನೊರಸಿ ಪಿಡಿದು ಸಾವಧಾನ ಮರು
ಭಾಪು ಜೀಯ ಎನುತ್ತಿರಲ್ಲು ಒಂದಾನೊಂದುವೇಳೆ ಕಾಲಸಂಹಾರನಾದ ಪರಶಿವನು,
ಜಗತ್ಸಂಹಾರವಾದ ನಾಟ್ಯಿವನಾಡುನಲ್ಲಿ ಭೂಮ್ಯಾಕಾಶ ಒಡೆದು ಚಂದ್ರಸೂರ್ಯ
ನಕ್ಷತ್ರಂಗಳುದುರುತ್ತಿರಲು, ಭುಜತಾಗಿ ದಶದಿಕ್ಟು ಹೊಡೆಗೆಡೆಯಲ್ಲು, ನೃತ್ಯದು
ದ್ರೇಕದಿಂದ ಲೋಕವೆಲ್ಲ ಸಂಹಾರವಾಗಿ ಹೆರಿಯಜೇಂದ್ರಾದಿಗಳೆಲ್ಲ ಮಣಿಡೊಳಿಗಿ
ಬಾಜು ಅನಂತಕೋಟ ಬ್ರ ಹ್ಮ್ಮಾಂಡಂಗಳೊಡೆವು ಹೆಡಿಯಾಗುತ್ತಿ ರಲು ಪ್ರಮ
ಥರಾನಂದದಿಂದ ನೋಡಿ ನುಡಿಸುವಾಗ ಕುಬೇರನು ಭೂಕಂಪಿತದಿಂದ ಬಿದ್ದು ರುಳುತ್ತ
ಹೊರಳುತ್ತ ನರಳುತ್ತೇಳುತ್ತಂ ಎಡದಕ್ಕೆಯಿಂದ ಹೆಡಸ ಬಲದಕ್ಕೆ ಯಿಂದ ಸಗ್ಗಳೆಯಂ
ಪಿಡಿದು ಬಿಡದೆ ಶಿವಾಶಿವಾ |! ಹರಹರಾ! ಮೃಡಾಯ ಮೃಡಾಯ ಎಂಬ ನುಡಿಗೇಳಿ
ಶಿನನು ನಾಂಟ್ಯವನುಡುಗಿ ನಗುತ್ತಂ, ಕೈಪಿಡಿದೆತ್ತಿ ಮನ್ನಿಸಿ ಮೈದಡಹಿ, ತನ್ನ
1” ಕ್ರಶ (ಗ)
ಭೈರವೇಶ್ವರನ ಕಾವ್ಯದ ಕಥಾಸೂತ್ರರತ್ನಾಕರ ೨೩
ಭಂಡಾರದಾಧಿಸತ್ಯವನಿತ್ತು, ಹೆರಿಯಜೇಂದ್ರಾದಿ ಮೊದಲಾದವರಿಗೆ ಭೋಗಸಾಧ
ನನಂ ಕೊಡುವುದಕ್ಕೆ ನೀನೆ ಕರ್ತನಾಗಿ ನನ್ನ ಸಖನಾದ ಕುಬೇರ ನೀನು ಸುಖದಿಂದಿ
ರೆಂದು ಶಿವನು ಪೇಳಲು ಆ ಹೆಡಪಗಿಂಡಿಯಂ ಸಿಡಿದು ಓಲೈ ಸುತ್ತಿರ್ದನು.
“ಸುರಪಥಫ1ದೂರ್ಗ1ಳನುರುಪಿದನೆಂಬುದಕ್ಕೆ ಕಥೆ”
ತಾರಕಾಸುರನ ಮಕ್ಕಳಾದ ವೀರ, ವಿದ್ಯುನ್ಮಾಲಿ, ಕಮಲಲೋಚನ ಎಂಬು
ವರು ತಾರಕನಿಂದಧಿಕಪದನ ಪಡೆಡಫೆನೆಂದುಗ್ರ ತನನಂ ಮಾಡುವಾಗ ಲೋಕಾಧಿ
ಲೋಕವೆಲ್ಲ ತಪದಜ್ವಾಲೆಯಿಂಡುರಿವುತ್ತಿರಲಾಗ ಬ್ರಹ್ಮನು ಶಿವನಖ್ಪ್ರಣೆವಿಡಿದು ಬಂದು
ರಕ್ಕಸರ ನಿಮಗೇನುಬೇಕೆಂದು ಕೇಳಲು, ನಮಗೆ ನಿತ್ಯೈ ಶ್ವರ್ಯಭೋಗವಂ ಕೊಡೆಂದು
ಬೇಡಲು ನನಗೆ ನಿತ್ಯ ಎಶ್ರರ್ಯನಿಲ್ಲ ನಿಮಗೆಂತುಕೊಡುನೆನೆನಲು, ಹಾಂಗಾದರೆ
ಬಲ್ಲಿದಭೋಗಸಾಧನದ ಮೂಹಯಿಪುರಂಗಳಂ ರಚಿಸಿಕೊಡು ಎನಲು ರಕ್ಕಸರ
ಬಡಗಿಯಾದ ಮಯನಿಗೆ ಪೇಳಿ ಬ್ರಹ್ಮನು ಪೋಗಲು ಇತ್ತ ಮಯನು ಭೂಮಿಗೆ
ಆಂತರದಲ್ಲಿ ಕಬ್ಬುನದಪುರ ಬೆಳ್ಳಿಯಪುರ ಚಿನ್ನದಪುರಂಗಳಂ ಮಾಡಿ, ಮೂಜನು
ಒಂದುಗೂಡಿ ಕೀಲನೊಂದುಮಾಡಿಕೊಡಲು, ಆ ಮೂಣಯಿಪುರದಲ್ಲಿ ಮೂವರು
ಇರುತ್ತಿರಲು, ಆಗ ಮಯನು ರಕ್ಕಸರಿಗೆಂದನು. ನೀವು ಬ್ರಹ್ಮನ ನಿತ್ಕೈಶ್ವರ್ಯವಂ
ಬೇಡುತ್ತಿದ್ದೀರಿ. ನೀವು ಲಿಂಗನಂ ಧರಿಸಿ ಪೂಜಿಸಿದೊಡೆ ನಿಮಗೆ ಬೇಡಿದ ಪದವಾದೀ
ತೆನಲು, ಹಾಂಗಾದಡೆ ನಮಗೆ ಲಿಂಗವಂ ಧರಿಸೆನಲು ಮಯನು ಕಬ್ಬುನದ ಲಿಂಗವಂ
ಮಾಡಿ ಶುಕ್ರಾಚಾರ್ಯಂಗೆ ಕೊಡಲು, ರಕ್ಕಸರಿಗೆ ಲಿಂಗವನಿತ್ತು ಶುಕ್ರಾಚಾರ್ಯ
ಗುರುವಾದನು. ಇತ್ತ ಈ ಮೂವರು ರಕ್ಕಸರು ಶಿವನ ಕೃಷೆಯಂ ಪಡೆದು ಕಾಮ
ಧೇನು ಕಲ್ಪವೃಕ್ಷ ಮೊದಲಾದ ಭೋಗಸಾಧನವಂ ಪಡಕೊಂಡು ಸುಖದಲ್ಲಿರು
ವಾಗ ಹರಿಯಜೇಂದ್ರಾದಿ ಅಷ್ಟದಿಕ್ಪಾಲಕರು ಮೊದಲಾದವರು ಆ ರಕ್ಕಸರು
ಹೇಳಿದ ಸೇವೆಯಂ ಮಾಡದಿರಲು ತಮ್ಮ ತ್ರಿಪುರಸಹವಾಗಿ ಹೋಗಿ ಬ್ರಹ್ಮ
ವಿಷ್ಣ್ವಾದಿಗಳ ಸದೆಬಡಿದು ಅವರ ಕೈಯಿಂದ ಸೇವೆಯಕೊಳ್ಳು ತ್ತಿರಲ್ಕು ಬ್ರಹ್ಮನು
ಮುಂದುಗೆಟ್ಟು ಅಳವಳಿ ದು ಚಿಂತಿಸುತ್ತಿರಲು ಹೀಂಗೆ ದಿವ್ಯಸಹೆಸ್ರವರ್ಷ
ಸೇವೆಗೆಯ್ಯುತ್ತಿರಲು, ಆಗ: ಬ್ರಹೈವಿಷ್ನೆ ೇಂದ್ರಾದಿಗಳು ಈ ತ್ರಿಪುರದ ರಕ್ಕಸರ
ಬಾಧೆ ಬಹಳವೆಂದು ಶಿವೆನಿಗೆ ಬಿನ್ನೈಸಿ ಮೊಣಿಕಿಯಿಡುತ್ತ ಕಣ್ಣೀರುಗಳಗಅ*ವು
ತ್ತಿರಲು ನೋಡಿ ಭಸಿತ ರುದ್ರಾಕ್ಷಿ ಲಿಂಗವಂ ಧರಿಸಿದವರಂ ನಾನು ಕೊಲ್ಲುವುದಕ್ಕಾ
ಕೆನು ಎನಲು ನೀವೆ ಕಾ ದಿಕೊಲ್ಲಿ ಎಂದು ಶಿವನು ಬ್ರಹ್ಮ ನಿಷ್ಣಾ ನದಿಗಳಿಗೆ ಪೇಳಲು
ಆಗ ಬ್ರಹ್ಮ ವಿಷ್ಣ್ವಾದಿ ದೇವರ್ಕಳೆಲ್ಲರು ಮಾರಣಯಜ್ಞವಂ ಮಾಡಲು ಭೂತ
ಪ್ರೇತ ಬ್ರ ಹ್ಮರಾಕ್ಷಸಂಗಳಂ ಪುಟ್ಟಿಸಿ, ತ್ರಿಪುರದವರ ಮೇಲೆ ಕದನಕ್ಕೆ ಕಳುಹಲನಿ
1- ದುರ್ಗಗ (ಕ)
೨೪ ಶರಣ ಸಾಹಿತ್ಯ ಗ್ರಂಥಮಾಲಾ
ಭೂತಗಳು ಪೋಗಿ WG ಮೇಲೆ ಭಸಿತರುದ್ರಾಕ್ಷಿ ಲಿಂಗನಂ ಕಂಡು ಹೆಂ
ಬಂದು ನಮ್ಮ ಕಯ್ಯಲ್ಲಿ ತ್ರಿಪುರದನರಂ ಕೊಲ್ವುದಾಗದೆಂ ದು ವಿಷ್ಣು ಮೊದಲಾ
ವರಿಗೆ ಫಟ ಬಳಿಕ al ನಾರದನ ಕೂಡಿಕೊಂಡು ಹೋಗಿ ತ್ರಿಪುರದ
ಕುಳಿತುಕೊಂಡು ಹೆರಿಮಣ್ಣನೆ ಚಿನ್ನವಮಾಡಿ ತೋಟಯಿತ್ತಂ, ನಾರದಂ ಹಳೆಂ
ಅರುವೆಗಳನೆ ಚೀನಿ ಚೀನಾಂಬರವಂ ಮಾಡಿ ತೋಯುತ್ತಂ, ಕಪಟದಿಂದ ಕುಕ
ಬೋಧೆಗಳಿಂದ ಮೂಯಿಪುರದನರ ಲಿಂಗಧಾರಣವಂ ಬಿಡಿಸಿ ಶಿವನಪ್ಪಣೆಯಿಂದ
ಬುದ್ಧಿ ಮೋಹಿಯೆಂಬ ತಮ್ಮ ಬೌದ್ದ ನಂ ಮಡಗಿ ಹೆರಿನಾರದರು ಸೋಗಿ ಮಾ
ಸರೋವರದಲ್ಲಿ ಕೊರಳುದ್ದ ನೀರಿನಲ್ಲಿ ನಿಂದು, ಶಿವಥೋ ಎಂದು ಮೊಹಕಿಯಿಡ
ಶಿವನು ಕೇಳಿ ನಂದೀಶ್ವರನಂ ಕಳುಹಲು ಬಂದು ಎಕೆ ಮೊಅಕಿಯಿಟ್ಟಿಕೆಂದು ಕೇಳ
ನಂದೀಶ್ವರನಡಿಗೆ ವಂದಿಸಿ ಬಿನ್ನೈಸಿದರು. ರಾಕ್ಷಸರು ಲಿಂಗವಂಬಿಟ್ಟಿರಿನ್ನಾದೆರ
ಹೆರನು ರಕ್ಕಸರ ಕೊಲ್ಲಬಾರದೆ ಎನಲು, ನಂದೀಶ್ಲರಂ ಮರಳಿಬಂದು ದೇವರಿಗೆ
ಪರಿಯಂ ಪೇಳಲು ಆ ನುಡಿಗೆ ಶಿವನು ರಥನಂ”'ನಿರ್ಮಿಸೆಂದು ಹೇಳಲು, ಬಳ
ಬ್ರಹ್ಮಾದಿದೇವರ್ಕಳು ವಿಶ್ವಕರ್ಮನಂ ಕರೆಸಿ ಭೂಮಿಯೇ ರಥ, ಚೆಂದ್ರ-ಸೂರ್ಯ
ಗಾಲಿಗಳು ವಿಂಧ್ಯಗಿರಿಯೆ ಅಚ್ಚು, ಕೇಸರಗಿರಿಯೆ ಈ ಸುಕ್ಷಣಮುಹೊರ್ತಗ
ಕೀಲ್ಕು ವೇದಂಗಳೆ ಕುದರೆಗಳು, ಬ್ರಹ್ಮೆನೆ ಸಾರಥಿ, ದಾನ ದಂಡ ಸಾಮ ಭೇಡಂ
ಚಬುಕು, ಇಂತು ರಥ ಮುಕ್ತ್ವೈಜೆಯಾಗಲು ಅತ್ತ ಶಿನನು ಮಹಾಮೇರುವೆ ಬಿಲ್ಲ
ಶೇಷನೆ ಹೆದ್ಕೆ ಸಿರಿಯೊಡೆಯನೆ ಗಣೆ, ವಾಯುನೆ ಹಿಳುಕು, ಗರುಡನೆ ಗರಿ, ಅಗ್ನೀ
ಅಲಗು ಇಂತಾದ ಬಿಲ್ಲಂಪಿಡಿದುಕೊಂಡು ಶಿವನು ರಥನನೇಕಿಲು ಆ ರಥ
ಭೂಮಿಯಲ್ಲಿಳಿದು ನಾಗಲೋಕವಂ ಸಾರಲು, ವಿಷ್ಣು ನಂದೀಶ್ವರನಂ ಕೂತ.
'ಸ್ತೋತ್ರವಂ ಮಾಡಿ ಪ್ರಸನ್ನತ್ವಮಂ ಹಡೆದು ಹರಿ ವೃಷಭರೂಪಿನಿಂದ ರಥವನೆಃ
ವಾಗ ಶಿವನು ಸಾಮರ್ಥ್ಯವಂ ಕೊಡಲು ಮೇಲಕ್ಕೆ ತಂದನು. ಬಳಿಕಾ ರಥ:
ಶಿವನೇಖ* ನಡೆದು ತ್ರಿ ಪುರದ ಹತ್ತಿರದಲ್ಲಿ ನಿಲ್ಲಿಸಿ ಅಲ್ಲಿ ಶಿವನು ಬಿಲ್ಲಕೊಪ್ಪಿಗೆ ನೆನ
ದಾತನಣಗಿ ad. ತ್ರಿಪುರವಂ ನೋಡಲು I ಸಹಸ್ರ ವರ:
ನೋಡುವಾಗ ಇಲಬಿಂದುಗಳುಗುತ್ತಿರಲು ನೊಸಲಕಣ್ಣ ಕಡಿ ಪೋಗಿ ತ್ರಿಪುರ:
ಸುಡಲು ಆಗ ವಿಷ್ಣು ಅಗ್ನಿಗಳು ಅಂಬುಕಣೆಯಾಗಿ “ವಿ ರ್ಥವಾದಿನಲಾ ಎನೇ
ಶಿವನಾಗ ಬಿಲ್ಲನೇಈಸಿ ಎಸೆಯಲು ತಿಗುರಿಯಂತೆ ತಿರುಗುನ ಮುಪ್ಪುರದ ಕೀ
ಕಳಚಿ ಉರಿದುಬಿದ್ದವು. ಅನೇಕ ರಕ್ಕಸರು ದಗ್ಗವಾದರು. ಮೂಯುಪುರದಲ್ಲಿದ
ಶಿವಭಕ್ತಿಯಂ ಬಿಡದೆ. ಇದ್ದವರು ಪಠಣಮಯೋಗಿ ಏಕಶೀಲ ವಿರಕ್ತ ಇವ
ಮೂವರು ವಿಷ್ಣುವಿನ ಮಾಯೆಗೆ ಒಳಗಾಗದೆ ಚಿಂತಿಸುವಲ್ಲಿ ಶಿವನು ಸ್ವಪ್ನ
ಭಕ್ತಿಯಂ ಬಿಡದಿರಿ ನಿಮಗೆ ಕೇಡಿಲ್ಲವೆನೆ, ಹರಿಯ ಮಾಯೆಗೆ ಒಳಗಾಗದ ಕಾ
ಉಳಿಹು ಬಂದು ಶಿವನಿಗೆ ನಮಸ್ಕರಿಸಲು ನಿಮಗೇನುಬೇಕೆನಲು ಪುರಹರನೆ ನಿ;
ಕೈ. ಲಾಸಹಂತಃಪುರದ ಬಾಗಿಲಲಿ ನಿಮ್ಮ ಕೀರ್ತಿಸುತಯಿರ್ದೆಹೆನೆನಲು ಅವರು ಬೆ
ಜೈರವೇಶ್ವರನ ಕಾವ್ಯದ ಕಥಾಸೂತ್ರರತ್ನಾಕರ ೨೫
ದಂತೆ ಮಡಗಿಕೊಂಡನು. ತ್ರಿಪುರವಸು ಮೇಲೆ ದೇವತೆಗಳೆಲ್ಲರು ಪಶುಸತಿಗೆ
ಹೊಡಗೆಡದು ವಂದಿಸಿ ಕೀರ್ತಿಸಿ ಸುಖದಲ್ಲಿರ್ದರು.
“ಕಾಲಸಂಹರನೆಂಬುದಕ್ಕೆ ಫಥೆ”
ಶಿವರಹಸ್ಯದಲ್ಲಿ ಜೈಮಿನಿಗೆ ದೂರ್ವಾಸ ಒರೆದನು. ಶಿವನು ತನ್ನ ಭಕ್ತರಿಗೆ
ಗೆಲವಂಕೊಟ್ಟು ಮನ್ನಿಸಿ ಕಾಲಕಾಮರ ಸಂಹೆರಿಸಿದುದ್ಯ ನಾ ಸೇಳ್ವಡೆ ಶಕ್ತನಲ್ಲವೆಂದು
ಪೇಳುತ್ತಿರ್ದನು. ಶ್ವೇತನೆಂಬುವನು ಮುನ್ನ ಭುವನದಲ್ಲಿ ಪಂಕಜಪುರನೆಂಬ ಪಟ್ಟಣ
ದೊಳು ಸರ್ವಪಾಪಾಧಿಕಾರಿಯಾಗಿ ನಡೆದೊಂದು ಕುಸುಮದ ದೆಸೆಯಿಂದ ರಂಭೆಯ
ಭೋಗಕ್ಕೆ ಪೋಗೆ ರಂಭೆಯೆಂದಳು. ಒಂದು ಕುಸುಮವ ಶಿವಗೆಂದು ನೆನೆದ ಮಾತ್ರಕ್ಕೆ
ಒಂದಿರುಳು ನನ್ನ ಭೋಗವಾಯಿತ್ತು. ನೀನು ಇಂದು ನನ್ನ ಭೋಗದಲ್ಲಿರ್ದು
ನಾಳೆ ಕುದಿನ ನರಕಾಬ್ಧಿ ಯೊಳು ಬೀಳ್ವುದಂ ನೋಡಲಾರೆ. ನೀನು ಭಸಿತರುದ್ರಾಕ್ಷಿ
ಗಳಂ ಧರಿಸಿ ಅಅಯೆ ಶಿವಪೂಜೆಗೆಯ್ದ ಡೆ ನನ್ನಂಥಾ ಸ್ತಿ £ಯರನಂತ ಭೋಗಿಸ
ಲುಂಟೆಂದು ಬೋಧಿಸಿ ಲಿಂಗದ ಗುಡಿಗೆ ಒಡಗೊಂಡು ಬಂದು ಲಿಂಗಪೂಜೋಪ
ಕರಣನನೀಯಲು ರಾಜಖುಷಿಯಾದ ಶ್ಲೇತನು ಇತರೇತರವಂ ಮಜ೫ಿಕಿದು ಶಿವ
ಮಂತ್ರಯುಕ್ತನಾಗಿ ಶಿವಪೂಜೆಗೆಯ್ಯುತ್ತಿರಲು, ಬೆಳಗಾಗಿ ಯಮಭಟರು ಬಂದು
ರಂಜೆಯಿಂದ ಕ್ವೇತನಂ ಕಂಡಂಜಿ ಪೋಗಿ ಕಾಲನಿಗೆ ಪೇಳಲ್ಕೇಳಿ ಯಮನು ತನ್ನ
ಭಟಿರುಸಹವಾಗಿ ವಾಹನನನೇಖಕೊಂಡು ಬಂದು ಆಯುಧವಂ ಹಿಡಿದು ನಿಂದು ಹೊಂ
ಕರಿಸಿ ಕರೆಯಲು ಶಿವನ ಭವನವಂ ಪೊಗಲಂಜಿ ಪಾಶನಂ ಕೊರಳಿಗೆ ಬೀಅ ಸೆಳೆ
ಯಲು ಪಾಶದೊಳಗೆ ಸಿಲ್ಕಿ ಶ್ರೇತಂ ಕಾಲನೊಡನೆ ನುಡಿದನು. ಎಲೆ ಕಾಲಹರನ
ಪೂಜೆಗೆಯ್ವನ್ನಕ್ಕ ಸ್ಕೈ ರಿಸು ಶಿವಪೂಜೆಯಿಲ್ಲದೆ ನಾನಾವಭೋಗವನು ಭೋಗಿಸೆನು ಎನೆ,
ನಿನ್ನ ನುಡಿಯನು ಕೇಳಲು ಹಿರಿಯರಿಗೆ ಯೋಗ್ಯವಲ್ಲ. ವೃದ್ಧ ಬಾಲತ್ವವಂ ಬಯಸು
ವಂತೆ ಹಲವು ಬಾಣ ಕಾಗಿದರೆಯು ಸಾಯರು ರಜು ತಾಗಿದರೆ ಸಾವರು ಕಾಲ ತುಂ
ಬಿದವರೆಂದು ಯಮ ಸುಡಿಯಲ್ಲು, ಶಿವಪೂಜೆ ನನಗೆ ಪ್ರೀತಿಯ್ದೂಖ ವಧಿರಾದಿಭೋಗವು
ನನಗೆ ಪ್ರೀತಿಯಿಲ್ಲವು. ಇದು ಸತ್ಯವಾದರೆ ಶಿವನು ನನಗೆ ಕೃಪೆಯಾಗಲಿ ಅಲ್ಲದೊಡೆ
ಬೇಡವೆಂದು ಶ್ವೇತ ನುಡಿಯಲು, ಪಾಪಿಕೋಪಿಗಳ ಜಸತಪಮಂತ್ರಂಗಳು ನಿನ್ನಂ ರಕ್ಷಿ
ಸಲಅಖಯವು ಎನಲು, ಸತ್ಯರಿಗೆ ಶಿಕ್ಷಿಸುವುದು ನಿನಗೆ ಸಲ್ಲದೆನಲು, ಅನಂತಚಕ್ರವರ್ತಿ
ಗಳು ಸಾವಿರದೇವೇಂದ್ರರು ಗಂಗೆವಾಳುಕ ಬ್ರಹ್ಮನಿಷ್ಣ್ಯ್ವಾದಿಗಳಂ ನಾನು ಶಿಕ್ಷಿಸೆನೆಂದು
ಯನು ನುಡಿಯಲು ಮೂಜುಲೋಕದೊಳಗೆ ಹೆರಭಕ್ತರಿಗೆ ನಿನ್ನಶಿಕ್ಷೆ ಸಲ್ಲದು, ಹರ
ಭಕ್ತರಿಗೆ ಬ್ರಹ್ಮವನಿಷ್ಸ್ಸುದಿಗಳ ಶಿಕ್ಷೆಯಿಲ್ಲ. ನಿನ್ನ ತೊಲಗಿಸುತ್ತಿದೇನೆ, ಶಿವಾಜ್ಞೆ
ಯಿಂದ ಶಿವಭಕ್ತರು ಸ್ವರ್ಗವಾಗಲಿ ನರಕವಾಗಲಿ ನಿಜಮೋಕ್ಷವಾಗಲಿಯೆಯ್ದುವ
ರೆಂದು ಧಿಕ್ಕರಿಸಿ ಶ್ವೇತ ನುಡಿಯಲು ಕಾಲನೆಂದನು. ಮೂ ಉುಲೋಕದಲ್ಲಿಯು
೨೬ ಶರಣ ಸಾಹಿತ್ಯ ಗ್ರಂಥಮಾಲಾ
ಕರ್ತ ಭರ್ತ ಹರ್ತ ಪೂಜ್ಯ ನಾನ]ಲ್ಲದಿ1ಲ್ಲನೆಂದುಗ್ರದಿಂದ ಪಾಠವ ಸೆಳೆಯಲು
ಚಲನೆಯಿಲ್ಲದೆ ಕೈ ತನು ಹೆರಹೆರಾ ಎಂದು ಕೆನೆಯಕ್ಕೆ ಹಕು ಹೊಂಕಾರದಿಂ ಮಹಾ
ರೌದ್ರ ದಿಂದೆ ಗರ್ಜಿಸುತ್ತ ೦ ಕಾಲನಂ ದಹೆನವ ಕನ ಸಂಹರಿಸಿ ಶೆ (ತನಂ ಕಾಯ್ದು
ಸಂತೈಸಿ ತನ್ನೆ ಭಕ್ತರ ಕ್ಷೇಮ ತನ್ನದೆಂದು ಶ್ರೇತಂಗೆ ಗಣುಧಿನ ಪದವಿಯನಿತ್ತ ನೆಂದು
ದೂರ್ವಾಸ ಜೈಮಿನಿ ಗೊ2ರೆದನು ಎಂದು ಸೂತಮುಸಿಗಳಿಗೆ ಸೇಳ್ದನ್ನು
“ ಕರಿದಾನವನ ಸೀಳ್ಡು ಹನೆಂಬುದಕ್ಕೆ ಕಥೆ”
ಸುವಿಷ್ಣು ವೆಂಬ ಮುನಿಯು ಅರಣ್ಯದಲ್ಲಿ ತನತಿನಂಗೆಯ್ಯುತ್ತ 3ರಲು ದೇವಸ್ತ್ರಿ ೯
ಯರು ತಪದ ನಿಸ ಯಂ ನೋಡಬೇಕೆಂದು ಆತನ ಸ್ತ್ರೀಯಂತೆ ಬಂದು ಕೂಡಲು
ಕೃತಕವೆಂದು ಮಾನಿಯಅ'ದು ಪರನಾರಿಯ ಕಟಟ ಬಿಂದು ಚಲನೆಯಾಗ
ಬಾರದೆಂದು ವೀರ್ಯವಂ ಹುಲ್ಲಮೇಲೆ ಬಿಡಲು ಅದಂ ಕಾಡೆಮ್ಮೆ ಮೇಯಲು ಅದ
ಅಂದ ಮಹಿಷೂಸುರನು ಪುಟ್ಟದನು. ಆತಂಗೆ ಗಜಾಸುರನೆಂಬ ಮಗನಾದನು.
ಒಂಭತ್ತು ಸಾವಿರಗಾವುದ ಶರೀರ4ದುದ್ದ ತೋರವುಳ್ಳಾ ತನಾಗಿ4 ಪುಟ್ಟಿ ಅವನು
ನಡೆವಾಗ ಮಡಗಳು ತಾಗಿ ತರುಗಿರಿಗಳು ನುಚ್ಚುನುಖ*ಯಾಗುವುವು. ಅನನ ಬಾಲ
ಸುಂಡಿಲವು ತಾಗಿ ಹಿಂದು ಮುಂದು ಅನೇಕ ಸರ್ವತಂಗಳೊಡೆದು ಹುಡಿಯಾಗಿ ಸಮಸ್ತ
ಪ್ರಾಣಿಗಳಿಗೆ ಮರಣವಾಗಿ ಅವನುಸುರುಬಿಡಲು ನದಿಗಳ ನೀರು ಸಾವಿರಗಾವುದ
ಣಿ ಪ್ರಳಯಜಲದಮಳೆಯಂತೆ ಬೀಳಲು ಅವನ ಶರೀರವು ಕಾರ್ಗತ್ತಲೆಯಂತೆ
ಭಯಂಕರವಾಗಿ ದೇವ ದಾನವ ಮಾನವರ ಬಾಧಿಸುತ್ತಿರಲ್ಲು ಅವನ ಭಯಕಂಜಿ
ಮುನಿಗಳು ಕಾಶಿಗೆಹೋಗಿ ಅಡಗಿರಲು, ಅಲ್ಲಿಗೆಯು ಗಜಾಸುರನಖಸುತ್ತ ಬರಲು ಆಗ
ದೇವತೆಗಳು ಮನುಮುನಿಗಳು ಗಜಾಸುರ ಇಲ್ಲಿಗೆ ಬಂದನೆಂದು ಶಿವನಿಗೆ ಹೊಡೆಗೆಡದು
ನೊಯಿಡುತ್ತ ಶಿವಧೋ ಎನಲು ಕೇಳಿ, ಹರನು ಆ ಗಜಾಸುರನ ತ್ರಿಶೂಲದಿಂದಿಅ*
ಜಿತ್ತಿ ಸೀಳಿ ಪಿಡಿಯಲದು ಬ್ರಹ್ಮಾ ೦ಡವೆಂಬ ಸತ್ತಿಗೆಗೆ ತ್ರಿಶೂಲವೆಂಬ ಕಾವಹಾಕಿ
ದಂತೆ ಒಪ್ಪುತ್ತ ದೆಯೆಂದು ಿವತಿಗಳು ನುತಿಸಲು ಮತ ತ್ತವೆ ನೆಲಕ್ಕೈತ್ತಿ ಕ್ಕಿ ನಾಟ್ಯವ
ನಾಡಲು ಹತ್ ಸ್ತೋತ್ರವಂ ಮಾಡಲು ಮೆಚ್ಚಿ ಅವನ ದೇಹವನೆ ಕೃ ತ್ರಿವಾಸೇಶ್ಲರನೆಂಬ
ಲಿಂಗವಂ BM ತ್ರಿಶೂಲವನೆಟ್ಟ ಸ್ಥಾನವ ಪುಣ್ಯ ತೀರ್ಥಕೊಳನಂ ಮಾಡಿ
ಅವನ ನುತಿಗೊಲಿದು ಚರ್ಮನಂ ಪೊದ್ದು ಬಳಿಕಾ ಜಾತ್ರಿಯನರಿಗೆ ಮಾಡಿದ
ಜೋನವನೊಂದುಕಾಗೆ ಕಚ್ಚಿಕೊಂಡು ಹಾಜಿಲು ಅದನು ಮತ್ತೊಂದು ಕಾಗೆ ಕಂಡು
ಕೊಳದಲ್ಲಿ ಬಿದ್ದು ಹಂಸೆಗಳೂಗಲು ಅದು ಹೆಂಸತೀರ್ಥವೆಂದು ಹೆಸರಾಯಿತು. ಅಲ್ಲಿ
ಸ್ನಾನಪಾನವಂ ಮಾಡಿದವರಿಗೆ ಮುಕ್ತಿಯಾಗಲೆಂದು ಗಜಾಸುರ ಬೇಡಿಕೊಂಡನು.
ಕಾಕಾ ಅಘ ಪಳ ಘೂ ಪೂ ಘೂಘಶಫಘಶಘ ಫ ಘಫಾಘತಾಘಾಣ ತ
|. ಬ್ಲವೆಂದುದಿ (ಗ) 2. ನಿಯಷಿಗೊ (ಕ) 3. ಏಗ) 4. ಉದ್ದವುಳ್ಳಾತನಾಗಿ ಪರಾ
ಕ್ರುಮವುಳ್ಳಾತನಾಗಿ (ಗ)
ಬೈೈರನೇಶ್ವರನ ಕಾವ್ಯದ ಕಥಾಸೂತ್ರರತ್ನಾಕರ ೨೭
“ ಇಂದಿಕೆ ನಾಣಿ ಯರುಂಥತ್ಯಾದಿ ನಾ1ರೀವೃಂದಮಾತರಯೋಗಿಣಿಯರು
ವಂಡಿತ ಸಾದಾರವಿಂ2ಡಸೇನಿಕೆ? 2ಎಂಬುದಕ್ಕೆ ಕಥೆ
ರಜತಾದ್ರಿಯಲ್ಲಿ ಶಿವನು ಸಿಂಹಪೀಠದೊಳ್ಳೂರ್ತಂಗೆಯ್ದಿ ರುವಲ್ಲಿ ಎಡಬ ಲದಲ್ಲಿ
ಬ್ರಹ್ಮ ವಿಷ್ಣು ಕೋಟಗಳ್ ನೆರೆದು ಓಲೈಸುತ್ತಂ, ನರ ಸುರ ಗರುಡ ಗಂಧರ್ವ ಯಸ್ಷ
ರಾಕ್ಷಸ ಮನು ಮುನಿ ದೇವ ಕನ್ನಿಕೆಯರ್ ಪ್ರಮಥಗಣ ಶಿಂಥಿಣಿಯಿಂ ನೇದಾದಿ
ವೇದಂಗಳ್ಳೀರ್ತಿಸುವ ಜಯಜಯಘೋಷದಿಂದೊಪ್ಪು ತಿರ್ಪಾಸಮಯದಲ್ಲಿ, ಶಿವತಿನು
ಗುಪ್ತವಾಗಿ ಗ3ಣೇಶ್ವರನ ಕರೆದು, ಪಾರ್ವತಿಯ ಅಂತಃಪುರದಲ್ಲಿ ಪ್ರಸ್ತುತವೇನು
ನೋಡಿಬಾ4ಯೆಂದು ಕಳುಹೆಲ್ಬೋ4ಗಿ ಭನಾನಿಯ ಭವನಮಂ ಪೊಕ್ಕು ನೋಡು
ವಾಗ ಗಣೇಶ್ವರನ ಕಣ್ಣೆ ರುದ್ರಾಣಿಯ ಓಲಗದ ಸಭೆ ನನರಸವಂ ಬೀಯುತ ಕಣೆ
ಅದ್ಭುತವಾಗಿ ತೋಣಿಕತ್ತು. ತರತರವಿಡಿದು ಓಲೈಸುವ ಸತಿಯರ ಮಧ್ಯದಲ್ಲಿ ಜೀವಿ
ಸಿಂಹನೀಠದ ಹೆಂಸತಲ್ಪದಮೇಲೆ ಗಿರಿಜಾಂಬಿಕೆ ಮೂರ್ತಂಮಾಡಿರಲು ಲಾವಣ್ಯದ
ರಾಶಿ ಮೂರ್ತಿಯಾದಂತೆ ಇರಲು ದೇವಿಗೆ ಸಿರಿದೇನಿ ಸೀಗುರಿಯನಿಕ್ಟಲು, ಭಾರತಿ
ಚಾಮರವಂ ಢಾಳಿಸಲು, ಮೇನಕೀಡೇವಿ ಪಾರ್ವತಿಯ ಮೆಲ್ಲಡಿಯನೊತ್ತಲು, ಖೇಚರ
ಸ್ತ್ರೀಯರು ಬೀಸಣಿಗೆಯ ಬೀಸಲು ಶಚೀದೇವಿ' ಮುಡಿಯನಲಂಕರಿಸಲ್ಲು ಯಕ್ಷರ
ಸ್ತ್ರೀಯರು ಗಂಧಕದಂಬನಫೀತಲ್ಲು ಪುಪ್ಪುಪತ್ತನಸ್ತ್ರೀಯರು ಕುಸುಮವಂ ಮುಡಿಸಲು,
ಧವಳಾಂಗಿ ಮೊದಲಾದ ನವಗ್ರಹರ ಸ್ತ್ರೀಯರು ಮಡಿವರ್ಗವನುಡಿಸಲು, ಸೂರ್ಯನ
ಸತಿ ಪದಕವ:ಲವಂ ಪಿಡಿದು ನಿಂದಿರಖು, ರೋಹಿಣೀದೇವಿ ತಿಲಕವನಿಡಲ್ಲು, ವೀರ
ಲಕ್ಷ್ಮಿ ಜಯಲಕ್ಷ್ಮಿಯರು ಕೈಮುಗಿದು ನಿಂದು ಪ್ರಸ್ತಾವಮಂ ಬಿನ್ನೆ 4ಸಲು, ರಂಭೆ
ಊರ್ವಶಿಯರು ನೃತ್ಯಕ್ಕೆ ನಿಂದಿರಲ್ಕು ಕಿನ್ನರರ ಸತಿಯರು ಸಮ್ಮುಖನಂ ಬಿಡಿಸಲು
ನಾಗಸತಿಯರು ಸಭೆಯ ಸೇರುವೆವಿಡಿದು ನಿಲಿಸಲ್ಕು ರತೀಜೀವಿ ಕೋಹಿಣೀದೇವಿ ಅಂತಃ
ಪುರದಸೇವೆಯೊಳಿರಲ್ಕು ಗಾಂಧರ್ವರ ಸ್ತ್ರೀಯರು ಗಾನನಂ ಕೇಳಿಸಲು, ರುದ್ರ ಕನ್ನಿಕೆ
ಯರು ಸೋಬಾನವಂ ಪಾಡಲ್ಕು ಮುದ್ರಿ ಸಿದ ಭಂಡಾರದಲ್ಲಿರ್ದ ಆಭರಣವಂ ಕುಬೇರನ
ಸತಿ ತಂದಿಡಲು, ವನಲಕ್ಷಿ ೬ ಚೆಂದನನನಿಡಲ್ಲು, ವರುಣನಸತಿ ಪನ್ನೀರಗಿಂಡಿಯಂ
ಹಿಡಿಯಲು, ವಾಯಾವ್ಯನ ಸತಿ ಕುಸುಮಸರಿಮಳವನಿಡಲು, ಅಗ್ನಿಯಸ್ತ್ರೀಯರಡಿ
ಗೆಯಮಾಡಲ್ಕು ರವಿಯ ಸತಿ ಜ್ಯೋತಿಯಂ ಪಿಡಿಯಲ್ಕು ಚೌಷಸ್ಟಿಯೋಗಿಣಿಯರು
ವಂದಿಸಿ ಕೊಂಡಾಡಲ್ಲು ಸಾವಿತ್ರಿಯೊಳು ಮಾತನಾಡುತ್ತ, ಗಾಯಿತ್ರಿಯೊಳು ಸರಸ
ವಾಡುತ್ತ, ಅರುಂಭತಿಗೆ ಕೃಷೆಮಾಡುತ್ತಂ, ಸಪ್ತಮಾತ್ಚಕೆಯರು ಕ್ಲೆ ಮುಗಿದು ಬೆಸನ
ಹಾರೈಸು4ಕ್ತಿರಲು, ಕಾರಿಕಾಲಮ್ಮೆ ಜೋಳದೇವಿ ಚಂಗಳವ್ರೆ ನಂಬಿಯಕ್ಕ ಮೊದ
ಲಾದನರ ತಿಂಥಿಣಿಯರೊಪ್ಪುವುದಂ ಗುಪ್ತಗಣೇಶ್ವರಂ ಕಂಡು ಮರಳಿ ಶಿವರನೆಡೆಗೈದಿ5
1. ರುಂಭತಿನ್ನ್ನ (ಗ) 2, ಜೇರಿನೇ (ಗೈ 3. ನುಗ (ಗ) 4. ಯೈನಲು ಪೋ (ಗ)
4 ರು (ಗೆ) 5. ನಡಿಗೆಅಗಿ (ಕ)
೨೮ ಶೆಕೆಣ ಸಾಹಿತ್ಯ ಗ್ರಂಥಮಾಲಾ
ವಂದಿಸಿ, ಜೇವಿಯರಿಗೆ ಅನಂತಕೋಟಿ ಸ್ತ್ರೀಯರು ವಂದಿಸಿ ಸೇವೆಗೈನ ಸಂದಣಿ
ಬಹಳವೆಂದು ಪೇಳಲ್ಕೇ। ಳಿ ನಸುನ1ಗುತ ನನು ನಾದನಿಕಬ್ಬೆ ಜಯಾರ ಕೇಕರಾಕ್ಷಿ
ಬಹ್ಮಕುಕ್ಸಿ ಅಂತ್ಯವಾದ ಅಯಿವತ್ತು ನಾಲ್ಕು ಯೋಗಿಣಿಯರಂ ಕರೆದು, ಶಿವನು
ಕಾಶಿಪಿಯೂೊಳು 2ದಿನೋದಾಸರನು ಆತನಸ3ತಿ ಲೀಲಾವತಿಯನು.. ಕಸಟನ
ಬೋಧಿಸಿ ಕಾಶಿಯಿಂದ ಹೊಹಿಡಿಸಿ, ಎಂದು ಕಳುಹೆಲ್ಲು, ಅವರು ಅಲ್ಲದುದ ಅಹುದು
ಮಾಡುತ್ತ ಕಣಿಯಂ ಹೇಳುನರಂತೆ ಕಪಟವಂ ಬೋಧಿಸುತ್ತ ಬರಲು, ಆದಂ ಕೇಳದೆ
ಲಿಂಗನಿಷ್ಕಾಯುಕ್ತರಾಗಿ ಭಕ್ತಿನಿಡಿದು ಪೂಜಿಸಿ ದಿವೋದಾಸ ಮ ಸತಿಸಹೆ ಕೈಲಾಸ ಸಕ್ಕ
ಹೋದರು. ಬಳಿಕ ಶಿವನು ಕಾಶಿಯಲ್ಲಿ ಬಂದು ನಿಂದನು. ಅಣಯಿವತ್ತು ನಾಲ್ಕು
ಯೋಗಿಣಿಯಕ್ಕೈ ತಂದು ಪಾರ್ವಕಿಗೆ ವಂದಿಸಿ: ಎಂದಿನಂತೆ ಸೇವೆಯಂ ಮಾಡುತಿರ್ದರು.
“ ಶಿನಾನಂದ ಸಿಂಥೇಂದುಶಿನೆ” ಎಂಬುದಕ್ಕೆ ಕಥೆ
ಪಾಲ್ಮುಕೆ ಜು ವಾದಮಂ ಖಂಡಿಸುತಿರ್ದರು. ಪರಶಿವ
ನೆಂಬ ಸಮುದ್ರದಲ್ಲಿ ಬ್ರಹ್ಮನಿಸ್ಸ್ವೇಂದ್ರಾದಿ ಸಚರಾಚರ ಪ್ರಾಣಿಗಳೆಂಬ ತುಂತುರ್ವ
ನಿಗಳ್ ನೊಕಿತೆಕೆಗಳ್ಳುದ್ದುದಾದಿಗಳು ಅಲ್ಲಿಯೆ ಹುಟ್ಟಿ ಅಲ್ಲಿಯೆ ಅಡಗುಸ್ತಿಹೆವು.
ಚಂದ್ರನ ಕಂಡಡೆ ಸಮುದ್ರ ಹೆಚ್ಚುತ್ತಿ ಹುದು. ಸಖತ್ವವುಂಟಾದಕಾರಣ ಕೋಟ
ಚಂದ್ರ ಪ ಪ್ರಕಾಶವನು ಮೊಲ ಲ ವನ 'ಮುಖವನುಳ್ಳ ತ ಕಂಡಡೆ ಪರಶಿವ
ಅ ಸಮುದ್ರ ಕ್ಸ ಜಗತ ತ್ರೃಪ್ಟಿಯನುಂಟುಮಾಡುವ ಲೀಲೆಯೆಂಬ ಭರತ ಹೆಚ್ಚು
ವುಣು. ಸವ ಸಂಪುಟಿದಿಂದ ಅನಂತಕೋಟಬ್ರ ಹ್ಮಾಂಡುಗಳುದಯಿಸಿದೆನು.
ಶಿವಶಕ್ತಿಗಳಿಂದ ಸಕಲ ಸಖಿರಗವನೇಷಂಗಳುಂಟಾಗುತಿ, ಹೆವು. ನಿತ್ಯಾ ನಂದ
ನಿಜಮೋಕ್ಷನೆಂಬ ಸಮುದ್ರನ ಹೆಚ್ಚಿಸ ವುದಕ್ಕೆ ಜ್ಞಾ ನ್ಯ ಶಕ್ತಿಯೆಂಬ ಚಂದ್ರ ನೇ
ಭಾಸ ಪಾಲ್ಕು ಟಕೆ ಕೆಯ ಸೋಮಾರಾಧ್ಯರು ನುಡಿಯೆಲ್ಲು, ಕಂಖಚಕ್ರ
ಸಹೆಪುಟ್ಟಿದ ಚಕ್ರ ಪಾಣಿರಂಗನು ಹರಿಯು ನಾಭಿಯಲ್ಲಿ, ಗಂಡನು ಕಟ
ಹನು” ಹೆತ್ತ ನನಸು, ಅದು ಸ4ಟ4 ಯೆಂದು ಸ್ವಚ್ಛಂದಲಲಿತಭ್ಛೈರವಿಯಲ್ಲಿ ಶಿವ
ನೆಂಬ ಸಮುದ್ರದಲ್ಲಿ ಬ್ರಹ್ಮನಿಸ್ಟ್ರೇಂದ್ರಾದಿ ದೇವತೆಗಳೆಂಬ ಜಲಚರಪ್ರಾಣಿಗಳು
ದಯಿಸಿದವೆಂಬುದನುಂಟುಮಾಡಿ' ತೋಣಿಲು ಸೋತು ಭಂಗಿಶನಾಗಿ ಚೂರು
ಓಬಳಕ್ಕೆ ಹೋಗುನಲ್ಲಿ ಶ್ರೀಗಿರಿಯ ಶಿಖರವ ತಾನು ನೋಡಬಾರದೆಂದು ಮಣ
ಮಾಡಿಕೊಂಡು ಪೋಗುತಿರಲು ನಯನನೆರಡು ಪೋದುವು. ಹೆರಿಯ ನುತಿಸಿ ಕೇಳಲು
ಮಲ್ಲಿಕಾರ್ಜುನ ಕೊಟ್ಟ ಪನೆನಲು ಮಲ್ಲಿಕಾರ್ಜುನಂಗೆಆಗಿ ಒಂದು ನಯನವನಿತ್ತು
ಇನ್ನೊಂದು ನಯನನ ಪಾಲ್ಕುಜ'ಕೆ ಸೋಮಾರಾಧ್ಯರು ಕೊಟ್ಟಾ": ಹ. ಲು
1. ಳಿನ(ಗ) 2. ಯೊಳು (ಕ) 3. ನಸ(ಕ) 4. ತ್ಯೆ (ಕ)
ಚೈರನೇಶ್ವರನ ಕಾವ್ಯದ ಕಥಾಸೂತ್ರರತ್ನಾಕರ ತ್ತಿ
ಮೆರಳಿಬಂದು ನಂದಿಸಲು ಅವನ ನಯನವಂ ಕೊಟ್ಟು ಚಿನ ಬಸನರಸರಿಂ
ದೀಕ್ಷೆಯಂ ಕೊಡಿಸಿರಲು ಅನನು "ವೀರಭದ್ರ ಜಯ -ಪೇಳುವಲ್ಲಿ ಹೆರಿಯು
ಸಮವಾಗಿ ವೀರಭದ್ರನ ಕೂಡೆ ಕಾದಿಡನೆನಲು” ಹಿಂದಳಜಿಡ್ನು ' ವಿಡಡೆಯೆಂದು ಜಲ
ಯಲು ಶರಭದಂಡತವಂ ಸೇಳಲು ಒಪ್ಪುಗೊಂಡರು. ಬಳಿಕವನು ಪಾರ್ನತೀಶ್ವ ರನ
ನುತಿಸುವಲ್ಲಿ ಅರ್ಧನಾರೀಶ್ವರನ ಸ್ತೋತ್ರ ವಂ ಮಾಡಿದನು.
“ಹರನಕ್ಷಿಯಿಂದೊಗೆದು ವೀರೇಶ ಹರಿಯಜದಕಶ್ಶ್ಸರ ಸಂಹರಿಸಿದ
ನೆಂಬುದಕ್ಕೆ ಕಥೆ”
ಆದಿಬ್ರಹ್ಮೆನ ಮಗನೆನಿಸಿದ ದಕ್ಷಬ್ರ ಹ್ಮೆನು ಮಾನಸಸರೋವರದಲ್ಲಿ ಹೆನ್ನೊ ದು
ಸಾವಿರ ವರುಷ ಅ ಸವಂ ಮಾಡಲ್ಲ, ಆಗ ಶಿವನು ಮೆಚ್ಚಿ ಬೇಡು ಎನಲು ಹೆರಿವರಿಂ
ಚ್ಯಾದಿ ದೇನಕೆಗಳಿಂದ ಓಲೈ ಸಿಕೊಂಬ ಪದವಿಬೇಕೆನಲು ಶಿವನು ಹಾಂಗೆಯಾಗಲಿ
ಎಂದು ಪೋಗಲು ಬಳಿಕ ದಕ್ಷಬ್ರ ಹ್ಮೆನು ವಿಶ್ವ ಕ್ವಕರ್ಮನಂ ಕರೆಸಿ ನನರತ್ನ ಖಚಿಕವಾದೆ
ದಕ್ಷಪುರವೆಂಬ ಪಟ್ಟಣವಂ ಕಟ್ಟಿಸಿ ಅ1ತಲ್ಲರ ಕ್ಲೈಗಳಿಂ ಓ1ರೈಸಿಕೊಳ್ಳು
2ರ್ದನು.2 ಮತ್ತೆ ಶಿವನಿಂದ ನಾಲ್ವತ್ತು ಸಾವಿರ ಹೆಣ್ಣು ಮಕ್ಕಳಂ ಪಡೆದಿರಳು
ಅವರು ಗಂಗಾತೀರದಲ್ಲಿ ತಪನಂ ಮಾಡುತ್ತಿರಲು ಆಗ ನಾರದ ಬಂದು ಏಕೆ ತನನಂ
ಮಾತಿಡುತ್ತೀ3ಿರಿ? ಎನಲು ನಮಗೆ ದೇನಸದನಿಬೇಕೆನಲ್ಲು, ಅದು ಏತಕ್ಕೆ ಮೋಕ್ಷವಂ
ಪಡೆಕೊಳ್ಳಿ ಎಂದು ಸೇಳಿ ನಾರದ ಹೋಗಲು, ಅವರು ಅದನೊಲ್ಲದೆ ದೇನ
ಪದವನನೆ ಪಡೆಸುಕೊಳಲ್ಲು ಬಳಿಕ ದಕ್ಷಂಗೆ ನಾಸಿನಿ ಪ್ರಸೂತಿ ವೇದವಲ್ಲಿ ವೈರಿಣಿ
ಎಂಬ ನಾಲ್ವರು ಸತಿಯರು. ನಚ ಪುತ್ರಿಯರು ವಿಕ್ಷೆ ಸಾಧ್ಯ ಸಂಕಲ್ಟೆ
ಮಜತ್ 4 ಅರುಂಧತಿ ಅಂಬೆ ಜಾನಿ ಭಾಮಾ 4 ವಸ್ತವೆ ಎಂಬ ಇವರನ್ನು
ಧರ್ಮಮುನಿಯೆಂಬುವನಿಗೆ ಮದುವೆಯಂ ಮಾಡಿದನು. ಮತ್ತೆ ತನ್ನ ಮಕ್ಕೆ ಳಾದೆ ದಿತಿ
ಆದಿತಿ ದೆನುನೆ ಚಿತೆ ಅರಿಷ್ಟೆ ಸ ಸುರಭಿ ಸುರಸೆ ನಿನುತೆ ದ್ರೆ ಕೊ ್ರೀಥೆ
ತಾಮ್ರೆ ಈಳೆ ಎಂಬಿವರಂ ಕಶ್ಯಪಬ್ರ ಹನಿಗೆ ಮದುವೆಯಂ ಮಾಡಿದನು. ಮತ್ತಿ
ದಕ್ಷನು ತಪನಂ ಮಾಡುವಾಗ ಇನ್ನೇನುಬೇಕು ಎಂದು ಶಿವನು ಕೇಳಲು ಇನ್ನೊ ಬ್ಬ
ಮಗಳಂ ನನಗೆ ಕೊಟ್ಟು ಆ ಸುಕನ್ಸಿ ಕೆಯಂ ನೀವೆ ಮದುನೆಯಾಗಿಯೆಂದು ಬೇಕೆ
ಕೊಳ್ಳಲು ಹಾ ಗಾಗಲಯೆಂದು ಶಿವನು ಸ ಲಾಸ ಹೋಗಿ ದೇವಿಯ ದಕ್ಷಂಗೆ
ಮಗಳಾಗು ಠಿಹೋಗೆಂತದು ಕಳುಹೆಲು ಅಂಬಿಕೆ ಕಾಳಿಂದಿನೀನದಿಯಲ್ಲಿ ಪದ್ಮ
ಪತ್ರದಮೇಲೆ ಶಂಖರೂಪಾಗಿರಲು ಅದ ದಕ್ಷನು ಸ್ಟಾ ನಕ್ಕೆ ಬಂದು ಕಂಡು ತೆಗೆದು
1: ಲ್ಲಿನೆಲ್ಲರೆಕ್ಸೈಯ್ಯ ನ ವಾ (ಗು 2, ದರ್ದು (ಗ) 3, ಡೀ(ಗೆ) 4, [ಅರುಂಧತಿ ಲಂಘಾ ಜಾಮೀ
ಭಾನು?] 5, ಎಂ (ಕ)
೩೦ ಶಕಣ ಸಾಹಿತ್ಯ ಗ್ರಂಥಮಾಲಾ
ಕೊಳಲು, ಅದು ಶಿಶುರೂಪಾಗಿರಲು, ತನ್ನೆ ಸತಿಯಾದ ನೇದೆನಲ್ಲಿಗೆ ಕೊಡಲು, ಆಕೆ
ಹೆರುಷದಿಂದ ಸಾಕಲು, ಐದನೆಯ ವರುಷದಲ್ಲಿ ದೇವಿ ತನನಂ ಮಾಡುವಾಗ ಶಿವನು
ಮುನಿರೂಪಾಗಿ ಸಮಾಸಕ್ಕೆ ಬಂದು, ಎಲ್ಛೈ ಕನ್ನಿಕೆ, ನೀನೇಕೆ ತನನಂ ಮಾಡೀಯೆನಲು
ನನಗೆ ಶಿವನು ಗಂಡನಾಗಬೇಕೆಂದು ತಸನಂ ಮಾಡುತಿದೇನೆ ಎನಲು, ಎಲುವ ದರಿಸಿ
ದನ, ತೊವಲ ಹೊದ್ದನ, ಸುಡುಗಾಡೊಳಿರುವನ ಮದುವೆಯಾಗಿ ಏನು ಸುಖನನುಂ
ಡೆಹೆ ಎನ್ನ ಮದುವೆಯಾಗಬಾರದೆ? ಎನಲು, ಕಿವಿಯ ಮುಚ್ಚಿ ಈ ಮುದಿಶಪಸಿಯ
ಸನಂ ಸಲನಲ ಅಷ್ಟರೊಳು ಶಿವಂ ನಿಜರೂಸದೋಣಲ್ಕು ಆಗ ದೇನಿ ನಮಸ್ಕರಿಸಲು
ಆಗ ದಕ್ಷಬ್ರಹ್ಮ ಬ ನಿಣಿಗಿ ಇ ಬ್ಬರನು ಮನೆಗೆ ಕರೆದೊಯ್ದು ಶಾಸ್ತ್ರೊ (ಕ ಕ್ರಧಾರೆಯ
ನೆರೆಯಲು, ದೇವಿಗೆ ಹೇಳದೆ ಶಿವನು ಕೈಲಾಸಕ್ಕೆ ಪೋಗಲಿತ್ತ ದೇವಿ ಮತ್ತೆ ತಸವಂ
ಮಾಡುತ್ತಿರಲು ಆಗ ಶಿವನು ಸ ಸ್ರಮಥಗಣಂಗಳುಸಹೆ ಬಂದು ವೃಷಭೇಶ್ವರನ ಮೇಲೆ
ಕುಳ್ಳಿ ರಿಸಿಕೊಂಡು ಕರೆದೊಯ್ಯಲು ಬಳಿಕ ದಕ್ಷ ನನ್ನ ಮಗಳ ರುದ್ರ ಕಂಡೊ ್ಲಿ2ಿಯ್ದ
ತ ಆಗ ವಿಷ್ಣು ಮೊದಲಾದ ದೇವರ್ಕ ಹ ತಮ್ಮ ಸತಿಯ ಶಿನನು ತಾನು ೫ ಒಯ್ದರೆ
ನೀನೇಕೆ ನಿಂ ೨ದಿಸೆಯಿಂದು ಹೇಳಲು, ಬಳಿಕ ದಕ್ಷನು . ಎಲ್ಲಾ ಅಳಿಯರನು ಮಕ್ಕ ಳನು
ಗ ಚೀಕೆಂದು ಪೋಗಲು ಅನಕೆಲ್ಲರು ಇದುರುಗೊಂಡು ಮನ್ನಿಸಲು, ಕ್ರ ಲಾಸಕ್ಕೆ
ಗಿರಿಜೇಶನ ನೋಡಬೇಕೆಂದು. ಪೋಗಲು, ಬಾಗಿಲಲ್ಲಿ ನಂದೀಶ್ವರನು ತಡೆದು ಸ
ಶಿವನ ಓಲಗದಲ್ಲಿ ಪೋಗಿ ನಿಂದಿರಲು, ಶಿವನು ದೆಕ್ಷನತ್ತ ನೋಡದೆ ಸುಮ್ಮನಿರಲು
ಎಲ್ಲಾ ಅಳಿಯರು ಮನ್ನಣೆಯ ಮಾಡಿದರು; ಈ ಗೊರವ ಬಾಗಿಲಲ್ಲಿ ತಣಿಸಿದ.
ನನ್ನತ್ತ ನೋಡಲಿಲ್ಲವೆಂದು ಕೋಪದಿಂದ ತಿರಿಗಿಬಂದು ಯಜ್ಞವಂ ತೊಡಗಿದನು.
ಭಾಗೀರಥಿಯ ತೀರದಲ್ಲಿ ಕನೆಖಲವೆಂಬ ಕ್ಷೇತ್ರವಿರಲು, ಸಾವಿರಗಾವುದೆ ವಿಶಾಲವುಳ್ಳಿ
ಯಾಗಶಾಲೆಯಂ ವಿಶ್ವಕರ್ಮನಿಂದ ಕಟ್ಟಸಿ ಅದಜ ಮಧ್ಯದಲ್ಲಿ ರತ್ನಖಚಿತವಾದರ
ಮನೆಯಂ ಕಟ್ಟಿಸಿ, ಮತ್ತೆ ಪತ್ರಾವಳಿಯ ಹೊಲಿವರು ಮೂವತ್ತುಸಾವಿರ, ಅಡಿಗೆಯ
ಮಾಡುವರು ಮೂವತ್ತು ಸಾವಿರ ನೀಡುವರು ಮೂವತ್ತುಸಾವಿರ, ಇನ್ನೂ ಗಾವುದ
ದುದ್ದ ಯಜ್ಞಕುಂಡನಂ ತೆಗೆಸಿ, ಅತ್ತಿ ಆಲ ಅರಳಿ ಬೇವು ಮುತ್ತುಗ ಉತ್ತರಣಿ
ಎಕ್ಕೆಗಳೆಂಬ ಕಟ್ಟಿಗೆಗಳನೊಟ್ಟಸಿ ತುಪ್ಪ ಮೊದಲಾದ ಹೆದಿನೆಂಟು ಹವಿಸ್ಸುಗಳಂ
ಹಾಕಿ ಬೆಂಕಿಯಂ ಪುಟಮಾಡಿ, ಹೆರಿಬ್ರಹ್ಮೆಯಿಂದ್ರಾದಿ ದೇವತೆಗಳು ಬಂದು
ಯಜ್ಞ ನ ಮಾಡುತ್ತಿರಲು ಬಳಿಕ ನಾರದಮುಸಿ ಕ ಲಾಸಕ್ಕೆ ಹೋಗಿ ಮಹಾದೇನಂಗೆ
ಕೈಮುಗಿತಿಡು ಸ ಇಷ್ಟಾಂಗವೆಅಗಿ ದ3ಕ್ಷ ನಿಮ್ಮನು ಬಿಟ್ಟು ಯಜ್ಞನಂ ಮಾಡುತ್ತಹೆನೆ
ಎಂದು ಬಿನ್ನೈಸಲು, ಇತ್ತ ದಧೀಚಿ ಮೊದಲಾದ ಬೆಹಿಗಳು ಯಜ್ಞಕ್ಕೆ ಬಂದು
ಯಜ್ಞಕ್ಕೆ ಕರ್ತೃವಾದ ಶಿವನೆಲ್ಲಿ? ಎಂದು ಕೇಳಲು,ಯಜ್ಞಕ್ಕೆ ವಿಷ್ಣುವೇ ಕರ್ಕ ಎನಲ್ಕು
ಭೃಗು ದಧೀಚಿ ಮೊದಲಾದ ಖುಷಿಗಳು ಕೋಪದಿಂದ ಎಲೆ ದಕ್ಷ »ನಿನ್ನಯಜ್ಞ ನಿನಗೆ
4. . ಶ್ಲೈಬಂ(ಗ) 2 2. . ರಡೊ (ಗ) 3. ದುದ (ಗೆ)
ಭೈರವೇಶ್ವರನ ಕಾವ್ಯದ ಕಥಾಸೂತ್ರರತ್ನಾಕರ ಓಗಿ
ವಿಫ್ನವಾಗಲಿಿ, ಎಂದು ರೌದ್ರದಿಂದ ಶಪಿಸಿ ಹೋಗಲು ಈ ವಾರ್ಶೆಯಂ ದೇವಿಯರ್
ಕೇಳಿ ನಾನು ಯಜ್ಞವಂ ನೋಡಬೇಕೆಂದು ಶಿವನಂ ಕೇಳಲು, ಕರೆಯದೆ ಹೇಂಗೆ
ಹೋದಹೆ ಬೇಡನೆನಲು, ಮಂಡಬುದ್ಧಿ1ಯಾದ। ದಕ್ಷನಿಗೆ ಬುದ್ಧಿಯಂ ಸೇಳುವೆ
ನೆಂದು ಶಿನನಪ್ಪಣೆವಿಡಿದು ಹೆನ್ನೆರಡುಕೋಟ ರುದ್ರಕನ್ನಿಕೆಯರಿಗೆ ಕರ್ತೃವಾದ
ನಂದೀಶ್ವರನ ಸ್ತ್ರೀ ಸೂಯಸೋದೇವಿ ಸಹವಾಗಿ ಮಾಲಿನಿ ಸುಮಾಲಿನಿಯರಿಂದ
ಸತ್ತಿಗೆಯಂ ಪಿಡಿಸಿಕೊಂಡ್ಕು ನಂದಿನಿ ಕಮಲಿನಿಯರಿಂದ ಚಾಮರನ ಢಾಳಿಸಿಕೊ
ಳ್ಳುತ್ತ ಸುಶಿ2ನಿ2ಯಿಂದ ರತ್ನಖಚಿತವಾದ ಹಾವುಗೆಯಂ ಹಿಡಿಸಿಕೊಂಡು ಪುಷ್ಪಕನ
ನೇಲ್ ಯಜ್ಞಕ್ಕೆ ಬಂದು ಪುಷ್ಪಕನನಿಳಿದು ದಕ್ಷನ ಮುಂದೆ ನಿಲಲು, ದಕ್ಷನೆಂದನು.
ನೀನೇಕೆಬಂದೆ? ನಿನ್ನಗಂಡನಮಂಗಲನು, ಕೊರಳಲ್ಲಿ ಎಲುವಕಟ್ಟ ಕೊಂಡು ಶ್ಮಶಾನದಲ್ಲಿ
ಇರುತಿಹನು, ಅದುಕಾರಣ3ವೇ ನಿನ್ನನು3 ಕರೆಯಲಿಲ್ಲವೆನಲು, ಹರನ ನಿಂದಿಸಿದಡೆ ಶಿರ
ಹೋದೀತು ವೃಥಾ ಉರಿದು ಕೆಡಬೇಡವೆನಲು, ಮತ್ತೆಯು ನಿಂದಿಸಲ್ಲು ಗರ್ವದಿಂದ
ನೀನು ಶಿವನಿಂದೆಯಂ ಮಾಡಿಜಿಯಲಾ ನಿನಗೆ ಕುಣದಲೆಯಾಗಲಿ, ನಿನ್ನ ಸಮಯವು
ಹರಭಕ್ತಿಗೆ ವಿರುದ್ಧಗ44ಾಗಿ ಕೆಟ್ಟು ಹೋಗಲಿ4ಎಂದು ಶಪಿಸಿ ನಿರ್ವಯಲಾಗಿ ಕೈಲಾಸ
ಕೈಯ್ದ ದಕ್ಷ ಸೊಕ್ಕಿಐದಾನೆ ಅವನಿಗೆ ಶಿಕ್ಷೆಯಂ ಮಾಡಬೇಕೆನಲು, ಆಗ ಹರನು
ಕೋಪದಿಂ ನೋಡಲು ಅಗ್ನಿಲೋಚನದಿಂದ ವೀರಭದ್ರದೇವರು ಪುಟ್ಟಿದರು. ಸಾವಿರ
ಶಿರಸ್ಸು ಎರಡುಸಾನಿರತೋಳು ಮೂಯಿಸಸಾವಿರ ಕಣ್ಣು ಕೆಂಜೆಡೆಗಳಿಂದ ಖಡ್ಗಖೇಟ
ಮೊದಲಾದಾಯುಧಂಗಳಿಂ ಪುಟ್ಟ, ಎಲ್ಛೆ ತಂದೆ ನನಗೆ ಏನಪ್ಪಣೆ ಎನಲು, ದಕ್ಷನ
ಶಿಕ್ಷಿಸಿ ಯಜ್ಞವಂ ಕೆಡಿಸು ಹೋಗೆನಲು, ಹಾಂಗಾಗಲೆಂದು ಹೋಗಿ ಮರುಳು ತಾಂಡ
ರುಗಳಿಂದ5 ಯಜ್ಞ ಶಾಲೆಯಂ ಮುತ್ತಿಸಿ 5 ದಕ್ಷಗಿಂತೆಂದನು; ಶಿವಗೆ ಹನಿಸ್ಸುಕೊಡು
ಎನಲ್ಕು ನಾನು ವಿಷ್ಣುವಿಗೆ ಕೊಟ್ಟಿ ನೆನಲು, ಆಗ ವೀರಭದ್ರದೇನರು ಶಿನನ ಹನಿಸ್ಸಿಗೆ
ನೀನು ಯೋಗ್ಯನೆಯೆಂದು, ವಿಷ್ಣುವಿನ ಎದೆಯ ದಂಡದಿಂದ ಹೊಡೆಯಲು ಕೌಸ್ತಭ
ರತ್ನವೊಡೆದು, ಪೆಟ್ಟುತಾಗಿ ಲಕ್ಷ್ಮಿ ನೆಲಕ್ಕೆ ಬಿದ್ದಳು. ಮತ್ತೆ ಪೂಷಾದಿತ್ಯನ ಹಲ್ಲ
ನುದರಿಸಿ ಭಗಾದಿತ್ಯನ ಕಣ್ಣಕಿತ್ತು ಗಾದದಿಂದ ಚಂದ್ರನ ತಿಕ್ಕಿ ಅಗ್ನಿಯ ಹೆಸ್ತಗಳನು
ನಾಲಗೆಯನು ಕೊಯ್ದು ಬ್ರಹ್ಮನ ಹೆಂಡಿರಾದ ಸಾವಿಶ್ರಿ ಗಾಯತ್ರಿ ಸರಸ್ವತಿಯಂರ
ಮೂರಗು ಮೊಲೆಗಳ ಕೊಯ್ದು ಬಳಿಕ ಮೂರ್ಛೆಯಿಂದ ವಿಷ್ಣು ವೆದ್ದು ಚಕ್ರವಬಿಡಲು
ಅದ ವೀರಭದ್ರದೇವರು ನುಗ್ಗುಮಾಡಲ್ಕು ವಿಷ್ಣು ಕಂಡು ಹೆದಅ* ಎರಳೆಯಾಗಿ
ಓಡಲು ಕಂಡು, ಶರದಿಂದೆಸೆಯಲು, ಆ ಸರಳಕೂಡೆ ಅವನ ಪ್ರಾಣಬಂದು ನಮಸ್ಕರಿಸಿ
ತಪ್ಪು ಯೆಂದು ಕೈಮುಗಿದು ನಿಲ್ಲಲು ಯಜ್ಞ ಕೈ ಬಂದಿದ್ದ ಸಮಸ್ತ ದೇವತೆಗಳನು
].ಯ (ಗ) 2. ರಿ(ಕ)3, ದಿಂ ನಿನ್ನ (ಗೃ 4. ಳಾಗೆ (ಕ) 5. ರಿಂಜಿ (ಗ)
6. ರಂ ಶಿಕ್ಷಿಸಿ ಮಾ (ಕ)
೬.೨ ಶರಣ ಸಾಹಿತ್ಯ ಗ್ರಂಥಮಾಲಾ
ಸದೆಬಡಿದು ಮತ್ತೆ ವೀರಭದ್ರದೇವರು ದಕ್ಷನಶಿರನ ಛೇದಿಸಿ ಯಜ್ಞ ಕುಂಡದಲ್ಲಿ ಹಾಕಿ
ದನು. ಬಳಿಕ ಮರುಳತಂಡಗಳು ಅಗ್ಫಿಕುಂಡವ ಮೂತ್ರಿಸಿ ನೊಂದಿಸಿ ಬ್ರದ್ಮೆನ ಹಂಸೆ
ಯನ್ನು ಸುಟ್ಟು ತಿಂದವು, ಇತ್ತ ದೇವಿಯರು ಶಿವನು ಪುಷ್ಟ ಕಾರೂಢನಾಗಿ ಯಜ್ಞ
ಸಮಾಸಕ್ಕೆ ಜು ನೋಡುತ್ತಿರಲು, ಬ್ರಹ್ಮ ವಿಷ್ಣ್ವಾದಿ "ಜೀವತೆಗಳಿಲ್ಲ ತವಧೋ
ಎಂದು ಚೋಲು ಗಿರಿಜೇಶಗೆ ಕರುಣಂಪುಟ್ಟ ನಮೀಲಿ ವೀರಭದ್ರದೇವರಿಗೆ
ಯಜ್ಞ ದಲ್ಲಿ ಸತ್ರ ತ್ಮವರನೆಲ್ಲಾ ಯೆಬ್ಬ ಸಿ ಕೃಪೆ ವದನ ಆಗ ದಕ್ಷಗೆ ಕುಜಿ:ದಲೆಯ
ಹೆತ್ತಿ KH ಎಲ್ಲರ ಪ್ರಾಣವನು "ಕೊಟ್ಟು ನ ನೋಡೆನ್ನಿ ಆ1ಗ ನ1ನ್ನ್ನ] ಪರಾಧವನ್ನುಪಾಲಿಸಿ
ಕೊಳ್ಳಿ ಯೆಂ2ದು 'ದಕ್ಷ ಬಿಂಕ್ಸೆ ಸಮಿ ಕಾಶಿಯಲ್ಲಿ ದಕ್ಷೇಶ್ವರಲಿಂಗನಂ ಭಜಿಸು ಎನಲು
ಪಾಲಿಸಿಕೊಂಜಿಕಮೆದು ಲ ಆಗವನು ದಕ್ಷೇಶ್ವ eR ಪೂಜಿಸಲು ಇತ್ತ
ವೀರಭದ್ರೆ ಶ್ವ ರನು ದಕ್ಷನ ಕು೫:ದಲೆಸಹ ಕೈ ಲಾಸಕ್ಕೆ' “ಕರೆತರುವಲ್ಲಿ ಸತಾ
ನೋಡಿ. ನಗುತ್ತ ನರದೇಹ ಕು೫*ದಲೆ ಇವನ ಮುಖಕ್ಕೆ ಯಜ್ಞನೇಕಂದು ನೋಡು
ತ್ತಿರೆ ಕರೆತಂದು ಶಿವನಿಗೊನ್ಬಿ ಸಲು ಹರನು ಪ್ರಮಥಗಣಂಗಳು ಶಸಹೆ ವೀರೇಶ್ವರತಿನ
ತಕ್ಕೈಸಿ ಕೊಂಡಾಡಿ ಮುಂದಾಡುತ್ತಿರಲು ದಕ್ಷ ಹೊಡಗೆಡದು ನಮಿಸಲು ವೀರೇಶ್ವರನ
ಸೇರಿ ಬದುಕು ದಕ್ಬ್ಟಾ ಹೋಗೆಂದನು ಶಿವನು.
“ಈೀರ್ತಿದಿಶಾಂತ ಯೇಕದಂತನನಾಂ ಬಲಗೊಂಬೆ? ಎಂಬುದಕ್ಕೆ ಕಥೆ
ಅಸುರೇಂದ್ರ ನೆಂಬ ಕಕ್ಟಸಮು ತನ್ನ್ನ ಗುರುವಾದ ಶುಕ್ರನಂ ಕೇಳ್ವನು, ಎನಗೆ
ಸಂತಾನವೆಂತಾದೀತೆನಲ್ಕು ನಿನ್ನಸತಿಯ ಮಘದನುನಿಯ ಬಳಿಗೆ ಕಳುಹಿದರಾ
ದೀತು ಎನಲು, ಕಳುಹಲು ಆಗ ಮಘದಮುನಿಯು ಅಸುರೇಂದ್ರನ ಸತಿಯು ಆನೆಗ
ಳಾಗಿ ಕೊಡಲು, ಗಜಮುಖನೆಂಬ ರಕ ಸಸ ಹುಟ್ಟಿದನು. ಬಳಿಕ ಅಸುರೀ ಂದ್ರ ನ ಸತಿ
ವಿಭೂತಿ ಎಂಬವಳು ಗಜರೂಪಳಿದ್ದು ಸಿ ಸ್ತ್ರೀಯಾಗಿ ತನ್ನಗಂಡನ ಬಳಿಗೆ ಹೋಗ ಸುಖ
ದಿಂದಿರ್ದಳು, ಇತ್ತ ಗಜಮುಖನು ತೃೃಣಬಿಂದುವಸೇವಿಸಿ ಎರಡುಸಾವಿರವರುಷ ತಪ
Kd ಬಳಿಕ ಶಿವನು ಪ್ರಸನ್ನವಾಗದಿರಲು, ಲಂಬಿಕಾಯೋಗದಲ್ಲಿ ನಾಲಿಗೆಯ
್ರಿಹ್ಮರಂಧ್ರಕ್ಸೆನೀಡಿ ಶ್ಲಿ ಶ್ಲೇಷ್ಮವಂ ಸೇವಿಸುತ್ತಂ ಒಂದುಕಾಲಲ್ಲಿನಿಂದು ಹೆತ್ತುಸಾನಿರ
ವತ ತಪವಂ ಮಾಡಾ ಬಿನ್ನದಯೋಗದ ಶ್ಲೇಷ್ಮ! ದಾಹಾರಕ್ಕೆ ಶಿವನೊಲಿಯನು
ಎಂದು ಶಿವತತ್ವಜ್ಞಾನಿಗಳು ಸೇಳಲು, ಸರ್ಹಾಹಾರದಿಂದುರು ತಪವಂ ಮಾಡುತ್ತಿರಲು
ಶಿವನು ಮೆಚ್ಚಿ ವರವಬೇಡು ಎನಲ್ಕು ರಕ್ಕಸರು ದೇವತೆಗಳು ನನ್ನ ಓಲೈ ಸುನದನು
ಶ4ತ್ರುಗಳಿಂದ ಮರಣವಿಲ್ಲದುದನು ಪಡೆಕೊಂಡಿರುತ್ತಿರಲು ಇತ್ತ ಬ್ರಹ್ಮನೇ ಮೊದ
ಲಾದ ದೇವತೆಗಳು ಆ ರಕ್ಕಸನೆಡೆಗೆ ಬಂದು ತಮ್ಮ ಕಿನಿಯಬಡದುಕೊಂಡು ಟೊಂಗ
| ಗಡಸ್ಯೆರ (ಗ) 2, ದು ಬಿ (ಗೈ 3. ಹರೂಷ ಪೀರೇಶ (ಕ, 4. ಶಸ್ತ್ರದಿಂದೆ (ಗ)
ಜೆ 4 ರವೇಶ್ವರನ ಕಾವ್ಯದ ಕಥಾ ಸೂತ್ರ ರತ್ನಾಕರ 44
ನಿಕ್ಕಿ ನಮಸ್ಕರಿಸಿ ಹೋಗುತ್ತಿರಲು ವಾರಣಾಪುರದಲ್ಲಿ ಗಜಮುಖನು ರಾಜ್ಯವಹಾಳು
ತ್ರಿರಲು ದೇವತೆಗಳು ರಕ್ಕಸನ ಬಾಧೆಯ ತಾಳಲಾರೆವೆಂದು ಶಿವನಿಗೆ ಮೊಣಿಿಯಿಟ್ಟು
ಬನ್ಸೈ ಸುವುದಕ್ಕೆ ರ ಈ ಸಮಯನಲ್ಲೆಂದು ನಂದೀಶ್ವ ರ ಬಾಗಿಲಿಂದ ಹಿಂದಕ್ಕೆ
ಕಳುವೆಲು ಇತ್ತ ಪಾರ್ವತೀಪರಮೇಶ್ವರರು ಕೃಂಗಾರತೋಟದ ಚಿತ್ರಮಂಟಪದ
ಲ್ಲಿರ್ದು ದೇವಿಯರು ಅಲ್ಲಿ ಬರೆದಿರ್ದ ಚಿತ್ರ ದಾಸಿಗಳ ರತಿಕೂಟಿವ ಫಿ ಶಿವಂಗೆ
ತೋಔಅ* ನಗುವಾಗ ನಿಘ್ನೇಶ್ವರ ಪ್ರಟ್ಟ ದನೆಂಬುಡೊಂದು ಕಲ್ಬಾಂತರ ಜನನವು,
ಗಿರೀಶ್ವರನು ಉಮೆಯು ಗಜಗಜೆಗಳಾಗಿ ಕೂಡಿದಲ್ಲಿ ವಿಫೆ ೩ೇಶ್ವರೆ ಪುಟ್ಟಿದನೆಂಬು
ಹೊಂದು ಕಲ್ಬಾಂತರ ಜನನವು... ಹರನು ಗಜಾಸುರನ ಸಂಹರಿಸಿ ಬರ್ಪಲ್ಲಿ ಜೀವಿ
ಯ|ರು ತಮ್ಮ ಅಂ]ಗವ ತಿಕ್ಕಿದ ತಿವುರಿಂದ ಮೂರ್ತಿಯಂ ಮಾಡಿ ಅದಕ್ಕೆ ಜೀವವನಿ
ತ್ತು ಬಾಗಿಲಲ್ಲಿ ಕಾಸಿಬ್ವಿರಲು ಹರನು ಬರುವುದ ಕಂಡು ತಡೆಯಲು ಅವನ ಶಿರ ಹೊಡೆ
ದುಭೆ ಪ ರವನ ಕಯ್ಭಲ್ಲು ಕೊಡಲು ದೇವಿಯರು ಶಿವಂಗೆ ನೇಳೆಲು ಕೇಳಿ ಗಜಾಸುರನ
ಶಿರವ ಬಾಗಿಲಕಾಯ್ದಿರ್ದೆವನಿಗಿತ್ತು ಅನ ಗಜಮುಖನಾದ ಗಣಸನಾದನೆಂಬು
ದೊಂದು ಕಲ್ಪಾ ತ ಹಾ ಇಂತಿವು ಸಹಜ ಜನನವ್ಲ. ಮಕ್ತಿಂತೆಂದಡೆ ಪೂರ್ವ
ವಾತುಲತಂತ್ರ ಡಿ, ನನ ಕಂಠದಲ್ಲಿ ವಿಫೆ ಶ್ವರ, ಹೃದಯದಲ್ಲಿ ಷಣ್ಮುಖ, ಭಾಳ
ನೇತ್ರದಲ್ಲಿ ಹ ಸ್ರೇಶ್ವರನು, ಇಂತೀ ಪ್ರ ಕಾರದಿಂದುದ್ಳ ವಿಸಿದರೆಂಬುದೆ ಪ್ರಸಿದ್ಧವು.
ಶಿವನ ಕಂಠದಲ್ಲಿ ಪುಟ್ಟದ ವಿಘ್ನೇಶ್ವ ರಂಗೆ ಅಚಲನೆಂಬ ಭೂತವನೆ ಮೂಷಕವೆಂಬ
ವಾಹನವ ಮಾಡಿ ಕುಟ್ಟು ಆ ಗ ರಕ್ಕಸನ ಮೇಲೆ ಕದನಕ್ಕೆ ಕಳುಹೆಲು
ಕಾಳಗವ ಮಾಡಲು ಅವನು ಶಸ್ತ್ರ ದಿಂದ NEN ಆಗ ತನ್ನ ದಂತವ ಕಿತ್ತು
ಅವನೆರ್ಜಿಗಿಡಲ್ಕು ತಟ್ಟು ತಿ ಅನ ಸಾಯಲ್ಕು ಆ ದಂತವು ಸ ಸ್ವಾದೂದಕ ಸಮುದ್ರ
ದಲ್ಲಿ ಸ್ನಾನವ ಮಾಡಿ ವಿಘ್ನೇಶ್ವರನ ಹೆಸ್ತಕೆ ಬಂದುದು, ಬಳಿಕವನ ಜೀವವು ವಿಘ್ನ್ನೇ
ಶ್ವರಂಗೆ “ಹಾಪುಗೆಯಾಯಿತ್ತು ಬಳಿಕೊಂದು ದಿನದಲ್ಲಿ ಶಿವನು ಗಜಮುಖ ಷಣ್ಮು
ಬ ಮುದ್ದಿ ಸುತ್ತ ed ಫಿಡಿದಿರಲ್ಕು ಇಬ್ಬ ರು ಬೇಡಲು ಬ ಬ್ರಹ್ಮಾಂಡವ ಬಳಸಿ
ಮುಂಚಿ ಬಂದವನಿಗೆ ಕೊಡುನೆನೆನಲ್ಲು, ಸಣ್ಮುಖ ಭೂಪ್ರಬಕ್ಷಿಣಿಗೆ ಹೋಗೆ ಗಜ
ಮುಖನು ಶಿವನ ಬಳಸಿ ಬಂದು ಹಣ್ಣ ಡು ಶಿವನು ಮ ಹಣ್ಣ ತ್ತು ಅನಂತ
ಕೋಟಿದೇವತಾದಿಗಳಿಗೆಯೂ ಮನುಮುನಿದಾನವಾ ದಿಗಳಿಗೆಯೂ ''`ಚೌಸಸ್ಟ್ರಿಕಳಾ
ನಿದ್ಯವ ಕಲಿವುದಕ್ಕೆ2 ವಿದ್ಯ3 ಪ್ರದಾಯಕನಾಗಿ ವೇದವೇದಾಂತಾದಿಗಳು ನಿನ್ನಾ
'ರಾಧಿಸಿದವರಿಗೆ ಕೊಡುತ್ತಿರು, ಎಂದು ಶಿವನು ವಿಫ್ನೇಶ್ವರಂಗೆ ತನ್ನ ಬೋಧಾಪ್ರ
ಸಾದಮಂ ಕೊಟ್ಟು ಗಣಸನೆಂಬ ನಾಮನಿಡಲು ಸಕಲ ದೇವತಾದಿಗಳೆಲ್ಲ ವಿನಾಯಕನ
ಆರಾಧಿಸಿ ವಿದ್ಯೆಗಳ ಪಡೆಪುತ್ತಿರ್ದರು.
ಟಿ
೩೪ ಶರಣ ಸಾಹಿತ್ಯ ಗ್ರಂಥಮಾಲಾ
ನಂದಿಕೇಶ್ವರ ಭೃಂಗಿಸ್ಕಂದ ಮುಖ್ಯ್ಕಾಮರಾಳಿಯೆನ್ನ ಹೃತ್ಯಮಲದೊಳು
ನಿಂದು” ಎಂಬುದಕ್ಕೆ ಕಥೆ
ಸೊನ್ನಲಾಪುರದಲ್ಲಿ ಸಿದ್ಧರಾಮೇಶನೊಪ್ಪುತ್ತಿರಲು ಶಿವಭಕ್ತ1ರ1 ಸುಖ
ಗೋಷ್ಮೀಪ್ರಸಂಗದಿಂ2ದಂ ಕೇಳ್ದರು. ನೊಸಲ ಕಣ್ಮಕುಟವು ತನಗೆ ತಾನೆ
ಹುಟ್ಟ ಅನ್ನಪಾನಾದಿಗಳ ಹಂಗಿಲ್ಲದೆ ನಿಂದರೆ, ನೆಳಲಿಲ್ಲಜಿ ನಡೆದಕ್ಕೆ ಹೆಜ್ಜೆ ಯಿಲ್ಲದೆ
ಚರಿಸಿ ಸಮಾಧಿಯಂತ್ಯದಲ್ಲಿ ` ಕೈಲಾಸಕ್ಕೆ ಹೋಗಿ ಪ್ರಮಥರ ಸದ್ಗ್ದೋಹ್ಠಿಯಲ್ಲಿ
ತತ್ವಾರ್ಥಮನಳಿ*ದು ಮರಳಿ ಧರಗೆ ಹೋಗುತ್ತ ಬರುತ್ತ ಇದ್ದಿರಿ. ಅಲ್ಲಿ ನೀವು
ಪ್ರಥಮ ನಾಯಕ ನಿರ್ಮಲ ಬಸವನಂ ಕಂಡಿಕೆ? ಶಿವಭಕ್ತಿ ಸಮತೆಯೆಲ್ಲಿಪ್ಪುದಲ್ಲಿ
ತೆಪ್ಪುಜಿಇರ್ಸನೆಂದು ಕೇಳ್ಬೆವು ಎನಲು, ಅಸನ ನೆಪೆಯ ತಿಳಿದು ಬಂದು ಪೇಳ್ವೆನೆಂದು
ಸಿದ್ಧರಾ3ಮೇಶ್ವ ರತ ಕೈಲಾಸಕ್ಕೈ :ಯ್ದಿ ಸಕಲ ಪ್ರಮಥರಂ ಶಿವನಂ ಕಂಡೆಜಗಿ ಪರ
ಶಿವನೆ, ಪ್ರಮಥಲೋಕದಲ್ಲಿ ಬಸವೇಶ್ವ 'ರನುಂಟಿ ಕಂಡಿರೆ ಎಂದು, ಭೂಲೋಕದ ಭಕ್ತರು
ಎನ್ನ ಕ್ಸ ರು. ಬಸನನಿರವಂ ಎನಗೆ” ಪೇಳಿ ಎನಲು, ಬಸವಸಿಲ್ಲದ ಭುವನ ಭವನವಾ
ತಪಃ ಭಕ್ತರೊಳು ಜಂಗಸುದೊಳು ಪ್ರಮಥರೊಳು ನನ್ನೊ ಳಗಿಲ್ಲವೆಯೆಂದು ಶಿವನು
ತಮ್ಮುದರವಂ ಬಗೆದು ಶೋಯುವಲ್ಲಿ ಶಿವನೋಲಗದ ನಿಸ್ತಾ ಇರೆವೆಲ್ಲವು ಶಿವನ ಹೆ ೈತ್ಯ್ಯಮ
ಲದಲರ್ಸ ಬಸವಣ _ನೋಲಗವಾಗೊಪ್ಪು ತ್ತಿ ರಲು ಕರಿಮುಖ ಶರಭಮುಖ ಖಲ
ಮುಖ ಸ್ಕಂದ ಭೃಂಗಿ ವೀರಕ ವೀರಭದ್ರಾದಿ ಪ್ರಮಥರು ಹೆರಿಯಜೇಂದ್ರರು ಮನು
ಮುನಿ ಯಕ್ಷ ರಾಕ್ಷಸ ನರ ಸುರ ಗರುಡ ಗಂಧರ್ವರು ಬಸನಂಗೆಜಗಿ ಕೀರ್ತಿಸಲ್ಕು ರಾಮ
ಯ್ಯ ನೋಡುತ್ತಿರೆ ಶಿನನೆಂದನು, ಬಸವಾ ಮರ್ತ್ಯದಲಲ್ಲಿ ಕಪ್ಪುಗೊರಲನ ಭ4ಕ್ತ
ರುಂಟಿ? ಸಂಸಾರ ಸುಖವೆ? ಎನಲು, ಭಕ್ತರಾರು ಇಲ್ಲ ಶಿನಭಕ್ತರೇ ಕರ್ತರು, ನಾನೇ
ಭೃತ್ಯನು; ಶರಣರುಂಡೊಕ್ಕ ಶೇಷಪ್ರಸಾದವ ಸವಿನ ಸುಖವಾದಕೆ ಸಂಸಾರವೆ ಲೇಸು
ಎನಲು, ಗಿರಿಜೆ ನೋಡು ಎನಲು, ಸಿದ್ದರಾಮೇಶ ಕಂಡು ನಿವಂಗೆಣಗಿ ಭೂರೋಕಕೆ
ಯ್ತಂದು ಶಿವನು ತನಗೆ ತೋಣಿ`ದಂತೆ ಸಿದ್ದ ನರಾಮಯ್ಯನು ತನ್ನು ದರವಂ ಬಗೆದು ಭಕ್ತ
ರಿಗೆ ತೋಯಿವಲ್ಲಿ ಸ್ನ ಸಂದ ಭೃಂಗಿ ವಕೇಕಶರಿ ಸಕಲಪ ಪ್ರಮಥರು, ತತಾ! ರುದ
ಗಣಪ ತ್ರಮಥಗಣ ೫ ಮೊದಲಾದ ಪ ಸ್ರಮಥರಿಂದೊಪ್ಪತ್ತ ಬಸವಣ್ಣ ಸಿದ್ಧ
ರಾಮಯ್ಯನ ಹೈದಯದಲ್ಲಿ ಒಪ್ಪುತ್ತಿರಲು ಸಕಲಭಕ್ತರು ಕಂಡು ಶಿವನ ಕಿಸೆ
ಭಕ್ತರ ಹೃದಯದೊಳು ಬಸ6ವೇಕ್ವ ರ6 ಮೊದಲಾದ ಸಕಲ ಪ,ಮಥರು ಇರ್ಪುದು
ತಪ್ಪದೆಂದು ಕೊರಡಾರುತಿರ್ದರು..
|: ರು (ಗ) 2. ದಿಂ(ಗ 3. ಮಯ್ಯ (ಗ)4- ಫಭ (ಗೆ)5, ಶ್ವರ (ಗೆ) 6, ವಣ್ಣ (ಗ)
ಭೈರನೇಶ್ವರನ ಕಾವ್ಯದ ಕಥಾಸೂತ್ರರತ್ನಾಕರ ೩೫
4 ಈ, ಕೃತಿಯೊಳು ತಪ್ಪೊಂಡಿ] ಲ್ಲನೆನೆ ನಡೆಸುವುದು” ಎಂಬುದಕ್ಕೆ ಕಥೆ
ಆಂಧ್ರದೇಶದ ಓರುಗಲ್ಲೆಂಬ ಪಟ್ಟಣದಲ್ಲಿ ಪ್ರತಾಪರುದ್ರೆ ನೆಂಬ ಅರಸಿರಲ್ಕು ಅಲ್ಲಿ
ಏಕದಂಡಿ ದ್ವಿದಂಡಿ ತ್ರಿಡೆಂಡಿಯೆಂಬ ಮೂವರು ವೈಷ್ಣವ ಕವಿಗಳು ಸಲಕ ವಿದ್ವಾಂ
ಸರು ಮಾಡಿದ ಪದ್ಯವಂ ಮೂಹಿನೇಳೆ ಓದಿಸಿ ನಿನ್ನ ಪದ್ಯ ತಪ್ಪೆಂದು ಆ ಪದ್ಯವಂ
ಪಾಠನಂ ಮಾಡಿ ತಾವು ಮೂವರು ಓದಲು, ನನ್ನ ಪದ್ಯವ ನೀನೆಲ್ಲಿ ಕಲಿಕೆಯೆಂದು
ಸಮಸ್ತ ಕವಿಗಳ ಆ ರಾಜನಲ್ಲಿ ಮನ್ನಣೆಯಿಲ್ಲದಂತೆ ಸೋಲಿಸುತ್ತಿರಲು; ಇತ್ತ ವಿದ್ಯಾ
ನಗರವೆಂಬ ಸಟ್ಟಣದಲಿ ಉಭಯಕನಿಶರಭಭೇರುಂಡನೆಂಬ ಬಿರಿದಂಕನಾದ ರಾಘ
ವಾಂಕ ಪಂಡಿತನೆಂಬ ಶಿವಕನೀಶ್ವರನು ಆ ವಾರ್ಶೆಯಂ ಕೇಳಿ ಕನಿಮುಖಕವಾಟನೆಂಬ
ಪದ್ಯಶಾಸ್ತ್ರವಂ ರಚಿಸಿ ಓರುಗಲ್ಲಿಗೆ. ಪೋಗಿ ಆ ರಾಯನ ಸಭೆಯಲ್ಲಿ ಆ ತ್ರಿದಂಡಿಗಳೆಂಬ
ವಾದಿಗಳ ಮುಂದೆ ಓದಣ್ಮು ಆವರಿಗೆ ಮೂಯಿವೇಕೆ ಓದಿದರೆಯೂ ಪಾಠ ಬಾರದಿರಲು
ಮತ್ತೆ ಓದಿಸಲು ಮತ್ತೆಯೂ ಬಾರದಿರಲು, ರಾಘವಾಂಕ ಪಂಡಿತ ಸಿನ್ನಪದ್ಯ
ತಪ್ಪು ಎನಲ್ಕು ಅದಕೆ ಅರ್ಥಸಮಸ್ಯಕ್ಕೆ ಪದ್ಯ ನಂ ಕೂಡಿಸಿ ಅಥೈ ೯ಸಿಯೆಸೆ
ಆ ಮೂನರಿಗೆಯೂ ಬಾರದಿರಲು, ಪ್ರ ಜ್ ಉನಾ ಕಡತ
ರಿಗೆ 2ಕರ2 ವಮುಗಿದು ವಂದಿಸಿ ನೀವು ಅರ್ಥ್ನಸಿಯೆನೆ, ಆ ತ್ರಿದಂಡಿಗಳು ನಮ್ಮ
ಪದ್ಯವ ತಪ್ಸೆಂದರು ನನ್ಮುದು ತಪ್ಪುಯೆಂದು ಹೊಡಗೆಡಸಿ ಹೊಣಿಡಿಸಿಬಿಡುಯೆ
ನ3ಲುಂ ಹಾಂಗೆ3 ತಪ್ಪುಯೆನಿಸಿ ಸಭೆಯಿಂದ ಹೊಜಿಡಿಸಿದನು. ಆ ರಾಘವಾಂಕ
ಪಂಡಿತರು ಪೂರ್ನಪದ್ಯವ ಕೂಡಿ ಅರ್ಥೈಸಲು ಪ್ರ ತಾಪರಾಯನ ಸಭೆಯಲ್ಲಿರ್ದವರೆಲ್ಲಾ
ಕೀರ್ತಿಸಿದರು. "ಉಭಯಕವಿಶರಭಭೇರುಂಡ ರಾಘವಾಂಕ ಪಂಡಿತನು' ಎಂಬ ಶಿವ
ಶನೀಶ್ವರನ ಶವಿತ್ವದಲ್ಲಿ ತಪ್ಪಿಲ್ಲವೆಂದು ಸಮಸ್ತ ಸಮಯದ ಕವಿಗಳೆಲ್ಲಾ ಕೀರ್ತಿಸಿದರು.
“ಬಾಣ ಮಯೂರನ ಜಾಣು” ಎಂಬುದಕ್ಕೆ ಕಥೆ
ಭೂಲೋಕದಲ್ಲಿ ಕಂದಾರವೆಂಬ ಸಟ್ಟಿಣದೊ4ಿಳು ನಂದಚಕ್ರವರ್ತಿ ರಾಜ್ಯವ
ನಾಳುವಾಗಳು, ಆತನ ಓಲಗದಲ್ಲಿ ಬಾಣ ಮಯೂರ ಕಾಳಿದಾಸ ವರರುಚಿ ಮೊದ
ಲಾದ ಮುನ್ನೂಜಿ) ಅಖುವತ್ತು ಕವಿಗಳಿರುನಲ್ಲಿ, ಬಾಣನು ಕಾಳಿದಾಸನು ಸೈ ಪಾಗಿ
ಮಯೂರನ ಮೇಲೆ ಮಚ್ಚರವ ಮಾಡುತ್ತಿರಲು ನಂದರಾಜನೋಲಗದಲ್ಲಿ ಕವಿತ್ವದ
ಹುರುಡು ಮನದೊಳಗೆ ಹೆಚ್ಚೆ ತಾವಿಬ್ಬ ರು ಕೂಡಿ ಏಕಾಂತದಲ್ಲಿ ನಂದರಾಜನ ಕೂಡೆ
ಹೇಳಿದರು. ಕವಿ ಮಯೂರನ ಇಲ್ಲಿ ಪೊಗಿಸಬೇಡೆನಲು, ರಾಜನೇಕೆಂದು ಕೇಳಲು,
ಅನನು ಕುಷ್ಕ ರೋಗಿ ಎನಲು ರಾಜ ಕೇಳ್ದು ಕೌತುಕವಂ ತಾಳ್ಸು ನೋಡುನೆನೆಂಡು
ನಾಳೆ ಜಲಕೇಳಿಗೆ ಬನ್ನಿ ಎಂದು ಸಾರಿಸುತ ಸಂಭ ಮಿಸುನನಿತಕ್ಕೆ ಬಾಣಕನಿ
- ಅನ (ಗೆ 2. ಹಸ್ತ (ಗ) 3. ಲುಅಹಾ (ಗೃ 4. ಕದೊ (ಕ)
೩೬ ಶರಣ ಸಾಹಿತ್ಯ ಗ್ರಂಥಮಾಲಾ
ಕಾಳಿದಾಸರ ತಂತ್ರ ವೆಂದಣ*ದು ಮಯೂರಂ ಚಿಂತಿಸುತ್ತಿರಲು, ಸೂರ್ಯೆನಸ್ತಮಿಸಲ:
ಕತ್ತಲೆಯಾಗೆ ಗಿರಿಜಿಯ ನಗೆಯಂಕೆ ಚಂದ್ರನ ಬೆಳಗಿರಲು, ನಿದ್ರೆ ಯಿಲ್ಲದೆ ಮಯೂರಂ
ಚಿಂಕೆಯೊಳರ್ದು ಸೂರ್ಯನಿಂದೆನ್ಸ ಹತ ಕುಷ್ಕವ ಕಳೆನೆನೆಂದು ನಿರ್ಮಳಗುಣವ
ನಿಶ್ಚೈಸುತ್ತಂ ಬೆಳಗುಜಾವದಲ್ಲಿ ಎದ್ದು ಗಳಪೂರೆ ನೀಕೊಳು ನಿಂದು ರವಿಯತ ತ್ವಭಿ
ಪವ ವಂದಿಸಿ ಸೂರ್ಯೆಮಂತ್ರ ನಂ ನೆನೆದು ಮೂಣುಲೋಕಕ್ಕೆ ೪ ಬೆಳಗುಲ್ಳಾ ತನೆ
ಜಗಚ ಸ ಕ್ಷುವೆಂಬ ಮಹಿಮಾಢ್ಯಂ ಯೆಂದು ಸೂರ್ಯಶತಕವನೋದಿ ನುತಿಸುತ್ತಿರಲ
ಅಗಸೂರ್ಯ ಬಂದೇನುಬೇಕು 'ನಲು.ನನ್ನ ಕುಷ್ಟ [ರೋಗವ ತೊಲಗಿಸಲು ನನ ಕೈ ಲಾಗ
ಗದು ನಿನ್ನ : ಮ್ಳ ಮಿಂಚಾಗುವಹಾಂಗೆ ನಾಳೆ ಒಂದುದಿನಕ್ಕೆ ಒಂದುಕಿರಣನ ಶೊ
ಎಂದು ಕೊಟು ಹೋಗಲು ಮೈಮಿಂ ಜಾಗಿ ಸುನರ್ಣದಂತಿರಲು, ಇತ್ತ ಬೆಳಗಾಗಲು
ನಂದರಾಜನು ಬೈ ಕುಳಿಗುವ ಸ್ಪಸವನೆಲ್ಲರಿಗೆಯೂ ಇತ್ತು ಮಯೂರಗಿತ್ತು ಸಿಂಗರವಾಗಿ ನಂ
ದ ರಾಜನೆಯ್ತಂದು ನೀರಾಟದಲ್ಲಿ ಮಯೂರನ ನ೫ಯಬೇಕೆಂದು ರಾಜನಿಲ್ಲೆಂ
ದು ನೀರಪೊಯ್ಯುಲು ತು ಭಾ ೦ದು ನಿಲ್ಲಲು ನೊಂದೆನೆಂದು a ಸಂತ್ರೆ
ಸಿ ಬಾಸುಳನ ನೋಡುವ ನೆನದಿಂದ ಕುಪ್ಪ ಸನ ಕಳೆದು ನೋಳ್ಪಾಗ ಜಾ
ಸುವ1ರ್ಣವನಾ]ಗಿರೆ ನಂದನ್ಭ ಪ ಮನೆಗೆ ಸು ಕರೆ ಕಾಳಿದಾಸ ಬಾಣರಎಂದು
ಕೋಪದಿಂ ಹುಸಿಗಲಸಿ ನಂದ ನೊಂದು ಸಂತಾಸಿಸುತ ಕರೆಕರೆಯೆನೆ ಬಾಣ ಬಂದು
ಸಭೆಯ ಮುಂದಿರಲ್ಕು ಮಯೂರನ ಮ್ಳ ಸುವರ್ಣವಾಗಿರೆ ಸ್ಪಸಿಯ ನುಡಿನಕೆಯೆನೆ
ದೆರ್ಬಣ್ಣ ಮುನ್ನು ಟು ರವಿಯಿಂದ ಇರುಳು ಸಔೆದನೆನೆ ಬಾಣನೆಂದಂತೆ ಮಯೊರ
ನಹುದೆನಲು, ಒಂದಿರುಳಿಗೆ ಸೂರ್ಯನಿಂದ ಪಡೆದವರಾರು? ಅರಿದರಿದೆಂದು ಬಾಣನ
ಮುಂದೆ ಮೂದಲಿಸುತ್ತಿರಲು, ಘುಡುಘುಡಿಸಿ ಬಾಣ ಕರವ ಕಡಿದು ಸಭೆಯ ಮುಂದಿರಿಸಿ
ಸರ್ನಜನ ನೋಡುತ್ತಿರೆ ಕೆ ಬಾಣ ಪೊಗಳ್ಳನು. ದೀವ ಜಯಜಯ ಮುಹಾಜೀವ ಕರುಣಿ
ಪುದು, ದೇವ ಭೀಕರ ಮಹಾಕಾಳ ಕರುಣಿಪುದು, ದೇವ ಘುಳುಘುಳಿಸ ಪಿ ಶಿ ಶೂಲಧರ
ಕರುಣಿಪುದು, ದೇವ ; ಗಂಗಾಮೃ ತ ಜಟಾಭಾರ ಕರುಣಿಪುದ್ಯು ದೇವ ತ್ರಿಲೋಚನ
ಮಹಾಗುರುವೆ ಕರುಣಿಪುದು ಎಂದು ಪೊಗಳಲು ಶಂಕರಂ ಸುಮ ಒನಿರಲು ಅಂಬಿಕಾ
ನಿತೆಂಬಬಿಂಬಲಂಪಟಿ ಹೆಸ್ತನೆಯೆಂಬ ನುಡಿಗೇಳಿ ಗಿರಿಜೆಯರು Fis ಅವ ಬಂಡು
ಗೆಲವುಕತ್ತಹನೆಯೆಂದು ಶಿವಗೆ ಬನೆ ಸಲು ಶಂಕರ ಬಂದು ಎಲೈ ಬಾಣ ಹೀಗೇಕೆ
ಬಂಡುಗೆಲವುತ್ತಿ. ದ್ವಿ ಎನಲು, ಮೊಂಡಮೋಟರಿಗೆ ಕುರುಡಕುಂಟರಿಗೆ ಬಂಡುಗೆಲ
ನದು ಸಹಜಸೆನಲ್ಲು, ನೆಸುನಗುತ ಶಂಕರನು ಮೆಚ್ಚ ಹೆಸ್ತಂಗಳಂ ಕೊಟ್ಟು ಮತ್ತೇನು
ಬೇಕು ಎನಲು, ನಮೋಟಿನೆೊಂಡರಿಗೆ ಕೈಕಾಲ್ಲ ಳಕೆಸಿಡುನ ನರವನೆ ಕೊಡಿ ಎನಲ್ಕು
ಕಡೆಯಲ್ಲಿ ನಿಮ್ಮಡಿಯೊಳಿರ್ಪ ನಿಜಸದವ ಕೊಡಿಯೆನಲ್ಕು ಕೊಟ್ಟು ಮೂಹಚುಲೋಕ
ಜೊಳಿರ್ಸ ಸಮಂಜಸ ಬಾಣಕನಿಯ ವಾಕ್ಕನೆ ಬಣ್ಣಿಪುದು, ka ಬಿರಿದೆನಿತ್ತು
]: ೫೯ ಛಾಯನಾ (ಗ)
ಭೈರನೇಶ್ವರನ ಕಾವ್ಯದ ಕಥಾಸೂತ್ರರಶ್ನಾಕರ ೩೭
ಶಂಕರ ಕೈಲಾಸಕ್ಕೆಯ್ದ ಲ್ಕು ಬಳಿಕ ಬಾಣನು ಅನಂತಕೋಟ ಪದ್ಯಗಳಿಂದ ಶಿವನ
ಸ್ತುತಿಸುತ್ತಿರಲು, ನಂದ ಕೇಳಿ ಬಾಣಂಗೆ ಪೊಡನಂಟು ಪೊಗಳಿ ವಂದಿಸುತ್ತ ಮತ್ತ
ಗಜದ ಮೇಲಿರಿಸಿ ಮೆಜಕಕಿಯಿಸುತ್ತ ಕೆಲಂಬುದಿನವಿರುತ್ತಿರಲು ಶಿವನೊಲಿದು ಬಾಣನ
ಭಕ್ತಿಗೆ ಮೆಚ್ಚಿ ಕ ಕೈ ಲಾಸಕೊಯ್ದ ನು.
“ಮಯೂರನ ಜಾಣ್ಮೆ? ಎಂಬುದಕ್ಕೆ ಕಥೆ
ಬಾಣ ಕರವ ತಲ್ದು ಪಡೆದುದ ಕಂಡು ನಂದನ ಸಭೆಯೊಳು ಕಾಳಿದಾಸ
ಮೊದಲಾದ ಕನಿಗಳು ರಾಜನಿಯೋಗದವರೆಲ್ಲ ಹೆರಕನೀಶ ಶ್ವರ ಬಾಣನೆಂದು ನುತಿಸು
ತ್ರಿರಲ್ಕ, ಮಯೂರಂಗೆ ವಾಸೆಪಂಥ ಹುಟ್ಟ ಹರಿಯಿಂದರೆನ್ನಂಗ ಸುವರ್ಣವಾಯ್ತು
ಒಂದುದಿನಕೆ ಹರನಿಂದೆ ಸರವಿಲ್ಲೆಂಬುಜೇನುಕಾರಣವೆಂದು ಮಯೂರ ಸೂರ್ಯನ
ನುತಿಸಿ ಕೇಳಲು ಸೂರ್ಯನೆಂದನು. ಮುನಿಕೊಟ ಶಾಪದಿಂಡೆನ್ನಂಗಡ ಕುಷ್ಕವು
ಬಾಲಾರ್ಕೇಶ್ವರನಿಂದ ನಿಜದೇಹೆನ ಪಡೆದನೆನೆ, ಅದನೆನಗೆ ಕೊಡು ಎನಲು, ನಾ
ಕೊಡಲಾರೆನೆನಲು, ಹರಿಭಕ್ತಿಯಂ ಬಿಟ್ಟು ಬಾಣನೆನಗೆ ಪರಮಗುರುವಾದನೆಂದು
ನಂಬಿ ಮಯೂರನು ಹೆರಭಕ್ತಿಯಿಂದ ಹೆಕೆವುದು ಎನ್ನಂಗದ ಭನಕೋಗನೆಂಬ ಕುಸ್ಕೆ ೦
ದು ಶಿನಭಕ್ತಿಪ್ರಯುಕ್ತನಾಗಿ 'ಬೆಳಗಿಗೆ ನಳುಘಳಿಗೆಯೊಳೆದ್ದು ಭಸ್ಮರುದ್ರಾಕ್ಷಿ ಪಂಚಾಕ್ಷರಿ
ಯು ಕ್ರನಾಗಿ `ರ್ವಾತ್ಮ] ಸಿತಗಾತ್ರ ಎಂದು ಒಂಭತು ಸ್ತುಪದ್ಯವಂ ನುತಿಸುತ ಶಿವನತಿಯಖ
ದಾರನೆಂಬುದಂ ತಃ ತಾ ನೆಲುವಂ ಕಟ್ಟಿ ಕೆಳಗೆ ಅಲಗಿನಮೊನೆ
ಮೇಲಾಗಿನಿಲ್ಲಿಸಿ ನೆಲುನನೇಳಿ? ವರದಹೆಸ್ತ ಅಭಯಕರಾಯಾ ಕಾಯಿಕಾಯಿ ಕರುಣಾ
ನಿಧಿಯೆ ಎಂದು ನೆಲುನಿನ ಕಾಲಂ ಕೊಯ್ಯೆ ಶಿವ ಮೆಚ್ಚೆ ಬಂದು ಮೇಲೆ ಮಸ್ತಕವಂ
ವರದಕರದಿಂ ಪಿಡಿದು ಕೆಳಗೆ ಅಲಗಿನಮೇಲೆ ಬೀಳ್ಬಂತೆ ಶಭಯಕರದಿಂಪಿಡಿದು ಮೆಚ್ಚಿದೆ
ಬೇಡೆಂದು ನುಡಿಸಲು ನುತಿಸುತ್ತ ನುಡಿಯಜಿ ಮತ್ತೆ ನೆಲುವಂ ಕೊಯ್ಯಲು, ಕರವ
ಹಿಡಿದು ಕಡೆ1ಗೈ1ದು ಮಯೂರಂಗೆ ಶಿವಭಕ್ತಿ 'ಪ್ರಭಾವನೆಯನಿತ್ತು ನಿತ್ಯನಿರ್ಮ
ಳಾಂಗನ ಮಯೂರಂಗಿತ್ತು ಕೈಯಿತ್ತ ಬಾಣ, ಮೈಯಿತ್ತ ಯೂತ್ ಧನದ
ಸಖ ಕೊಂಡಾಡುತ್ತ ಗಣಸದವಿಯನೀಯಲು ಕಾಳಿದಾಸ ನಂದಭೂಸ ಮೊದಲಾದ
ವರು ಕೊಂಡಾಡುತ್ತಿರಲು, ಶಿವನ ನುತಿಸಿದವರು ಶಿವನ ದೇಹೆದಂ2ತೆ ಶಿ2ವಶರೀರಿಗ
ಳಾದರು ಎಂದ್ದು ದೇವಗಣ ಕೊಂಡಾಡುತ್ತಿರಲು ಮಯೂರನು ಶಿವನ ಸ್ತುತಿಯಿಂದ
ತಿವನೊಳು ಬಿಕೆದನು.
“ಗುರ್ಜರನಬಿನ್ನಾಣ” ಎಂಬುದಕ್ಕೆ ಕಥೆ
ಗುರ್ಜರದೇಶದ ಮಂಗಳಪುರಿಯೆಂಬ ಸಟ್ಟಣದಲ್ಲಿ ಕುಮಾರಪಾಲಗುರ್ಜರ ಉದ್ಭ
ಟಿಡೇವನೆಂಬುಭಯನಾಮದಿಂದೊಪ್ಪುತ್ತಿರಲ್ಲು, ಆತನಸತಿ ಮಂಗಳಾಂಬಿಕೆಯು ತಾನು
1. ಚಿತೆಗೆ (ಗೆ) 2. ತೆ ಶಿನಶರೀರದಂತೆ ಶಿ (ಗ)
೩೮ ಶರಣ ಸಾಹಿತ್ಯ ಗ್ರಂಥಮಾಲಾ
ರಾಜ್ಯವಾಳುತ್ತ ಶಿವಭಕ್ತಿಯುಕ್ತರಾಗಿ ಕರಣಂಗಳುಂ ಶಿವನುಸಕರಣಂಗಳಾಗಿ ಇಂದ್ರಿ
ಯಂಗಳೆ ಸರಿಚಾರಳರಾಗಿ ಹೃದಯಕಮಲವೆ ಸೆಜ್ಜೆ ಯಾಗಿ ನಿರ್ನುಲಮನನೆ ಕುಸುಮ
ವಾಗಿ ಪ್ರಾಣನೆ ಶಿವಲಿಂಗವಾಗಿ ಪರಿಣಾಮನೆ ಅಮೃತಕ್ಷೆ ವೇದ್ಯವಾಗಿ; ಇಂತು ಶಿವಪೂ
ಜೆಯಂ ಹೆಗಲಿರಳು ಮಾಡುತ್ತಿರೆ ನೋಟಮಾಟವೆಲ್ಲ ಶಿವನೊಳುಕೂಡಿ ಕೂಟಜಬೇಟ
ವೆಲ್ಲ ಶಿವನೊಳು ಬೆರೆದು. ಮಾಡಿದುದೆಲ್ಲ ಪೂಜೈ, ಆಡಿದುದೆ1ಲ್ಲ ಸಕಲಸ್ತುತಿ
ಸೆಕೆದುದೆಲ್ಲ ಶಿನಧ್ಯಾನ ತನುಕ್ರಿಯೆ ಈಕಶ್ನ ಶ್ವರನೊಳಡಗಿ ಭಕ್ತಿಸೂರ್ತಿತಾನಾಗಿ ಶಿವ
ಭಕ್ತಿಸಾಮೂತಿ ಯಕ ನಾಗಿ ನನನಲ್ಲಿ ಸಮೆರಸವುಳ್ಳಾ ತನಾಗಿರುತ್ತುಂ ಉದ್ಭಟದೇವನು
ತನ್ನಃ ಮನೋವಲ್ಲ ಲ್ಲಭೆಯೆನಿಪ್ಪ ಸಪಿಯುಂ ಅಾನುಂ ಸರತಸದೊಳಿರುತ್ತಿ ರ್ದು ನೆತ್ತವಾಡು
ತ್ತುಂ ಶಿವತತ್ವ 2ನಂ ಗ2ಣಿಸುತ್ತುಂ ಆಡುತಾಡುತ್ತಂ ಉಧ್ಭಟಿಜೀವಂ ನಸುನಗಲು
ಸತಿ ಕಂಡು "ಇಡಿದಳ್ಳು ಸುಯ್ದಳು, ಮನದೊಳು ಮುಧಿವುತ್ತಂ ಕರಗಿ ಕಂದುತ್ತಂ
ಮನವಿಳಿದು ಲೆತ್ತದಹಾಸಂಗಿ ಯನಂತಿರಿಸಿ ಲಜ್ಜೆನಾಚಿಕೆಯುಂ ಮೊಳೆವುತ್ತಿರೆ ಇಂತೆಂ
ದಳು. ನೆತ್ತನನಾಡುವುದು ಭಕ್ತನೀತಿಯಲ್ಲವೊ, ಸತ್ತಸಾರಿಯೆ ಬಂದಿತ್ತೆಂದೊ,
ನೆತ್ತವಹಾಕುತ್ತ ತಪ್ಪಿದೆನೆಂದೊ ಏತಜಿಲ್ಲಿ ಕುಂದ ಕಂಡು ನೀವು ನಗುತ್ತಿದ್ದೀರಿ? ಎನೆ
ಕಮಲಮುಖಿ, ನಿನ್ನ ಲ: ನಮ್ಮೆ ಶರಣರ ಕಾರಣ ನಗೆ ಬಂದಿತ್ತೆ ತ್ತೆನಲು, ಸೌರಾ
ಸ್ಟೈದಲ್ಲಿರ್ಜೋಹಿಲ ದೇವನು Badd, ತನ್ನ ತನುಧೊಸನಂ ಶಿವಂಗಿತ್ತು
ಶಿವನನೊಲಿಸಿ ತಾನೊಬ್ಬನೆ ದೇಶಿಕನಂತೆ ಪೋಗುತ್ತಿ ಹ ಶಿವಪುರಿಗೆ ಘಂಟಿಯೊಳು
ನಾಲಗೆ ಬಿದ್ದು ದನಅ್ಯದೆ ನಂಟರು ನಲ್ಲರು ನೋಡುತ್ತಿರಲ್ಕು ಪೋಗುವುದೇನರಿದ್ದು,
ಕೆಲವೂರ್ಗಳಿಲ್ಲವೆ, ಜನರನಿ3ಬ ನ) 3ರನೊಯ್ಯಲಿಲ್ಲನೆ ಎನುತ ಮತ್ತೆ ನಗಲು, ಸತಿಯನಿತ
ಕೊಳೆ ಸುದೂರಡೊಳಾನ ಹವಣಿನೊಳೋಹಿಲದಜೀನ ಸೋಗುತಿರ್ದಪಮಧೀಶಾ
ತೋಟಿ ಎನಲು ಆಕಾಶಡೊಳು ಕೈಘಂಟಿನಿಡಿದು ಶಿವಭಾವದೊಳು ಪೋಗುತ್ತಿರ್ದ
ಸನಡಿ ಎನಲು ಸತಿ ಕಂಡು4ಅ4ಸಾ ಂಗವೇಳಿಗಿ ಪತಿಗೆಂದಳು. ಒಲಿದಡೆ ಕೊಂಡಾಡಿ;
ಅಲ್ಲಜಿಡೆ ಸುಮ್ಮನಿರಿ. ಆತ WR ನೀವು ಭೋಗಿ, ಜನರೆ ಆತ ಸುರಲೋಕದ
ತಪಸಿ ನೀ ನರಲೋಕದರಸು, ನೀ ಕಾಮಿಯಾತ ನಿಷ್ಠಾಮ್ಕಿ ಜಅಯಲೇನುಕಾರಣ
ವೆನಲು ಗುರ್ಜರದೇನ ನಗಲು ವಸಿಕೆಯೆಂದಳು. ನಗುಶ ಜ೫8ನ ಶಿವೆ, ಕೃನೀಅ30ಹೆಗ
ಜಿಯಿಜೆ5 ಯೆಲಾ ಎನಲು, ಶಿವೈಕ್ಯ ರಿಗೆ ಹರಲೋಕವೇನು? ನರಲೋಕವೇನು? ಭಕ್ತಿಮ
ರ್ಮವ ನೀನೆತ್ತಬಲ್ಲೆ? ಅಬಲೆಎನಲು, ನಾನಅಯೆ ನೀನಅವಂಗಡಾ! ಎಂದ್ದು ಏಸು
ಡಿನಸಕ್ಕೆ ಎನಿಬರಂ ಕೊಂಡೊಯ್ದಿಸೆಯೆನೆ,? ಇಂದು, ಈಗಳೆ, ಈತೆಕದೊಳೆ, ಈನಾಡ
ಮಂದಿ ಈಪುರವಂ ಕೊಂಡೊಯ್ದ ಸೆಂ. ಇಂದುಮುಖಿ ನೀ ನೋಡೆನುತ ಗುರ್ಜರದೇನ
ನೆ6ನೆಕೊಂಡೊಯ್ವೆಂ ಕೊಂ6ಡೊ ನೆಂಬ ನುಡಿಯನೆ ಕೇ7ಳ್ಳಿಂ7 ಕಂಡಣಯೆನೆನೆ
1. ಅಸ್ತು (ಗೃ 2. ನಗು (ಗ) ಳ್ವೈ(ಗ) 3. ಬ(ಗ) (ಗೆ 4. ಸಾ(ಗ)5. ಹೋಗದೆ
ಯಿಕೆ (ಗೆ6. ನೆಕೊಂ (ಗ) 7. ಕೈ "ಗು
ಭೈರವೇಶ್ವರನ ಕಾವ್ಯದ ಕಥಾಸೂತ್ರರತ್ನಾಕರ ೩೯
ಉದ್ಭಟನ ನುಡಿಬೇಣಿ ನಡೆಬೇಆ3ಿಯೆ? ನಾಳಿನ ಸೋಮವಾರ ಕ್ಫೆ ಲಾಸಕ್ಕೆ ಸಯಣ
ನೆಂದು ಸುತ ತಲೈ ಗಾವುದಕ್ಕೆ ಡಂಗುರವಂ ಸಾಣಿಸಿ ನಾಡನೆಲ್ಲಾ ಹ ಪಾಪಿ ನಿಷ್ಟಾಸಿ
ಗಳು ದುರಿತಭವರೋಗದಿ ನೊಂದವರು ಬಂದಿರಲು ,ಕಂಡುಕೇಳ್ದ ವರೆಲ್ಲ ಮಂಗಳಪುರಕೆ
ಬಂದು ನೆರೆದಿರಲು, ಸತಿ ಸಂಭ್ರ ಮಿಸುತ್ತೆಂದಳು. ಕೊಂಡೊಯ್ದ ಡೆ ಕೈಲಾಸದಲ್ಲಿತ್ಟೆ
ಇಲ್ಲದೊಡೆ ಭಕ್ತರೊಳು ಹಂಗಿಸುವೆನು ಎನುತ್ತ ಸತಿಬಂದು ನುಡಿದಳು. ವಾರಬಂದುದು
ಪುರಜನ ನೆರೆದುದು; ಇನ್ನೆಂದು ನೀಂ ಪೋಗುವುದು ಎನಲು, ಗುರ್ಜರದೇವಂ ಲಿಂಗಾ
ರ್ಚನೆಯಂ ಮಾಡುತ್ತಂ 'ಮೃಡನ ಜದೆಮುಡಿಗೊ:ದು ಪದ್ಯವನೆಸಗಲು ಪುರವೆದ್ದುದ
ಪುರಜನನಜ್ಯರು ಧರೆಯಜನರು ಕೊಂಡಾತ್ತಿರಲು, ಆ ಪುರವೆ ಹೆರುಗೋಲಾಗಿ
ಆಕಾಶವೇ ಭವಶರಧಿಯಾಗಿ ಗುರ್ಜರದೇವನೇ ಅಂಬಿಗನಾಗಿ ಪುರಜನ1ವಂ ದಾಂಟಸಿ]
ಮುಕ್ತಿ ರಾಜ್ಯ ಕ್ಸೈ ಪೋದಂತಿರಲ್ಕು ಹರನ ಜಡೆಯಿಂದಂಘ್ರಿಸರಿಯಂತರೆ ನೂಯಿಖವ
ದಿಂದೆ ವತ ಅಪಿತಕೈ ಪುರಬಂದು ಕೈ ಲಾಸದೊಳಗಿರಲ್ಕು ಬಂದುದ ಸತಿ ತಿಳಿ
ಯದೆ ಮಧ್ಯಾಹ್ನೆವಾಯ್ತು ನಿನ್ನಭಾಷೆ ಘಾಸಿಯಾಯಿತೆಕೆ, ನಗುತ ಮೇಲೆ ನೋಡ
ಬಲೆಯೆನಲ್ಲು, ಸ ೋಡುವಲ್ಲಿ ಕೋಟಸೂರ್ಯಚಂದ್ರಾ ಗಿ ಪ್ರ ಕಾಶನನ್ನು ತಿವನೊಡ್ಮೋ
ಲಗದಿಂದೊಪ್ಪು ವ ರಜತಾಚಲವಂ ಕಂಡು ಕಣು ಟ್ಟ ನೋಡಲನ್ಮುದೆ ಬಿಚ್ಚುತ್ತ ೦
ಗುರ್ಜಕತೇವಗಳಗಲು, ಸತಿಷತಿಗಳು ಶಿವಂಸಡಗುತ್ತಿ ರೆ ಶಿವನೆತ್ತಿ ಕೊಂಡಾಡಿ
ನಂದೀಶಾದಿಪ್ರಮಥರ್ಗೆ ತೋಅ ಗಣತಿಂಥಿಣಿಯ ಸಂತೋಷ ದೊಳಿರಿಸಿದಂ ಶಿವನು.
“ಮಲುಹಣನುರ್ಬು? ಎಂಬುದಕ್ಕೆ ಕಥೆ
ಕುಂತಳಡೇಶದ ಭಾರತೀಪೀಠವೆಂಬ ಸಟ್ಟಿಣದಲ್ಲಿ ಪ್ರವರಸೇನನೆಂಬ ರಾಜ
ಫಿರಲ್ಲು ಅಲ್ಲಿ ಸುವರ್ಣಭಟ್ಟ ನೆಂಬ ವಿಪ್ರನು ಸಕಲ್ಫೆಕ್ವ ರ್ಯಸಂಸನ್ನ, ನಾಗಿ ಆ ರಾಜಂಗೆ
ಹಿತವಂತನೆನಿಸಿ ತನ್ನು ವಗೆನಯು ಅನ್ಯರ್ಗೆಯು ಲಕ್ಷಸಂಖ್ಯೆಪ್ರವ್ಯ ಮಂ ಧರ್ಮಕ್ಕಿ e
ಪುತ್ತು ದಾರಗುಣಶೀಲನಾಗಿರಲ್ಲು ಆಅ ಸುವರ್ಣಭಟ್ಟ 0ಗೆ ಸರ್ನಗುಣಸಂನ್ನ ಸಲ
ವಿದ್ಯಾಪ್ರನೀಣನು ಮಲುಹಣನೆಂಬ ಮಗ ಪುಟ್ಟಿಲು ಆತಂಗೆ ಸಕಲ್ಕೈಶ್ವ ರ್ಯನನಿತ್ತು
ಸುವರ್ಣಭಟ್ಟ ಎ ತನ್ನಸುತನಾದ ಮಲುಹಣಭಿಗೆ ದಾವತಿಯುಲ್ಲದಂತೆ ದಿನಕ್ಕೆ
ಸಾವಿರಹೊನ್ನಂ ಬಳು ಸುಖಮಿರಲಿಯೆಂದು ಶತವರುಷಕ್ಕೆ ಮೂಣುಕೋಟಯು
ಅಯುವತ್ತು ಸಲಕ್ಷಹೊನ್ನ, ೦ ಗಣಿಸಿ ಕಟ್ಟ ಮುದ್ರಿಸಿ ಉಳಿದಹೊ2ನ್ನ ದಾನಧ2ರ್ಮಕಿತ್ತು
ಕೆಲವುಕಾಲದ ಮೇಲೆ ತಾ ನುರಣವಾಗಲ್ಕ ಮಲು ಹಣಗೆ ಪ್ರಾಯವಾಗಲ್ಕು ಆ
ಸಟ್ಟ ಣದೊಳು ಸದ್ಮಾಃ ವತಿಯೆಂಬ ವೇಶಿ ತನ್ನ ಮಗಳು ಮಲುಹಣಿಯಂ ಸಿಂಗರಿಸಿ
ನಿಜಯೇಶ್ವರನ ಗುಡಿಗ' ಕರೆತಂದು ನ ಸ ತೃವನಾಡುನ್ಲಿ ಮಲುಹೆಣಂ ಕಂಡು ಬೇಟಿವಾಗಿ
ಕೂಟದಿಂದಿರ್ಸಲ್ಲಿ ನೋಟವನಜ್ದು ಅಪ್ಪುವ ಸೈರಣೆಯನಣದು ಸೋಂಕುವ ಸಮ
ದಾಂಟ(ಗೆ) ೨. ನ್ನಢ (ಗ)
೪೦ ಶರಣ ಸಾಹಿತ್ಯ ಗ್ರಂಥಮಾಲಾ
ರಸಜೊಳು ಕರಣವೆಲ್ಲಾ ನೋಟ, ನೋಟವೆಲ್ಲಾ ವಿರಹ, ವಿಸಹೆವೆಲ್ಲಾ ದೈನ್ಯ,
ರೈನ್ಯವೆಲ್ಲಾ ಸಾಶ್ವಿಕ, ಸಾತ್ವಿ ಕವೆಲ್ಲಾ ಮೆಯ್ಯಿ, ಡೆ ಯೈಲ್ಲಾ ಕೂಟ ಕೂಟಪೆಲ್ಲಾ
ಮನ, ಮನನೆಲ್ಲಾ ಮೆಚ್ಚು, ಮೆಚ್ಚಿಲ್ಲಾ ಸೋಲ್ಕು ಸೋತ ನೆಲ್ಲಾ ರಸಮಯವಾಗಿ,
ವರುಷವೆ ತಿಂಗಳು, ತಿಂಗಳೆ ದಿನ್ನ ದಿನವೆ ನಿವಿಷ,್ಯ ಶತವರುಷಕೆಂದು ತಂಜಿಕೊಟ್ಟ
ದ್ರವ್ಯವಂ ಹೆತ್ತುವರುಸಕ್ಕೆ ತೆಕ್ಕೊಂಡು ಪದ್ಮಾವತಿ ಸಂಪನ್ಮೆಯಾಗಿ ಮಲುಹೆಣನಂ
ಹೊಅಡಿಸಿಬಿಡೆಂದು ತನ್ನಮಗಳು ಮಲುಹೆಣಿಗೆ ಹೇಳಲು, ಆಕೆಯೆಂದಳು; ಪರಿಮಳ
ವನುಂಬ ತುಂಬಿಗೆ ಹೊಗೆಯವಿಕ್ಸುವರೆ ಪಾಪಿ? ಮಳುಹಣನಂ ಬಿಡಲಾರಿನೆನಲು
ಮಲುಹಣಿಯ ತಾಯಿ ತಪ್ಪಿಲ್ಲಜಿ ತೊತ್ತಬಡಿದ್ಕು ಬೇನೆಯಿಲ್ಲದೆ ನರಳಿ, ಸಾಲವಿಲ್ಲದೆ
ತಗಹೆನಿಕ್ಕಿ, ಹೊಟ್ಟಿಗಿಲ್ಲವೆಂದು ಸಾಲನಂ ಕೇಳಿ, ವಿಟಿ ನಿಂದಲ್ಲಿಗೆ ನೀರಜೆಲ್ಲಿ,
ಬರುವ ದಾರಿಗೆ ಮುಳ್ಳನೆಳೆದು ಜ೫ಕದು ರುುಂಕಿಸಿ ಹಂಗಿಸಿ ಭಂಗಿಸಿ ನಿನ್ನಕನಿತ್ವ
ನನಗೆ ಹೊನ್ನಜಾಳಿಗೆಯಾದೀತೆ ಎಂದು ಜ೫ದು ಹೊಳಿಡಿಸಲು, ಬುಲಹಣನು
ತಿವನ ಹೃ ದಯದೊಳು ನೆನೆವಯೋಗೀಂದ್ರನಂತೆ ಸಿ ಸ್ತ್ರೀಯ ಹಾವಭಾವ ವಿಭ್ರಮನಿಲಾಸ
ವಂ ನೆನೆದು ಕರಗಿ ಕೊರಗಿ ಕಂದಿ ಕುಂದಿ: ಚಿಂತಿಸುತ್ತ, EN ನುಡಿಯಂ
ಕೇಳಿದಲ್ಲದೆ ಎನ್ನೊಡಲು ಉಳಿಯದು ಎಂದು, ಬಂದು “ಸೇಳಿನೊಳು ನಿಂದು ನುಡಿಯ
ಲಾಲಿಸುತ್ತ ಚಳಿಯೊಳು ನೊಂದು ಮಲುಹೆಣಸಿರೆ; ಮಲುಹಣಿ ತಾನುಂಡೆಂಜಲಂ
ಚೆಲ್ಲಲು, ಮಲುಹೆಣನ ಮೇಲೆ ಸಿಡಿಯಲು ,ಮಿಂಚಲು ಕಂಡು ನೀನಾರು ಮಲುಹಣನೆ
ಎಂದು ನೊಂದು, ಮತ್ತೊಂದು ಮನೆಗೆಯ್ದಿ ನೆಕೆಯಲನುವಾಗೆ ಸಜ್ಜನನುತ್ತ ಮಸ ಸದ್ಭಕ್ತ
ಶಿವಕವೀಶ್ವರನೆಂದನು, ಇತ್ತಿ ಗೊಟ ಸವನೆ “ದಲ್ಪಭನು ಈ ಹೊತ್ತಿಗೆ ಪರಸತಿಯಂ
ನೆಕೆಪುದು ನೀತಿಯಲ್ಲಿನಗೆ ಸೈ ರಿಸೆನೆ ಸತಿಯೆಂದಳು. ನಿನಗೆ ನನಗೆಯು ಪ್ರಾ ಣವೆರವಿಲ್ಲ.
ನಿಜವಲ್ಲಭ ಕನ್ನ: ಡಿಯಮೇಲಣುದ್ದು ರುಳುವಃ ಷ್ಟುಹೊತ್ತು ಏಕಾಗ್ರ ಚತ್ತೆನಾಗಿರ್ಯ
ಶಿವನಂ ಜು ಪ ಪ್ರ ಸನ್ನ ವಾವಹನು. ನೀನು ನಾನು ಶಾಶ್ವತಕಾಲ ಬಾಳಬಹುದು
ಎನೆ ನೀನೆನ್ನಹಿಂದೆ ಬಿಗಿಯಪ್ಪಿ ನಿಂತಿರಲು, ಒಂದೇ ಪದ್ಯದೊಳು ಶಿವನಂ ಮಾತಾಡಿ
ಸುವೆನೆಂದು, ಮಹುದಿವಸ ವಿಜಯೇಶ್ವರನೆ ಗುಡಿಗೆ ಬಂದು ಸತಿಯಂ ಬಿಗಿಯಸ್ಸಿನಿಂದಿ
ರಲ್ಕು ದೇವ ಕರುಣಿಪುದು, ಶಂಕರ ಕೆರಣಜನನುನೋರಥಪ್ರ ದ ಗೌಂಕಚಪ್ರಚಯ
ಪುಷ್ಪಸುಗಂಧೀಗಂಧಕ್ಕೆಳಸಿ ಭೋರನೆಕಗುವ ಮದುಕರನಿಕರದಂತೆಸೆವ ಗರಳಗಳ
ಕರುಣಿಪುದು, ಶತಿಧರಾ ಸುರಶಿರೋಮಾಲಾಧರ, ಕರುಣಾನಿಧಿ, ಗಿರಿಜೆಯ ಮನೋಹರ
ಕರುಣಿಪುದೆಂದು ಕುದಿಕುದಿವ ಕರಣಂಗಳಿಂ ಬಣ್ಣಿ ಸುತ್ತ ವಿರಹದ ಸ್ತೋತ್ರನ ಮೂ
ವತ್ತಾಅ ಶಿವನೊಳು ಸೇರಿಸಲು ಶಂಕರಂ ಕೇಳ್ದು ಸೈರಿಸಲಾರದೆ ಬೇಗಬಂದು ಮಲು
ಹಣ, ಬೇಡು ಬೇಡು ಎನಲು, ಮಲುಹೆಣಿಯ ತಾ|ಯಿಯ?]ಗಿಳಿಯು ಬಂಧು2ಕಾಲ
ಸಹ ನಾನು ಶತನರುಸ ಸುಖದಿಂದಿರ್ದು ತನುನೆರಸಿ ನಿಮ್ಮಪುರಕ್ಕೆ ಬಂಧುಗಳು ಸಹೆ
ಬರ್ಪಂತೆ ಮಾಡುಯೆಕೆ, ನಗುತ ಶಿವನಿತ್ತು ಸೋಗಲು, ಇತ್ತ ಮಲುಹಣ ಶಿವಭಕ್ತಿ
"`` (ಗ) 2. ಜನ (ಗ) 3- ಕೆಸು (ಗ)
ಭೆ ಛರವೇಶ್ವರನ ಕಾವ್ಯದ ಕಥಾಸೂತ್ರರತ್ನಾಕರ ೪೧
ಯುಕ್ತನಾಗಿ ಶತವರುಷಪರ್ಯಂತಂ ಸುಖಮಿರ್ದ್ದು, ಬಳಿಕ ಶಿನನಂ ಕೇರ್ತಿಸಿ
ಪ್ರಸನ್ನವಂ ಹಡೆದು ಕೈಲಾಸಕ್ಕೆ ಪೋದನು.
“ಮಲಯಸ್ಷೋಚೀಶನೇಳ್ಗೆ” ಎಂಬುದಕ್ಕೆ ಕಥೆ
ಮಳೆಯದೇಶದ ಮಳೆಯಾವತಿಯೆಂಬ ಪಟ್ಟ ಣದಲ್ಲಿ ದೇವರಾಜನೆಂಬರ] ಸು.
ಆ1ತನ ಸತಿ ಶಚೀದೇವಿ ಸಹವಾಗಿ ದೇಶನನಾಳುತ್ತಿರಲು, ಸಮಸ್ತರಾಜ್ಯದರಸರು
ತನ್ನನೋಲೈಸಲು ಲಿಂಗಕ್ಕೆ ಅಪ್ತ ವಿಧಪೂಜೆ ಸೋಡಶೋಪಚಾರವಂ ಮಾಡುತ್ತಿರ್ದು
ಒಂದುದಿನ ಪುರಾಣಾರ್ಥಗೋಷ್ಕಿಯಲ್ಲಿ ಪುತ್ರರಿಲ್ಲದವರಿಗೆ ಲೋಕವಿಲ್ಲ. ಗತಿಮತಿ
ಯಿಲ್ಲ ಸತ್ಯವೆಂದು ಪುತ್ರರಂ ಕಾಮಿಸಿ ಪಡೆಯಬೇಕೆಂದು ಪುರಾಣನನೋದುವಲ್ಲಿ
ಪೌರಾಣೀಕರು ಪೇಳಲು, ಕೇಳಿ ಶಿವನ ಕೃಪೆಯಿಂದ ಪಡೆಕೊಳ್ಳ ಬೇಕೆಂದು ಶಿವರಾತ್ರಿ
ಯಲ್ಲಿ, ಸತಿಪತಿಗಳೀರ್ವರು, ಸರ್ವಾಂಗಶುಚಿಗಳಾಗಿ ಲಿಂಗದಗುಡಿಗೆ, ಬಂದು ಗಿರೀಶಗೆ
ಸಕಲಪೂಜೋಪಚಾರವಂ ಮಾಡಿ ಶರಣಸಂಕುಳಕ್ಕೆ ಸಕಲಸದಾರ್ಥವನಿತ್ತು ಒಲಿಸಿ
ಇಪ್ಪತ್ತೊಂದುದಿನ ಶಿವನಂ ಧ್ಯಾನಿಸುತ್ತ ಪುತ್ರನ ಬಯಕೆಯಿಂದ ಇರುತಿರ್ದು, ಶಿವಂ
ಮೆಚ್ಚಿ ಲಿಂಗದಲ್ಲಿ ಪ್ರಸನ್ನವಾಗಿ ದೇನರಾಜ್ಕ ಏನುಬೇಕು ? ಬೇಡು ನಿನ
ಗೇನು ಕೊಳತ, ನನಗೆ ಪೇಳುಮೆನೆ, ಶಿವನ ಪಾದಕ್ಕೆ ದೇವರಾಜ ವಂದಿಸಿ
ಪುತ್ರ ನೊಬ್ಬನ,ಕೊಡು ಜೀವಾ ಎನಲು, ನಿಗೆ ಪುತ್ರನಂ ನಡೆವ ಪುಣ್ಯವಿಲ್ಲದೆ ಎಂತು
ಪುತ್ರನಂ ಬೇಡುವೆಯೆನಲು, ಅರಸು ನಗುತ ಲೇಸಾಯ್ತು ನಿನ್ನ ಕಣ್ಣ ಕೊನೆಯ
ಮೊನೆಯ ಚಲನೆಯಿಂದ ಬ್ರಹ್ಮ ವಿಷ್ಣು ಇಂದ್ರ ಚಂದ್ರಕೋಟ ಪುಟ್ಟುತಿಹೆರು
ಎನಲು ನರ2ಮನಃಷ್ಯನೆನಗೆ ಪುತ್ರನಫಲವಿ)ಲ್ಗೆಂದು ಶಿವನೆ ನೀನು ನುಡಿದಡೆ ಸಕಲ
ವೇದಾಗವು ಪುರಾಣ ಮನುಮುರಿಗಳು ನಗದಿಪರೆಯೆನೆ, ಕರ್ತರು ತೊತ್ತಿನೊಡನೆ
ಸರಸವಾಡುವರೆ ದೇವಾ ಎನಲು ಶಿವನು ಮೆಚ್ಚಿ ಶತವರುಷದಾಯುಷ್ಯವನುಳ್ಳೆ
ಮೂರ್ಯನಂ ಕೊಡಲೊ? ಹದಿನೂಯಿ ವರುಷದಾಯುಷ್ಯದ ಸರ್ವಗುಣಸಂಪನ್ನ
ನಾದ ಪುತ್ರನಂ ಕೊಡಲೊ? ಎನಲು ವಿದ್ಯಾಬುದ್ಧಿ ಸರ್ವಗುಣವುಳ್ಳ ಹೆದಿನಾಯಿ
ವರುಸ ದಾಯುಷ್ಯದ ಮಗನಂ ಕೊಡು ಎನಲ್ಕು ಕೊಟ್ಟು ಶಿವನು ಪೋಗಲಿತ್ತ
ಶಚೀದೇವಿ ಸುತನಂ ಪಡೆದು ಪುತ್ರ ನೊಸಗೆಯಂ ಮಾಡಿ ಶರಣರಿಗೆ ಸಕಲವಸ್ತುವನಿತ್ತು
ಷೋಡಶದಾನನಂ ಬುಧರಿಗಿತ್ತು ಮಳೆಯರಾಜನೆಂಬ ಹೆಸರನಿಟ್ಟು ಸಕಲೈಶ್ವರ್ಯವಂ
ಪುತ್ರನಿಗಿತ್ತು ಸುಖದೊಳಿರಲನಿತಕ್ಕೆ ಹೆಡಿನೈದುವರುಷಂ ತುಂಬಲು ತಂದೆತಾಯಿಗಳು
ದುಃಖವಂ ಮಾಡುತ್ತಿರಲು ಕಂಡು ಮಗನು ಕೇಳಲ್ಲ, ಪೇಳದಿರಲು ಊಟನನೊ
ಲ್ಲೈನು ಫೇಳಿ ಎನಲು, ಶಿವನು ನಿನಗೆ ಕೊಟ್ಟಿ ಆಯುಷ್ಯ ಹದಿನಾಹುವರುಷ.
1: ಸುಇರ್ದನಂ. ಆ(ಕ) 2, ಮನುಷ್ಯನಾದೆನಗೆ ಪ್ರತ್ರನಿ (ಕ)
೪೨ ಶರಣ ಸಾಹಿತ್ಯ ಗ್ರಂಥಮಾಲಾ
ಇಂದಿಗೆ ಹೆದಿನೈದುವರುಷವಾಯಿತ್ತು, ಇನ್ನೊಂದು ವರುಷಕ್ಕೆ ನಿನಗೆ ಮರಣವೆಂ
ದೊಖಿಲಿ ದುಃಖವಂ ಮಾಡುವಷ್ಟಕ್ಕೆ ಇಷ್ಟೆ ಐಸಲೆ? ಇದೇನು ದೊಡ್ಡ ಕಾರ್ಯವೆಂದಿ
ದ್ಹೀರಿ. ಕೊಟ್ಟಾತ ಶಿವನು, ಪಡೆದವ `ಎ ನೀವು, ಪುಟ್ಟದ ಮಗ ನಾನು ಇನ್ನೊಂದು
ವರುಷದ ಆಯುಸ್ಯನದೆಯೆಂದು ತಂಡೆತಾಯಿಗಳ ದುಃಖನಂ ನಿಲಿಸಿ, ನನಗೆ ಶಿವನ
ಕರುಣವುಂಟಹುದು ಸಾವಿಲ್ಲವೆಂದು ಸಂತೈಸಿ ಶಿವಜ್ಞಾನಸಂಸ ನಾಗಿ, ಮಲ್ಲಮೇಷ
ಮಹಿಸೆಗಜ ಕುಕ್ಕುಟಾದಿ ಸಕಲ ಮೃಗಾದಿಗಳ ನೋಡಿ ಅಷ್ಟ ಭೋಗಾದಿಗಳ
ಭೋಗಿಸಿ, ಸುಖಮಿರ್ದು ಗುರೂಪದೇಶಮಂ ಹಡೆದು ಕೆಲವುದಿನಮಂ ಕಳೆಯೆ ತಂದೆ
ತಾಯಿಗಳು, ಮಗನೆ ನಿನಗಿನ್ನು ಆಯುತಿಂಗಳಿಗೆ ಮರಣವೆನಲು, ಅಜಳ್ಯದಂತಿರ್ದು
ಮೂಹಯಿತಿಂಗಳೆನೆ ಮೌನದಲ್ಲಿರ್ದು ತಿಂಗಳೆನೆ ಸುಮ್ಮನಿರ್ದನು. ನಾಳೆ ನಿನಗೆ ಮರಣ
ತಪ್ಪದು ಎಲೆ ಮಗನೆ ನೀ ಮಾಡುವ ಧರ್ಮಕ್ರಿಯೆಯಂ ಮಾಡು ಎನಲು ಕೇಳಿ, ಆ
ರಾತ್ರಿಯಲ್ಲಿ, ಶಿವಭಕ್ತ ಶರಣಾಳಿಗಳ ಬಿಜಯಂಗ್ಗೆ ಸಿತಂದು ಶಿವರಾತ್ರಿಯಂ ಮಾಡಿ
ಮಲುದಿನಸದುದಯದಲ್ಲಿ ವಿಭೂತಿ ರುದ್ರಾಕ್ಷಿಯಂ ಧರಿಸಿ ಮಂತ್ರವನುಚ್ಚರಿಸುತ್ತ ಶಿವ
ಪೂಜಾಸಾಧನಂಗಳಂ ತರಿಸಿ ಪಂಜಾಮೃತ ಸಹಸ್ರದಿಂದ ಮಜ್ಜಸಕ್ಕೆ ಅದು, ಆಷ್ಟ್ರವಿಧ
ಪೂಜೆ ಸೋಡಶೋಪಚಾರವಂ ಮಾಡಿ, ಸುಸ್ಥಿರಚಿತ್ತದಿಂದ ಮೂರ್ತಂಗೆಯ್ದು ಶಿವನಂ
ಸ್ತುತಿಸುತ್ತಿರ್ದನು. ಕಾಲಾರಿ ಕಾಮಾರಿ ಪುರಾರಿ ಮಾಯಾರಿ ವಿಧಿಯಗರ್ವ
ಸಂಹಾರಿ, ಕರುಣಾಕರ ಕರುಣಿನೆಂ1ದು ಎಪ್ಪತ್ತೊಂದು ಪ] ದ್ಯದಿಂದ ನುತಿಸಲ್ಕು
ಶಿನನು ಪ್ರಸನ್ನನಾಗಿ, ನಿಜರೂಪದೋ ಮಳೆಯ ರಾಜ ಬೇಡು ಬೇಡೆನಲುಮಾತಾ
ಪಿತೃಗಳ ಪ್ರೀತಿಗೆ ನೂಯಿವರುಷದ ಆಯುಷ್ಯವಂ ಕೊಡು ಎನಲ್ಕು ಕೂಟ್ಟು ಮತ್ತೆ
ಯೂ ಬೇಡು ಎನಲು, ಜನನೀಜನಕರು ಬಳಗವೆಲ್ಲರು ಬಾಲವೃದ್ಧರಲ್ಲದೆ ನಿತ
ಯೌವ್ವನವಾಗಿರುತ ತನ್ನ ದೇಶವೆಲ್ಲವು, ಚತುರಂಗಬಲವು, ನಿಯೋಗದವರು, ಎನ್ನ
ದೇಶದ ಸಮಸ್ತ ಜನರು. ಖಗಮೃಗವಿಜುವೆ ಮೊದಲು ಆನೆ ಕಡೆಯಾದ ಸಮಸ್ತ
ಪ್ರಾಣಿಗಳೆಲ್ಲವುಂ, ನೂಯಿವರುಷದಾಯುಷ್ಯವುಳ್ಳುವಾಗಿ ಶಿವಭಕ್ತಿಯಲ್ಲಿಪ್ಪ ವರವಂ
ಕೊಡು, ನೂಖುವರುಷ ತುಂಬಲು ನನ್ನ ನನಲಕ್ಷದೇಶದಲ್ಲಿಪ್ಪ ಸರ್ವಪ್ರಾಣಿಗಳನು
ರಜತಗಿರಿಗೆ ಕೊಂಡೊೋಯರ್ ಯೆನಲಾ ವರವಂ ಕೊಟ್ಟು ಶಿವನು ಪೋಗಲಿತ್ತಾ ಮಳೆಯ
ರಾಜನು ತಂದೆತಾಯಿ ಸಮಸ್ತ ಬಳಗವು, ಮಂತ್ರಿಯಾಪ್ತ ಜನರುಗಳನವ್ಪಿ ಸುಖ
ಮಿರ್ದು ಮರಳಿ ಪಟ್ಟಣಕೆ ಬಂದು ಪುರಜನ ಸರಿಜನರೆಲ್ಲರು ಪರಿವಾರವೆಲ್ಲರುಂ,
ಶಿವನಂ ಭಕ್ತಿಯಿಂದ ಪೂಜಿಸಿಯೆಂದು ಡಂಗುರವಂ ಸಾಅಸಿ ಪುರ ಗ್ರಾಮ ನಗರವ
ಹಳ್ಳಿ ಊರು ದೇ2ಶ ನ2ವಲಕ್ಷದೇಶವೊಕ್ಕೆಯೂ, ಶಿವನಂ ಪೂಜಿಸಿಯೆಂದು ಪರಿಚಾರಕ
ರಿಂದ ಸಾಜಿಸಿ ತಾನುಂ ಸರ್ವಸಂಭ್ರಮದಿಂದ ಶಿನಪೂಜೆಯಂಗೈಯ್ಜು, ನವಲಕ್ಷ
ದೇಶ3ದ ಶಿತಿವಪೂಜೆಯಂ ನೋಡಿ ಬರ್ಪೆನು ಎಂದ್ಕು ಶಿವನಪ್ಪಣೆವಿಡಿದು ಪೋಗಿ
ಭ್ಲೈರನೇಶ್ವರನ ಕಾನ್ಯದ ಕಥಾಸೂಕ್ರರಶ್ನಾಕರ ೪೩.
ನೋಡುತ್ತಿರಲಲ್ಲಿ ನಡೆವಲ್ಲಿ ನುಡಿನಲ್ಲಿ ನಿಂದಲ್ಲಿ ನೆಕೆದಲ್ಲಿ ಊರೂರಲ್ಲಿ ಕೇರಿ
ಕೇರಿಯಲ್ಲಿ ಮನೆ ನುನೆಯಲ್ಲಿ ನನಲಕ್ಷದೇಶವೆಲ್ಲ ಶಿವಪೂಜೆಯಲ್ಲಿ ತತ್ಸರವಾಗಿರುತಿ
ರಲು ನರಲೋಕದೊಳಗೆ ಹೆರನಲೋಕನೆ ನೆಲಸಿದಂತೆ ಇರಲು ಕಂಡು ಹೆರಪೂಜಕ
ರಾದ ಪ್ರಜೆಗಳನೆಲ್ಲ ಕರೆದು ಮನ್ನಿಸಿ ಮರಳಿ ಮಳೆಯವತಿಗೆ ಬಂದು ಮತ್ತೆಯೂ ಶಿನ
ಪೂಜೆಯಲ್ಲಿರುನಲ್ಲಿ ನೂಚಿವರುಷವೆಂಬು1 ದೊಂದು ನಿ] ನಿಮಿಷವಾಗಿ ಪೂಜೆಗೆಯ್ದು
ಅನಂತಕಾಲವಿರ್ದು ಮರ್ತ್ಯದೊಳಗೆ ಸುಖಮಿರ್ಪುದು ಸಾಕುಯೆನುತ್ತ ಶಿವನಂ ನುತಿ
ಸಲು, ಶಿನ ಸುಪ್ರಸನ್ನನಾಗಿ ನಿಜರೂಪಂದೋ8* ನನಲಕ್ಷದೇಶವನು ಅದಅಕೊಳ
ಗಿರ್ದ ಸರ್ವಪ್ರಾಣಿಗಳನು ಕೆ ತೊ ಪುರ ಗ್ರಾಮ ಹೆಳ್ಳಿ ಹಳ್ಳಿ ನಗರಗಳನು
ಕೊಂಡೊಯ್ಯಲು ಮಳೆಯದೇಶದ ಭೂವನಿತೆಯ ಪೊಕ್ಕ ಳಂತೆಗುಳಿ ಯಾಗಿಳಿದಿರಲು,
ಮಳೆಯರಾಜನ ನುತಿಗೊಲಿದು ಕೈಲಾಸ ಸಕ್ರೆ ಕೊಂಡೊಯ್ದು ನಂದೀಶ್ವ ರಾದಿ ಪ್ರಮ
ಥರ್ಗೆ ಕೋಕ ಹರಿಯಜೇಂದ್ರಾದಿಗಳು ಸಕಲ ಪ ಕ್ರಮಥಗಣದ ನಡುವಿಟ್ಟು ಗಣ
ಪದವಿಯನಿತ್ತು ಮಳೆಯರಾಜನ ದೇಶದ ಶಿವಭಕ್ತಿಸ್ತುತಿಗೊಲಿದು ಸರ್ನಪ್ರಾ ಣಿಗಳಿ
ಗೆಯೂ ಮುಕ್ತಿಯನಿತ್ತು ರಕ್ಷಿಸಿದ ಶಿವನು.
“ಕಟ್ಟಾಣಿ ಹರಿಪನೋಕ್ತಿಗಾಣಿಪುದು” ಎಂಬುದಕ್ಕೆ ಕಥೆ
ಸಂಪಾಕ್ಷೇತ್ರದಲ್ಲಿ ಒಪ್ಪುವ ಹಂಪೆಯ ಶಂಕರಾಚಾರ್ಯರ ಮಗ ಮಾದರಸನು.
ಅವರ ಮಗ ಹಂಪೆಯ ಹೆರೀಶ್ಚರನು. ಅವರ ಗುರು ಮಾಯಿದೇವಾಚಾರ್ಯನು.
ಅನರಿಂದೆ ಶೈ ವೋಸ` ದೇಶವಂ ಪಡೆದು ಶುಷ್ಯ ಶೈವಭ್ಯಕ್ತಿನಸ್ಮೆ ಸೆಯೆಂದು ಹೆಂಸೆಯ ವಿರೂ
ಪಾಕ್ಷನೆ ತನಗೆ ಮನೆದೈವ po ರೂಜೆಮಾಡುತ್ತ, ಇತ್ತ ದೋರಸಮು
ದ್ರದೆ ಅರಸು ನೃಸಿಹೆಂಬಲ್ಲಾ ಳನು ಪದ್ಮರಸರೆಂಬ ಆರಾಧ್ಯಪುಂಗವರ್ಗೆ ಪ್ರಧಾನಿ
ಪಟ್ಟನಂ ಕಟ್ಟ, ಹಂಪೆಯ ಹೆರೀಕ್ವ ರದೇನರಿಗೆ ರಹೆಸ್ಯವಂ ಬರೆವ ಕರಣಿಕರಿಗೆಲ್ಲ
ಹಿರಿಯತನವಂ ಕೊಟ್ಟ ತ್ತು ಕರಣಿಕತ್ತಕ ಶ್ರಕ್ಸೈ ಮಡಗಿಕೊಂಡಿರಲ್ಕು ಹೆರಿಯಣ್ಣ ಪಂಡಿತರು
ನಿಷ್ಣು ಮೊದಲಾದ ಅನ್ಯ ದೈವಕ್ಕೆ ಪೊಡಮಡಲೊಲ್ಲೆನು ಗುಡಿಯ ಹೊಗಲೊಲ್ಲಿನು
ಪ ನೇನುವಂ ಹೊಲ ಅದನು ನೃಸಿಂಹಬಲ್ಲಾ ಳ ಕೇಳಿ, ಹೆರಿಯಣ್ಣ
ಪಂಡಿತರೆ ನಮ್ಮ ಹರಿಯಂ ನೋಡಿದವರಿಗೆ ಸರ್ವನಿದ್ಯವು ಬುದ್ಧಿಯು ದೊರಕುವ
ದಂತೆ: ಶಿ ್ರೀಧರರಿಗೆ ವಂದಿಸಿದಡೆ ಸಿರಿಸಂಪತ್ತು RE; ನೋಡುವ ಬಸ್ಸಿ
ಯೆಂದು “ರೆಯ ಒಲ್ಲೆವೆಂದು ಶ್ರೀಪತಿಗೆ ಸತಿಯಾದ ಶಿವನ ನೋಡಿದಡೆ ಸರ್ವೈಶ್ವರ್ಯ
ವುಂಟು ಎನೆ, ಆ ದಿನವುಳಿದು ಮತ್ತೊಂದು ದಿನದಲ್ಲಿ ವೈಹಾಳಿಯಂ ಪೋಗಿಬರುವ
ನೆವದಲ್ಲಿ ಹೆರೀಶ್ವರದೇವರನು ಬಲ್ಲಾಳನು ನಾರಾಯಣನ ಗುಡಿಗೆ ಕರಕೊಂಡು ಬರಲ್ಲ
ಅರಸು ಗುಡಿಯ ವಳಯಿಕ್ಕೆ ವೋಗಲ್ಕು ಹೆರೀಶ್ರರನು ಹೊಣಿಗೆ ನಿಲಲಾಗಿ, ಮಳೆ
1. ದುನಿ (ಕ)
೪೪ ಶರಣ ಸಾಹಿತ್ಯ ಗ್ರಂಥಮಾಲಾ
ಬರಲು ಅರಸು ಹರಿಯಣ್ಣನಂ ನೋಡಿಯೆನೆ, ಸೇವಕರು ನೋಡಿ ಬಯಲೊಳೆಗೆ
ನಿಂತೈಧಾಕಿಯೆನೆ, ಬಡಮಳೆ ನಿಂತ್ಸೈಧಾರೆಯೆ] ನೆ, ಅನಿತಕ್ಕೆಮೇಘವಡೆದಂತೆ ಮಳೆ
ಉರವಣಿಸಿ ಕರೆಯಲು ಹೆಳ್ಳ- ಹೊಳ್ಳೆ, ಕೇಣ ತೊ ನದಿ ಬಾವಿಗಳೆಲ್ಲ
ಮೇರೆದಪ್ಪಿ ನೆಲನೆಲ್ಲಾ ಜಲಮಯವಾಗಲು, ಗುಡಿಯೊಳಗೆ ಬಲ್ಲಾಳನಿರ್ದು,
ಹೆರಿಯಣ್ಣ ಮಳೆಯಲ್ಲಿ ಸತ್ತು ಹೊನರೊಳಗೆ ತೇಲಿಹೋಗಿದ್ದಾನು, ನೋಡಿಯೆನೆ,
ನೆನೆಯದೆ ನಿಂದಿರೆ ಕಂಡು ಆಶ್ಚರ್ಯವಂ ಮಾಡುತ ಪುರದ ಸಿಳಯಕೆಯ್ತಂದನು.
ಮತ್ತೊಂದುದಿನ ಸದ್ಮರಸರು ಸಹೆ ಬಲ್ಲಾಳನು ಓಲಗದಲ್ಲಿರುವಾಗ ಕರಣಿಕ ಹರಿ
ಯಣ್ಣನು ಶ್ರೀವಿರೂಪಾಕ್ಷಯೆಂದು ಓಲೆಯಂ ಬರೆವುತ್ತ, ಅದಂ ಬಿಟ್ಟು, ಕೈಯ
ನೆತ್ತಿಒರಸಲು ಕಂಡು ರಾಜಸಭೆಯೆಲ್ಲವು ಹಾಸ್ಯವಂ ಮಾಡುತೆ ನುಡಿದರು.
ಸುಡುಗಾಡಬೂದಿಯ ಮರುಳು ಹೊಡೆಯಿತ್ತೊ ಹೆರಿಯಣ್ಣನಾ ಎಂದು ನುಡಿ
ಯಲು. ಆ ಪದ್ಮರಸರು, ಎಲೆ ಬಲ್ಲಾಳ ಕೇಳ್ಳು ಹೆಂಸೆಯಲ್ಲಿ ನಿರೂಪಾಕ್ಷಗೆ ಪೂಜ
ಕರು, ಅರತಿಯನೆತ್ತುವಾಗ ಮೇಲ್ಮಟ್ಟಿನ ಸೀರೆಗೆ ಉರಿಶತ್ತಿ-ಉರಿವುತ್ತಿರೆ, ಕೈಯಲ್ಲಿ
ಒರಸಿದೆವೆಂದು ಹೆರಿಯಣ್ಣಪಂಡಿತರೆನೆ ಅರಸು ಪರಿಚಾರಕರಂ ಕಳುಹಲು, ಸಂಪೆಗೆ
ಬಂದು ಪೂಜಕರಂ ಕೇಳಲು ಹೆರೀಶ್ವರದೇವರು ಬಂದು ಒರಸಿ ನಂದಿಸಿದರೆಂದು ಪೇಳಿ
ಅರೆಬೆಂದ ಸೀರೆಯಂತಂದು। ಬಳ್ಗಾಳರಾಯಂಗೆ ತೋರಲು ಆಶ್ಚರ್ಯಂಬಟ್ಟು ಹೆರೀ
ಶ್ವರ ದೇವರಿಗೆ ವಂದಿಸಿ ಪದ್ಮರಸನು ನುತಿಸುತ್ತಿ ರಲಾಗ ಇನ್ನು ಕರಣಿಕತ್ವವು ನಮ್ಮಲ್ಲಿ
ಬೇಡ ನೀವುಮಹಿಮಾಡಢ್ಯರು ಎಂದು ಹೆನ್ನೆರಡುಸಾವಿರ ಹೊನ್ನನಿತ್ತು ವಂದಿ2ಸಿರ2 ಲು
ಬಳಿಕ ಹೆರೀಶ್ವರದೇವರು, ನರಸೇವೆಯಂ ವಖಡಲೊಲ್ಲಿನೆಂದ್ದು ಕರಣಿಕತ್ವಮಂ
ಬಿಟ್ಟು, ಹೆಂಪೆಗೆ ಬರುವಲ್ಲಿ ಗುಹಾರಣ್ಯಕ್ಷೇತ್ರದ ಹರಿಹೆರಲಿಂಗತಿದಾತಿ ಲಯದಲ್ಲಿ ಬಾಗಿ
ಲಿಕ್ಕಿರೆ ಇದೇಕೆಂದು ಕೇಳಲು, ಇಲ್ಲಿ ಬ್ರಹ್ಮರಾಕ್ಷಸ ಪೂಜೆಯಂ ಮಾಡಗೊಡದು ಎನೆ
ಆಗ ಹೆರೀಶ್ವರದೇವರು ಬ್ರಹ್ಮರಾಕ್ಷಸನಂ ಕರೆಯಲು, ವಿಪ್ರಾಕಾರದಿ ನಡುಗುತ್ತಬರಲ್ಕು
ನೀನೀಕ್ಷೇತ್ರಕ್ಕೆ ಉಪದ್ರ4ವನಂ4 ಮಾಡಬೇಡ ಪೋಗು ಎನಲು ಹರೀಶ್ವರಜೀವರ
ದರ್ಶನದಿಂದೆ ಬ್ರಹ್ಮರಾಕ್ಷಸತ್ವವಳಿದು ಸ್ವರ್ಗಕ್ಕೆ ಪೋಯಿತ್ತು. ಬಳಿಕಾ ಹೆರೀಶ್ವರ
ಜೀವರು ಹೆರಿಹೆರಲಿಂಗಪೂಜೆಯಂ ಮಾಡಿ, ಹೆಂಪೆಗೆ ಬಂದು ನಿರೂಪಾಕ್ಷನಂ ಪೂಜಿ
ಸುತ್ತಂ, ಸರಸಮೃದುಮುಧುರೋಸಮೆಗಳಿಂದೆ, ವಸ್ತು ಕವರ್ಣಕದಿಂಡೆ ಶಿವನಂ ಶಿವ
ಗಣಂಗಳೆನು ರಗಳೆಗಳಿಂದೆ ನುತಿಸಲ್ಕು ವಚನದರಚನೆ ಹೆಚ್ಚುವಂತೆ,ಗಿರಿಜಾಕಲ್ಲಾ ಣ
ಮಂ ರಃಿರಸಲು ದೇಶದೇಶರಗಳಲ್ಲಿ ಕೀರ್ತಿ ಪಸರಿಸಲು, ಆಂಧ್ರಡೇಶದಲ್ಲಿರ್ದ ಒಬ್ಬ
ವೇಶ್ಯಾಸ್ತ್ರೀಯ್ಕು ರಗಳೆಯ ನಚನರಚನೆಯ ಭಾಸಿತನಂ ಕೇಳಿ, ಕೆವಿ ಬೇಟಿಗೊಂಡು
ಹೆಂೆಗೆ ಬಂದು. ವಿರೂಪಾಕ್ಷಗೆ ವಂದಿಸಿ, ಹೆರೀಶ್ವರದೇವರಿರುವ, ನೆಲೆಯಂ ಪರಿಚಾರ
ಳೆಯ (ಗ) 2. ಸ (ಗೈ ಚ) 3. ದಪೂರ್ವಾ(ಕ) 4. ವ(ಗಚ) 5: ಸಿರಲುಡಿಸೆದೆಸೆ [ಗ],
ಸಿರಲಾಡೇಶದೇಶ [ಚ]
Lede
©
ಭ್ಲೈರನೇಶ್ವರನ ಕಾವ್ಯದ ಕಥಾಸೂತ್ರರತ್ನಾಕರ ೪೫
ಬರಲು ಇನ್ನು ಗುಡಿಯಿಂ ಪೊಗಡೆಯಿದ್ದೆ ಹೆಕಿ ಎಂದು ಹಾಸ್ಯವಂ ಮಾಡಲು, ಮಳೆ
ಕರಿಂದೆ ನೋಡಿಸಿ, ಅರ್ಧರಾತ್ರಿಯಲ್ಲಿ ಬಂದು ಶಿವಧ್ಯಾನದಲ್ಲಿ ತತ್ಪರರಾಗಿರ್ದ
ಹರೀಶ್ವರದೇವರಂ ಕಂಡು ವಂದಿಸಿ, "ನಿನಗೊಲಿದು ಬಂದೆನು ನನ್ನಂ ರಮಿಸು' ಎನಲು
ಶಿವನಿಗೆ ಗಂಡುದೊತ್ತಾ1ಗಿ ನಾನಿರುತ್ತಿ1ದೇನೆ. ಸ್ತ್ರೀಗೆ ಸ್ತ್ರೀಯುಂಟಿ ಎನೆ, ಆಕೆಗೆ
ಕಾಮ ನಿಷ್ಕಾನುವಾಗಿ, ನಿನಗೆ ನಾನು ಹೊಟಿಗುಂಡನಾಗಿರುನೆನೆಂದು ಶಿವದೀಕ್ಷೆಯಂ
ಪಡೆದು ಶಿವನ ಸೇವೆಯಂ ಮಾಡುತಿರ್ದಳು. ಬಳಿಕ ಹೆರೀಶ್ವರನ ಅಗ್ರಜೆಯ ಮಗ
ರಾಘವಾಂಕನು ನರನ ನುತಿಯಂ ಮಾಡಿದನೆಂದು ಮುಳಿದು ಐದು ದಂತನನಸಹೆರಿಸಿ,
ಪಂಚಕಾವ್ಯ ಗಳಿಂಡೆ ಶರಣರಂ ಶಿವನಂ ನುತಿಸಿ ದಂತವಂ ಪಡೆದನು. 2ಆಂ2ಧ್ರ
ಜೀಶದಿಂದ RE ಸ್ತ್ರೀಯು ಮಾಡುನ Me ಮೆಚ್ಚಿ ನಿರೂಪಾಕ್ಷನಿಂದ ಮುತ್ತ
ಯಂ ಕೊಡಿಸಿ Rl ಇಕ್ಷೆನಂ ಪೂಜಿಸಿ ನುತಿಸುತ ಹರೀತ್ವರಡೇವರು sds
ಇತ್ತ ಕೆರೆಯಪದ್ಮರಸರು ಕಾಶಿಗೆ ಬರುತ ಹೆರಿಯೆಂಬ ವಾರ್ತೆಯಂ ಹೆರೀಶ್ವರಡೇವರು
ಕೇಳಿ, ಬಂದು ಇದಿರ್ಗೊಂಡು ತನ್ನ ಪುರಕೆ ಕರಕೊಂಡು ಪೋಗಲ್ಕು ಅಕ್ಷ
ನಾಲ್ರೆ ತಾ ಹೆರಿಯಣ್ಣ ಸಂಡಿಕಿ ನಿಮಗೆ ಹೆನ್ನೊಂದುದಿನಕ್ಕೆ ವಿರೂಪಾಕ್ಷ
ನಲ್ಲಿ ಐಕ್ಯವೆಂದು ಪೇಳಿ, ಸದ್ಮರಸ ರು ವಾರಣಾಸಿಗೆ ಪೋಗಲು, ಇತ್ತ ಹರೀಶ್ವರ
ದೇವರು ವರೂಪಾಕ್ಷನಂ ಕೀರ್ತಿಯ ಐಕ್ಯವಾದರು,
“ಗುರುಸೋನುನಾಥ ಸ್ವಪ್ನದೊಳ್ ಬಂದು ಕರಕಂಜನಂ ಶಿರಕಿಟ್ಟು
ನಿರ್ನಿಘ್ನವೆಂದು ಸೇಳಿಸಿದನು” ಎಂಬುದಕ್ಕೆ ಕಥೆ.
ಕುಂತಳದೇಶದ ವಿದ್ಯಾನಗರಿಯೆಂಬ ಪಟ್ಟ ಣದಲ್ಲಿ ಪ್ರೌಢರಾಯನಿರ್ಸನು.
ಆತನ ಗುರುಗಳು ಮುಂಕುಂದಪೆದಿ )ಪಂದಾಚಾರ್ಯನೆಂತಿು. ರು ತಮ, ಮ ಭಾರತ
ರಾಮಾಯಣಮಂ ಒಂಭತ್ತುತಿಂಗಳು ಬೋಧಿಸಿ ಹದಿನೆಂಟು ಮೆಕೆನಣಿಗೆಯಂ
ಮಾಡಿರಲ್ಕು ಇತ್ತ ವೀರಕ್ತೆ ವಕ್ಕೆ ಮುಖ್ಯವಾದ ಇಪ್ಪತೊಂದು ಗುರುಸಂಪ ಪ್ರದಾಯಕ್ಕೆ,
ತೆ ಶ್ರೇಷ್ಠರಾದ ಕುಮಾರಬಂಕನಾಥಜೇವರ ಕಿಷ್ಯರಾದ ಜಕ್ಕಣಾಚಾರ್ಯಪಂಡಿತರು
ತಮ್ಮ ಗುರುಥಿರೂಪದಿಂದ್ಕ ಸಕಲಪುರಾತನರ ವಚನಗಳಿಂದ, ಏಕೋತ್ತರಶತಸ್ಥ್ಪಲನಂ
ಸೂತ್ರವಂ ಕಲ್ಪಿಸಿ, ಸ್ಥಲನಿಟ್ಟು, ವಸ್ತುಕನರ್ಣಕದಿಂದ ಸಂಗ್ರಹಿಸಿ ಪ್ರಭುದೇವರು
ನಿರೂಪಿಸಿದ ವಚನಂಗಳಿಗೆಯು ಸೂತೃಸ ತ್ರಸ್ಥಲನಿಟ್ಟು ಅರ್ಥಪ ದ್ವತಿಯ ವ್ಯಾ ಖ್ಯಾನನಂ
ಮಾಡಿ, ಜಸ್ಯೆಣದಂಡೆ:ಶಮಂತ್ರಿ ಯು ಕಲ್ಲುಮಠದ 3 ಪ್ರಭುದೇವಾಚಾರ್ಯನು
ಚಾಮರಸ ಸಯ್ಯುನೆಂಬ ಆರಾತ್ಯರು, ಕರಸ ಸ್ಥಲದ ನಾಗಿಜೇವರು, ವೀರಣ್ಣೊಡೆಯ
ದೇವರು ಮುಖ್ಯವಾದ ನೂಜಸೊಂದು ವಿರಕ್ತರು, ಭಕ್ತರು, ಸಹವಾಗಿ ಏಕೋತ್ತರ
ಶತಸ್ಥಲವಂ ಪ್ರಷ್ಟಕದೊಳಗಿಟ್ಟು ಸರ್ವಸಂಭ್ರಮದಿಂದ ರಾತ್ರಿಯಲ್ಲಿ ಮೆರೆನಣಿಗೆಯಂ
1 ಗಿರುತಿ [ಗ] 2. ರಂ [ಕ] 3- ದು ಅನರು ವಿಷ್ಣು ಮುತವಂ ಬೋಧಿಸುತ ಅ [ಕ]
೪೬ ಶರಣ ಸಾಹಿತ್ಯ ಗ್ರಂಥಮಾಲಾ
ಮಾಡಲು, ಮುಕುಂದಪೆದ್ದಿ ಉಪ್ಪರಿಗೆಯನೇಜ್ ನೋಡಿ, ಬೆಳಗಾಗಿ ಜಕ್ಕಣ್ಣ
ದಂಡೇಶ! ನು] ಪ್ರೌಢನ ಸಭೆಗೆ ಬರದಮುನ್ನಲೆಂಡನು. ಜಕೃಣ್ಣ, ಅದೇನು ಗಡಬಡ
ವೆಂಬ ವಾದ್ಯವು? ಸತ್ತವರ ಒಸಗೆಯೊ ಹೆತ್ತವರೊಸಗೆಯೊ, ಎನಲು ಸತ್ತವರ ಒಸಗೆ
ಭಾರತರಾಮಾಯಣ, ಇದು ನಮ್ಮ ಶರಣರ ಭಕ್ತಾ ಕ0ಗನೆ ಮುಕ್ತಿ ಯೋಬ ಶಿಶುವೆಂ
ಹೆತ್ತ ಒಸಗೆಯೆನಲ್ಲು ನಿಮ್ಮ ಸಂಗ್ರ ಹೆದಲ್ಲಿ ಒಂದು ಪದ್ಯವನೋದಿ ಜಕ್ಕಣಾ ಎನಲ್ಕು
ನಮಗೆ ಪಾಠನಿಲ್ಲವೆಂದು ಸುಮ್ಮನಿರಲು, ಇದೇನು ದೊಡ್ಡ ಗಣ್ಯವೆಯೆಂದು, ನಮ್ಮ
ಪಾತ್ರದ ಮಾಳಾಡೇವಿ ಸೀತಾದೇವಿಗೆಲ್ಲಾ ಪಾಠನೆಂದು, ಅವರ ಮುಖದಿಂದ,
ಕೊಡ ಕೊಂಬಿನ ಮೇಲೆ ಏಳುನೂಣಿಿಪ್ರ ತ್ತು ಸೇದೆಬಾವ್ಮಿ, ಆ ಬಾವಿಯೊಳಗೊಂದು
ಬಗರಿಗೆ, ಆ ಬಗರಿಗೆಯೊಳಗೊಬ್ಬ ಹೊಳ್ಳೆ ಆ ಸೂಳೆಯ ಕೊರಳೊಳಗೆ ಏಳುನೂಜಿಕಿ
ಪ್ಪತ್ತಾನೆಯನೇರಿತ್ತ ಕಂಡೆ ಗುಹೇಶ್ವರಾ ಎಂಬ ವಚನನಂ ಪಾತ್ರದನರಿಂದ ಓದಿ
ಸಲು, ಅದರರ್ಥವೇನು ಜಕ್ಕೃಣ್ಣಸಂಡಿತರೆ ನೇಳಿಯೆನಲು, ನಮಗೇಕೆ ಬಂದೀತು,
ನೀವು ಪಾಠಕರು, ನೀನೆ ಅರ್ಥವಂ ಮಾಡಿಯೆನಲು ಅದಣಿರ್ಥವೇನು ಒಗಟಿಯ
ಪದ್ಯ ಬನವಾಸೆಯ ಪಟ್ಟಣದ ಮನುಕಾರರಾಜನಲ್ಲಿ ಮದ್ದೆ ಳೆಕಾಣಿನಲ್ಲಮನೆಂಬುವನು
ಕಾಮಲತೆಯೆಂಬಸಾತ್ರದ ಸ್ತ್ರೀಗೆ ಮೆಚ್ಚಿ ರಲು ಆಕೆ ಮರಣವಾಗಲ್ಕು ವಿರಹದ ಕಳವಳ
ದಿಂದೆ ಮಾಡಿದ ಸದ ನಲ್ಲು, ಆ ಮಾತಂ ಕೇಳಿ ಜಕ್ಸಣ್ಣಪಂಡಿತರು ಎರಡುಕರ್ಣವಂ
ಮುಚ್ಚಿ ತಡಾ ಎನಲು, ಇದೇನು ಎಂದು ಪೌಢಂಾಯ ಕೇಳಲು, ಮಾಯಾ
ಕೋಳಾಹಳನಾದ ನಿರಂಜನಗಣೇಶ್ವರನ ಮಾಯಾಸಕ್ತನೆಂದು ನುಡಿವುದು ದ್ರೋಹದ
ಮಾತು ಕೇಳಲಾಗದು ಎನಲು, ಆ ನಚನದರ್ಥವನಂ ನೀವು ನಿಸ್ತರಿಸಿಯೆಂದು ರಾಯ
ಕೇಳಲ್ಲು ಆ ಸಭೆಯೆಇಳಗೆ ಜಕ್ಕಣ್ಣಸಂಡಿತರು ವೇದ, ಸ್ಮೃತಿ, ಆಗಮ, ಗ್ರಂಥ
ಪುರಾಣ ಹೆದಿನೆಂಟಕ್ಕೆ ಮೂವತ್ತ ರಡು ಉಪನಿಷತ್ತುಗಳಿಗೆ ಸಮ್ಮತವಾಗಿ ನಿರೂಪ
ಮಂ ಕೊಡಲ್ಕು ಆ2ಗ ಸಭೆಯಲ್ಲಿರ್ದ2 ಹೆದಿನೆಂಟು ಮತದವರು ತಲೆದೂಗಿ
ಆಶ್ಚರ್ಯವೆಂದು ನುತಿಸುತ್ತಿರಲ್ಲು ಪೌಢರಾಯಂ ಮೆಚ್ಚಿ ರುದ್ರಕಂಕಣವನ್ಮು
ಕ್ರಿ ರವನು ಕೊಡು್ತಿ ರಲು ಇ ಮುಕುಂದಸೆದ್ದಿ ವೃ ಂದಾಚಾರ್ಯರಿಬ್ಬ ರು ಬಂದು ರಾಯನ
ನಡದು ಕೊಡಬೇಡವೆಂದು ತಡೆದು "ನಾತೆಂದಡೆ, ದ್ರ (ಹೆನೆಂದಿರಿ, ನಿಮ್ಮ
ಹಂಪೆಯ ಹರಿಯಣ್ಣ ಪಂಡಿತರ ರಗಳೆಯ ಪದ್ಯದಲ್ಲಿ A ಅದೆ ನನಗೆ
ತರವು ಮಾಪನೆನಲು' ಶಿಜೆಯ ಕಂಥೆಯ ತೊಟ್ಟ, ರುದ್ರಾದಿಗಳಿಗೆಯು ಶೆ.ವಮತದ,
ಕವಿಗಳಿಗೆಯು ಹೆರಿಯಜೇಂದ್ರಾದಿ ಮನುಮುನಿಗಳಿಗೆಯು, ವೀರಶೈ ವಪ್ರಮಥರ
ಮಹತ್ವವು ನ ಎಂದು ಜಕ್ಕಯ್ಯ ನೆನಲು, ಆ ಮಾತಿಂಗೆ ವೃಂದಾ
ಚಾರ್ಯನ್ಕು ನಮ್ಮ ಭಾರತವಂ ಸತ್ತವರ ಕಥೆಯೆಂದಿರಿ ಹಂಪೆಯ ಹೆರೀಶ್ವರನ
ಪದ್ಯವು ಅಬದ್ಧ ಸತ್ತವರಲ್ಲದೆ ನಿತ್ಯರಾದನರ ಕಥೆಯನು ವೀರಶೈವರು
1. ಮಂತ್ರಿ ಯು 11 ಸಭೆಯಲ್ಲಿ (ಕ)
ಭೃರವೇಶ್ವರನ ಕಾವ್ಯದ ಕಥಾಸೂತ್ರರಶ್ನಾಕರ ೪೭
ಮಾಡಿದ ನಿಮ್ಮಗಣಂಗಳ ಕಥೆಯನು, ತಂದರೆ ಕಂಕಣವನು, ಶ್ರಿಸರವನು ಕೊಡ
ಯೆಂದು ತಡೆದು, ರಾಯನ ಓಲಗ ಹೆರದು ಹೋಗುವಾಗ ಒಂದು ತಿಂಗಳಿಗೆ
ಕೊಂಡುಬನ್ನಿಯೆಂದು ಪೇಳಿ ಪೋಗಲಿತ್ತ ಜಕ್ಕಣ್ಣಾಚಾರ್ಯರು ಮೊದಲಾದ
ಭಕ್ತರು ಮನೆಗೆ ಬಂದು ಲಿಂಗಾರ್ಚನೆಯಿಂದೆ ಸುಖನಿರಲು, ಚಿಂತೆಯಿಂದೆ ಆರಾಧ್ಯ
ಚಾಮಯ್ಯ ನಿದ್ರೆಗ್ಗೆಯಲ್ಕು ಸ್ವಪ್ನದಲ್ಲಿ ವೀರಭದ್ರೇಶ್ವರ ಬಂದು ಚಾಮಯ್ಯ ನೀನು
ಚಿಂತಿಸದಿರು ಪ್ರಭುಲಿಂಗಲೀಲೆ ಇಷ್ಟತ್ತೆ ದು ಗತಿಯೆಂದು ದಿನವೊಂದಕ್ಕೆ ನೂ
ಜಿಕೊಂದು ಪದನಂ ಮಾಡಿ, ಹೆನ್ನೊಂದುದಿನಕ್ಕೆ ಸಮಾಪ್ತಿಯ ಮಾಡೆಂದು
ನಿರೂಪಿಸಲು ಎಚ್ಚತ್ತು ನೋಡಿ, ಆರನು ಕಾಣದೆ ಮತ್ತೆ ನಿದ್ರಿಸಲು ಉದ್ದಾನ
ವೀರೇಶ್ವರ ಬಂದು ಎಬ್ಬಿರಿಸಿ ತನ್ನಹಸ್ತವಂ ಮಸ್ತಕದ ಮೇಲಿಟ್ಟು ಅಂಜಬೇಡ
ಪ್ರಭುಲಿಂಗಲೀಲೆಯಂ ಮಾಡೆಂದು ಹೇಳಿ ಪೋಗಲ್ಕು ಚಾಮಯ್ಯನು ತಾ ಕಂಡ
ಸ್ವಸ್ನವನು ಶಿವಭಕ್ತರಿಗೆ ಪೇಳಿ, ಪುಷ್ಪದ ತೋಂಟದಲ್ಲಿ ಕುಳ್ಳಿರ್ದು ಲೀಲೆತುಂಬಿದಂತೆ
ದಿನವೊಂದಕ್ಕೆ ನೂಹಿಕೊಂದು ಪದನಂ ಬರೆದು ಹನ್ನೊಂದುದಿನಕ್ಕೆ ಸಮಾಫ್ರಿಯಂ
ಮಾಡಿ ಜಕ್ಕಣ್ಣಾಚಾರ್ಯರು ಮೊದಲಾದೆ ಭಕ್ತರು ಸಹನಾಗಿ ಪ್ರೌಢರಾಯನ
ಸಭೆಗೆ ಪ್ರಭುಲಿಂಗಲೀಲೆಯಂ ಕೊಂಡುಪೋಗಿ ಓದಿಸುವಲ್ಲಿ ಕಾಳಗದ ಕಥೆಯಲ್ಲ
ಯೆಂಬ ಪದಕ್ಕೆ ಆಸ್ಥಾನದಲ್ಲಿರ್ದ ಶಾಸ್ತ್ರಿ ಗಳಿಗೆ ಅ ಅರ್ಥಬಾರದಿರಲು, ಜಕ್ಕಣ್ಣಪಂಡಿತರು
ಅರ್ಥೈಸಲು” ಅಲ್ಲಿರ್ದ ಸಭಿ ಮೆಚ್ಚ ತಲೆದೂಗಲು, ಪ್ರೌಢರಾಯ ಮೆಚ್ಚಿ ಶಿವಪುರ
ವೆಂಬುದೊಂದು 'ಪುರವನು ಕಂಕಣ ತ್ರಿಸರವನು ಕೊಟ್ಟು ಜಕ್ಕಣಾಚಾರ್ಯ ರಂ
ಮನ್ನಿಸಿ ಸತ್ತವರ ಕಥೆಯಲ್ಲಯೆಂಬುದೊಂದು ಪದನ ದು ಬೇಡಿ
ಕೊಳಲು, ಬಿಡುವುದಕ್ಕೆ ಆಗದು ವೀರಭದ್ರೇಶ್ವರನು ಸ್ವಪ್ನದಲ್ಲಿ ಬಂದು ಹೆಸ್ತ
ವನು ಮಸ್ತಕದಮೇಲಿಟ್ಟು, ಪೇಳಿದನೆನಲ್ಕು ಇವರು ಪೇಳಿದಂತೆ ರಾಯನ ಸ್ವಪ್ನ ದಲ್ಲಿ
ಪೇಳಲ್ಕು ವೀರಭದ್ರನ1 ಗುಡಿ] ಯ ಮುನ್ನೂಚುವರಹೆದಿಂದ ಕಟ್ಟಿಸಿದ್ದ ಪ್ರೌಢ
ಯನು ಸುಖದಲ್ಲಿರಲು, ಇತ್ತ ಜಕ್ಕಣಾಚಾರ್ಯರು, ಕಬ್ಲುಮಠದ ಪ್ರ ಭುದೇ2ವರು
ಚಾಮಯ್ಯ ಮೊದಲಾದ ಶಿವಭಕ್ತ ರು ಪ್ರಭುಲಿಂಗಲೀಲೆಯಂ ಮೌರವಣಿಗೆಯಂ
ಮಾಡಿ ಸುಖದಲ್ಲಿರ್ದರು.
“ಮೇರು ಲೋಕಂಗಳಾಧಾರ ಅಮರಾಳಿಗಾಗಾರ” ಎಂಬುದಕ್ಕೆ ಕಥೆ
ಜಂಬೂದ್ವೀಪದ ಮಧ್ಯದಲ್ಲಿ ಒಪ್ಪುವ ಸುವರ್ಣಾದ್ರಿಯು ವೃತ್ತಾಕ ಇರವಾಗಿ
ಹದಿನಾಖುಸಾನಿರಯೋಜನ ಭೂಮಿಯಲ್ಲಿ ಹೊಣಿ, ಎಂಬತ್ತುನಾಲ್ಕು ಸಾವಿರಯೋ
ಜನ ಮೇಲುನ್ನತವಾಗಿ ಒಂದು ಲಕ್ಷಯೋಜನ ವಿಶಾಲಮೇಲುನ್ನತ ಮೂವತ್ತೆರಡು
ಸಾವಿರ ಯೋಜನವುಳ್ಳದಾಗಿರ್ಪುದು, ಆ ಮೇರುವಿನಗ್ರದಲ್ಲಿ ಬ್ರಹ್ಮಂಗೆ ಮಾನಮಾ
ಎಂಬ ಪೆಸರಿಫಿಂದ ಒಪ್ಪುವ ಚತುರ್ದಶಸಾವಿರಯೋಜತಿನದ3ಿಗಲದ ರತ್ನದಕೋಟಿ
]. ಪೂಜೆ (ಗ ಚ) 2. ನಾರ್ಯ (ಗ) ವಾಬಾರ್ಯ (ಚ) 3. ನದಿಂದ (ಗ ಚ)
೪೮ ಶರಣ ಸಾಹಿತ್ಯ ಗ್ರಂಥಮಾಲಾ
ಮೌಕ್ತಿಕದ ತೆನೆಗಳುಳ್ಳ ಸಕಲ ದೇವತೆಗಳಿಂದಲಂಕೃತಮಾದ ಸರ್ವಸುಖಭೋಗ
ಪರಿಕರಂಗಳಿಂದ ಆಢ್ಯಮಪ್ಪ ಪಟ್ಟ ಇ ರಮ್ಯನೆನಿಸಿ ಒಪ್ಪುತ್ತಿಹುದು. ವಿಷ್ಣು ವಿಗೆಯು
ಸರ್ವಶೃಂಗಾರವುಳ್ಳ ಪಶ್ಚಿಮದಲ್ಲಿ ಬಳಿಕಾ ಈಶಾನ್ಯದಿಕ್ಕಿ ನೊಳು ಸರ್ವೆಶ್ವರಂಗೆ ನೆಲೆ
ಮನೆಯಾದ ರತ್ನಮಯಶೃಂಗ ತೇಜೋಸ್ಕಂದವೆಂಬ ಪೆಸರಿನಿಂದಿಪ್ಪುದು. ಆದಲ
ತಟದಲ್ಲಿ ಸ್ಥಂದ ನಂದಿ ಮಹಾಕಾಳರಾದಿಯಾದ ಅನೇಕ ಗಣೇಶ್ವರರಿಗೆ ಅನಂತಕೋಟಿ
ಆಶ್ರಯಂಗಳುಂಟು. ಬಳಿಕಾ ಮೇರುವಿನಸ್ಟದಿಕ್ಕೆ ನಲ್ಲಿ ಇಂದ್ರಾಗ್ನಿ ಯಮ ನೈರುತ್ಯ
ವರುಣ ವಾಯಾವ್ಯ ಕುಬೇರ ಈಶಾನ್ಯರ್ಗೆ ಅಮರಾವತಿ, ತೇಜೋವತಿ 1ಶಯಾ1
ಮಿನಿ, ಫೋಭಾವತಿ, ಶುದ್ದಾವತಿ, ಗಂ2ಧಾ2ಿವತಿ ಮಹಾ ಯಶೋವತಿತಿಯ ನಿವ
ರತ್ನಂಗಳ ಕೋಂಟಿಯ ತೆನೆಗಳಿಂಜೆಂಟು ಪಟ್ಟಣ. ಒಂದೊಂದಕ್ಕೆ ನಾಲ್ಕು ಉಪ
ಪಟ್ಟಣಂಗಳುಂಬಾಗಿ ಬೇಖ ಬೇಕ್ ಆಯಿಸಾವಿರಯೋಜನದಗಲವಾಗಿರುವವು.
ಪೀತ ರಕ್ತ ಕೃಷ್ಣ ಧೂಮ್ರ ಶುಕ್ಲ, ಚಿತ್ರ ಸಿತ ವೃಷಭವರ್ಣಗಳಿಂದೆ ಕರಿ
ತಗರು ಕೋಣ ಮನುಷ್ಯ ಮಕರ ಎರಳೆ ತುರಗ ವೃಷಭವಾಹನಗಳಿಂ ವಜ್ರ,
ಶಕ್ತಿ ದಂಡ ಖಡ್ಗ ಪಾಶ ಅಂಕುಶ ಗದೆ ಶೂಲವೆಂಬಾಯುಧಂಗಳಿಂದೆ ಅಷ್ಟ
ದಿಕ್ಬುಲಕರ ಪಟ್ಟಣಂಗಳಿಂ ಮುಖ್ಯವಾದ ಇನ್ನೂ ಅ'ಪ್ಪತ್ತೊಂದು ಭುವನಂಗಳಿಗೆ
ಮೇರುವೆ ಆಶ್ರಯವಾಗಿ ಸಕಲ ದೇವತೆಗಳಿಗೆ ಗರುಡ ಗಂಧರ್ವ ಯಕ್ಷ ರಾಕ್ಷಸಾದಿ
ನರಸುರರಿಗೆ ಮನೆಯಾಗಿಪ್ಪುದು. ಮೇರುಪರ್ವತದಿಂ ಶ್ರೀ ಗುರುನಂದೀಶ್ವರನು
"_ಹ್ಮಾಂಡಪುರಾಣದಲ್ಲಿ ಸನತ್ಯುಮಾರಂಗೆ ನಿರೂಪಿಸಿದರು.
“ಹರಿಬ್ರಹ್ಮಾದಿಗಳಹಂಕರಿಸಲು ಊಉರಿಲಿಂಗನಾದ ಸರಮುತೇಜೋರಾಶಿ”
ಎಂಬುದಕ್ಕೆ ಕಥೆ
ಂಗ್ಗಪುರಾಣ ಸೃಂದಪು ಇಣದಲ್ಲಿ ಸೂತಿಮುನಿ ಖಷಿಗಳಿಗೆ ಪೇಳಿದನು.
ಹಿಂಜಿ ಅನಂತಕೋಟ ಪ್ರಳಯಕಾಲಂಗಳು ಪೋಗಿ ಕಾಳಾಂಧಕಾರ ವರ್ತಿಸಿ ನಿಂದಲ್ಲಿ
ಯುಗಯುಗಂಗಳು ಹೋಗಿ ಕೋಟ್ಯನುಕೋಟ ಪ್ರಳಯಕಾಲವು ಹೋಗಲು ನಿಷ್ಕಲ
4ಸರ4ಶಿವನ ಕಣ್ಣೆ ವೆಯಾಟಕೆ, ಬ್ರಹ್ಮಾದಿಗಳಿಗೆ ಅನಂತಕೋಟ ಪ್ರಳಯವಾಗಲ್ಕು
ಅಲ್ಲಿ ಜಲಪ್ರಳಯ ಒದೆಗಿ ಸಚರಾಚರಾದಿಗಳು ನರಸುರಮನುಮುನಿ ಯಕ್ಷರಾಕ್ಷ
ಸಾದಿಗಳು ಶಿವಭೋ! ಎಂದು ಶಿವನ ಮೊಅಹೊಗಬೇಕೆಂದು ನೆನೆಯಲು ಅನಿತಕ್ಕೆ
ಶಿವನ ಸದ್ಧ ರ್ಮವೇರೂಪಾದ ನಂರಿದೀರಶ್ಚರನು ತನ್ನ ಬಾಲದಂಡದಲ್ಲಿ ಸಮಸ್ತ
ಪ್ರಾಣಿಗಳಿಗೆ ಇಂಬುಗೊಟ್ಟು ರಕ್ಷಿಸಲು, ಇತ್ತ ನಿಷ್ಕಲ ಪರಶಿವಂಗೆ ಮುನ್ನಿನಂತೆ ಜಗ
ತ್ಸೃಷ್ಟ್ರಿಮಾಡುವ ಲೀಲೆಡೋಳಿಲು ಆ ವೃಷಭೇದ್ರಂಗೆ ನಿನ್ನ ಸದ್ಭರ್ಮದಿಂಜೆ
5. ದಿಕೇ [ಕ]
ಭೈರವೇಶ್ವರನ ಕಾವ್ಯದ ಕಥಾಸೂತ್ರರತ್ನಾಕರ ಳಳ
ಪಿಂಡಾಂಡಗಳ ನಿರ್ಮಿಸೆಂದು ಪೇಳಲಾ ವೃಷಭೇಂದ್ರನು ಚಿನ್ನಾದೆ ಚಿದ್ದಿಂದು ಚಿತೃಳೆ
ಯೊಂದುಗೂಡಿದ ವಿಭೂತಿಯಂ ಆ ಪ್ರಳಯ ಜಲದಮೇಲೆ ತಳಿಯಲಾ ಜಲ ಬಲಿದು
ಹೆಪ್ಪಾಗಿ, ಭೂಮಿಯಾಕಾರವಾಗಿರಲು, ಬ್ರಹ್ಮವಿಷ್ಣ್ಯ್ವ್ವಾದಿಗಳು ತೇಲುತ್ತೆ ಮುಳು
ಗು1ತ್ತ1 ಆಲಜಿಲೆಯ ವಿಷ್ಣು ಸೇರಿ ಜೀವಿಸು] ತ್ತೆ) ಪದ್ಮಪತ್ರವ ಬ್ರಹ್ಮ ಸೇರಿ ಜೀವಿ
ಸುತ್ತೆ1 ನೃಷಭೇಂದ್ರನ ರೋಮಕೂಪದಲ್ಲಿ ಸಚರಾಚರ ಜೀವಿಗಳು ಹೆರಿವಿರಿಂಚ್ಯಾ
ದಿಗಳು ಜೀವಿಸಲು ಆ ಬಲಿದ ಭೂಮಿಯಂ ಬ್ರಹ್ಮ ಸೇರಿ ಇದಂ ಜೂಕಿಂದು
ಸೃಷ್ಟಿಯಂ ಮಾಡಲು, ಹರಿಯು ಹುಟ್ಟಿದ ಜೀವಿಗಳಿಗೆ ರಕ್ಷಣೆಯಂ ಮಾಡುತ್ತಿರಲ್ಕು
ಕ್ಷೀರಶರಧಿಯಲ್ಲಿ ಹೆರಿ ಮಲಗಿರ್ದನಾ ವೇಳೆಯಲ್ಲಿ ಬ್ರಹ್ಮನು ಭೂಪ್ರ ದಕ್ಷಿಣದಿಂ ನೋಡು
ತ್ರೆ ಬರುತ್ತಿರಲು, ಹೆರಿಯಂ ಕಂಡು ನೀನಾರು ಎಂದು ಕೇಳಲು, ಅಹಂ ಜಗತ್ಫರ್ತನೆ
ನಲು ನೀನಾರು ಎನಲು, ಅಹೆಂ ಬ್ರಹ್ಮನೆನಲ್ಕು ನಾನು ಕರ್ತನು ತಾನು ಕರ್ತನುಯೆಂ
ದನಂತಕಾಲ ಯುದ್ಧ ವಂ ಮಾಡುವಲ್ಲಿ ಪಾಶುಪತಾಸ್ತ್ರದಿಂದಗ್ನಿ ಬಾಣದಿಂದೆ ಜಗಂಗಳೆಲ್ಲ
ಬೆಂದು ಸಂಹಾರವಾಗಲು ಅವರ ಗರ್ವದ ಕದನವಂ ಮುಖಯಲೋಸುಗ ಕೋಟ
ಚಂದ್ರ ಸೂರ್ಯಾಗ್ನಿಗಳ ಬೆಳಗ ಪಳಿವ ಉರಿಲಿಂಗವು ಮೂಡಿ ಸಮುದ್ರಮಧ್ಯದಲ್ಲಿ
ನಿಂದು ಅವರು ಶಿವನ ನೆನೆದುದೆ ಶಿವರಾತ್ರಿಯೆಂದು ಜಗಕೆ ತಂಪ ಬೀಳ ಜಗವಂ
ಮುನ್ನಿನಂತೆ ರಕ್ಷಿಸಿದ ಶಿವನು ಎಂದು, ಸೂತಮುನೀಶ್ವರನು ಮುನಿಗಳಿಗೆ ಪೇಳಿದನು,
“ಜಂಬೂನದಿ2ಯನನ2 ಲಂಬಿತ ದ್ವೀಪಕದಂಬ
ಭಾರತವರ್ಷವೆಂಬುದಕ್ಕೆ ಕಥೆ”
ಬ್ರಹ್ಮಾಂಡದೊಳಗೊಪ್ಪುವ ಹದಿನಾಲ್ಕು ಭುವನಕ್ಕೆ ಮಧ್ಯವಾದ ಭೂಲೋಕ,
ಅದಲ ಮಧ್ಯೆದಲ್ಲಿ ಮಹಾಮೇರು ಒಪ್ಪುವುದದ೫ ದಕ್ಷಿಣದಿಕ್ಕಿ ನಲ್ಲಿ ಗಂಧಮಾಧನವೆಂಬ
ಕೀಲಕ ಪರ್ವತ ಒಪ್ಪುವುದು. ಆ ಪರ್ವತದ ಮೇಲಿರ್ದ ಜಂಬೂವೃಕ್ಷದಲ್ಲಿ ಮಹಾಗಜ
ಪ್ರಮಾಣಿನ ಫಲಂಗಳು ಅಸಂಖ್ಯಾತವುಂಟವಅಲ್ಲಿ, ಮಹಾಗಜ ಪ್ರಮಾಣವೆಂದೊಡೆ
ನರನ ನಾನೂಖುಮೊಳದುದ್ದ ಜಂಬೂನೇಖಲ ಪಣ್ಣುಗಳುದುರಿ ಗಂಧಮಾಧನಗಿರಿ
ಯಿಂದ ಪಣ್ಣಳು ಬಿದ್ದು ಕಳಿತು ರಸವುಕ್ಕ ತೆರೆಮಸಗಿ ವಿಶಾಲಮಾ।,: ಜಂಬೂನದಿಯೆ
ನಿಸಿಕೊಂಡು, ಆ ಮೇರುವಿನ ಮೂಲಮಂ ಬಳಸಿ ಪರಿವುತ್ತಿಪ್ಸುದು. ಆ ಜಂಬೂನದಿ
ಯಿಂದ ಈ ದ್ವೀಷಕ್ಕೆ ಜಂಬೂದ್ವೀಸವೆಂಬ ಪೆಸರಾಯಿತ್ತು. ಆ ಜಂಬೂದ್ವೀಪ ಮೊದ
ಲಾದ ಸಪ್ತದ್ವೀಸಂಗಳು ಸಪ್ತಸಮುದ್ರಂಗಳು ಅದಣಿ ಗಿರಿ ನದಿ ನಂದನವನಾದಿ
ಗಳಿಂದ ಅತಿವಿಚಿತ್ರ ರಚನೆಯನುಳ್ಳ ಭೂಲೋಕ ಒಪ್ಪುತ್ತಮಿರ್ದುದು. ಅದ
ಅಲ್ಲಿ ಒಂಭತ್ತು ಖಂಡಗಳುಂಟು. ಅದಕ್ಕೆ ಬೇಅಕಿ ಬೇಣ ಕರ್ತೃಗಳುಂಟು.
ಅಡೆಂತೆಂದೊಡೆ ಪೂರ್ವದಲ್ಲಿ ಸ್ವಯಂಭು, ಸ್ವಾರೋಚಿಷ ಕೈವತಕ ಚಾಕ್ಷುಷ
1. ತ್ರಿರಲು (ಕ) 2. ಯನ (ಕ)
೫೦ ಶರಣ ಸಾಹಿತ್ಯ ಗ್ರಂಥಮಾಲಾ
ಉತ್ತಮ ಮಧ್ಯಮ ವೈವಸ್ವತ ಬ್ರಹ್ಮಸಾವರ್ಣಿಕ ವಿಷ್ಣುಸಾವರ್ಣಿಕ ರುದ್ರ
ಸಾವರ್ಣಿಕ ಸೂರ್ಯಸಾವರ್ಣಿಕ ತೈಜಸಾವರ್ಣಿಕ ವೇದಸಾನರ್ಣಿಕ ಬ್ರಹ್ಮಸಾನ
ರ್ಣಿಕರೆಂಬ ಹೆದಿನಾಲ್ಕು ಮನುಗಳೊಳಗೆ ಮೊದಲ ಸ್ವಯಂಭುನ ಮನುವಿಂಗೆ ಉತ್ತಾ
ನಷಾದ ಎಂದು ಪ್ರಿಯವ್ರತ1ಎಂದು ಇಬ್ಬ1ರು ಮಕ್ಕಳು. ಮತ್ತವಕೊಳಗೆ ಉತ್ತಾನ
ಪಾದಯೆಂಬವಗೆ ಧ್ರುವನೆಂಬವನೊಬ್ಬ ನೇ ಮಗ. ಆತನು ನಕ್ಷತ್ರಮಂಡಲಕ್ಕೆ ಆಧಾರ
ಕತ್ವದಿಂದಲೈಶ್ಚರ್ಯಸಂಪನ್ಮನಾಗಿ ಮುನ್ನ ಪೇಳಿದ ಭೂಲೋಕಕ್ಯ ಗ್ರಣಿಯಾಗಿರ್ಪನು.
ಪ್ರಿಯನ್ರತನೆಂಬಾತಂಗೆ ಅಗ್ನಿಯದ್ದ ಮೇಧಾತಿಥಿ ವಪುಷ್ಮಂತ ಜ್ಯೋತಿಷ್ಮಂತ
ದ್ಯುತಿಮಂತ ಕಶ್ಯಪ ವರ ಎಂಬವರು ಏಳುಜನ ಮಕ್ಕಳು. ಅವರಿಗೆ ಆ ಪ್ರಿಯವ್ರತನು
ಜಂಬೂದ್ವೀಪ ಮೊದಲಾದ ಏಳುದ್ವೀಸಂಗಳನು ಹಂಚಿಕೊಟ್ಟನು. ಪ್ರಿಯವ್ರತನ
ಹಿರಿಯ ಮಗನಾದ ಅಗ್ನಿಯದ್ಗ ನಿಗೆ ನಾಭಿ ಕೆಂಪುರುಷ ಹರಿ ಇಳಾವೃತ ರಮ್ಯಕ ಹರ
ಣ್ಯಕ ಉತ್ತರ ಕುರು ಭದ್ರಾಶ್ವ ಕೇತುಮಾಲ್ಯ ಎಂಬವರು ಒಂಭತ್ತು ಮುದಿ ಅಗ್ನಿ
ಖುದ್ಧನ ಮಕ್ಕಳು. ಅವರಿಗೆ ಪ್ರಿಯವ್ರತನ ಹಿರಿಯ ಮಗನಾದ ಅಗ್ನಿಖುದ್ದನು ತನ್ನ
ದಾದ ಜಂಬೂದ್ವೀಪವಂ, ನವಖಂಡವಂ ಮಾಡಿಕೊಡಲು, ಅವರವರ ಪೆಸರಿನಿಂದಾ
ಯಾಯ ಖಂಡಗಳೆಂದು ಪೆಸರಾದವು. ಅವರೊಳಗೆ ನಾಭಿಯ ಮಗನೇ ವೃಷಭನು ;
ಆ ವೃಷಭನ ಮಗನೇ ಭರತನು; ಈ ಭರತಖಂಡವೆಂದು ಪೆಸರಾಯಿತ್ತು, ಈ ಜಂಬೂ
ದ್ವೀಪವಂ ಬಳಸಿಕೊಂಡು ಏಳುದ್ವೀಪಗಳು ನವಖಂಡದೊಳಗೆ ಮೇರುವಿನ ದಕ್ಷಿಣದಿಕ್ಕಿ
ನಲ್ಲಿ ಭರತಖಂಡವೆಂದು ಒಂಭತ್ತುಸಾವಿರಯೋಜನವಾಗಿಪ್ಪುದು ಎಂದು ಭುವನ
ಕೋಶ ವಿಸ್ತಾರದಲ್ಲಿ ನಂದೀಶ್ವರನು ಸನತ್ತುಮಾರಂಗೆ ನಿರೂಪಿಸಿದನು.
“ಅಗದು ನಟ್ಟರಂ ದೇವರುಗಳು ಮೇರುವಂ” ಎಂಬುದಕ್ಕೆ ಕಥೆ
ಗಿರಿಕಂತುಕಾಟನೆಂಬ ಗಣೇಶ್ವರನು ಚಿತ್ಸಿಂಡವೆಂಬ ಶರೀರವುಳ್ಳಾ ತನಾಗಿ
ವಿಹೆಂಗಜ್ಞಾನನೆಂಬ ಸುಜ್ಞಾನ ಸಂಬಂಧಿಯಾಗಿ ಸ್ಪರ್ಗ ಮರ್ತ್ಯ ಕೈ ಲಾಸ ಮೊದ
ಲಾದ ಹದಿನಾಲ್ಕು ಲೋಕಕ್ಕ ನೆನೆದಮಾತ್ರದಲ್ಲಿಯೆ ಹೋಗುತ್ತಂ ಬರುತ್ತಂ ಮನೋ
ಗಮನವುಳ್ಳಾ ತನೆನಿಸಿ ಶಾಂಭವಲೋಕದಿಂದ ಎಲ್ಲಾ ಲೋಕವಂ ಚರಿಸಿ ನೋಡುತ್ತಂ
ತನ್ನ ಲೀಲಾನಿನೋದದಿಂದ ಅನಂತಕೋಟ ಪರ್ವತಂಗಳನೆಲ್ಲವಂ ತಮ್ಮಂಗದ
ರೋಮದಿಂದ ಬಂಧಿಸಿ, ಆಪಾದಮಸ್ತಕಪರಿಯಂಶರವು. ಆಭರಣವಾಗಿ ಧರಿಸಿ
ದೊಡ್ಡಿ ತಾದ ಗಿರಿಗಳನೆ ಚೆಂಡಿನಂತೆ ಹಾರಿಸಿ ಆಡುತ್ತಂ, ಕಿಜೌದಾದ ಗಿರಿಗಳನೆ ಅಣ್ಣೇ
ಕಲ್ಲಾಡುತ್ತ ಕುಕ್ಕುಟಾಂಡ ಕೂಷ್ಮಾಂಡ ಕಪಿತ್ಥಾಂಡ ಔದುಂಬರಾಂಡ ಮಯೂ
ರಾಂಡ ಅಮಳಖಂಡಂಗಳಲ್ಲಿ ಚರಿಸಿ ನೋಡುತ್ತ ಮತ್ತೀ ಭೂಲೋಕಕ್ಕೆ ಬಂದು
ಉದಯಾದ್ರಿ, ರೋಹಣಾದ್ರಿ ಮಲೆಯಾದ್ರಿ ವಿಂಧ್ಯಾದ್ರಿ ಮಾನಸೋಕಾದ್ರಿ ಗಂಧ
1: ರೆಂಬೀರ್ವ (ಗ ಚ)
ಭೈರನೇಶ್ವರನ ಕಾವ್ಯದ ಕಥಾಸೂಕ್ರರತ್ನಾಕರ ೫೧
ಮಾಧನಾದ್ರಿ ಜಟರಾದ್ರಿ ಅರುಣಾದ್ರಿ ಶೃಂಗಾದ್ರಿ ಪರ್ಯಾದ್ರಿ ಮೊದಲಾದ
ಪರ್ವತಂಗಳಂ ಕಂಡು ಹುಲುಮೊರಡಿಗಳೆಂದು ಬಿಟ್ಟು ರಜತಾದ್ರಿ ಶಿವನ ವಿನೋದ
ಮಂಟಸನೆಂದು ಬಿಟ್ಟು ಕನಕಾದ್ರಿ ಕಣ್ಣೆ ರಮ್ಯವಾಗಿ ಕಾಣಿಸಲು, ಚಂಡಿನಂತೆ
ಹಾರಿಸಿ ಆಡುವೆನೆಂದು ಎರಡು ಬೆರಳಿನಿಂದ ಕೀಳುವಲ್ಲಿ ವೀರಭದ್ರೇಶ್ವರ ನಂದಿ
ಸೃಂದಾದಿ ಗಣೇಶ್ವರರು ಬಂದು ಕಯ್ಯಂ ಸಿಡಿದು ಈ ಪರ್ವತವು ಪರತಿನನ ಉತ್ಪತ್ತಿ
ಸ್ಥಿತಿ ಸಂಹಾರ ಸ್ಥಿರೋಭಾವ ಅನುಗ್ರ ಹವೆಂಬ ಪಂಚಕೃತ್ಯವಂ ನಟಸುವುಡಕ್ಕೆ
ಆಶ್ರಯವಾಗಿಪ್ಪುಡೆನಲು, ಆಗ ಗಣೇಶ್ವರನು ಗಹೆಗಹಿಸಿ ನಗುತುಂ ನಂದಿ ಭ ಗಿ,
ಸ್ಫಂದ, ವೀರೇಶ್ವರ ಮೊದಲಾದ ಗಣೇಶ್ವರರಿಗೆ ನಮಸ್ಕರಿಸಿ, ಸುಖಸಂಭಾಷಣೆಯೊಳ
ಗೋಲಾಡಿ ಅವರ ಬೀಳುಕೊಂಡು ಶಾಂಭವಲೋಕಕ್ಕೆ ಗಿರಿಕಂತುಕಾಟನಗಣೇಶ್ವರ
ಪೋಗಿರಲತ್ತ, ಇತ್ತ ಹೆರಿಯಜೇಂದ್ರಾದಿಗಳು ನಡುಗುತ್ತ ನುಡಿದರು. ಹೆರನು ಯಕ್ಷ
ರೂಪಾಗಿ ಬಂದಿಟ್ಟ ತೃಣವಂ ಕೇಳಲಾರಡೆ ದೇವತೆಗಳೆಲ್ಲಾ ಭಂಗಿತರಾದರು. ಲಕ್ಷ
ಯೋಜನದ ಸುವರ್ಣ ಪರ್ವತವು ಹೆದಿನಾಯಿಸಾವಿರ ಭೂಮಿಯಲ್ಲಿ ಹೂಳಿರ್ದುದನೆ
ತೃಣನಂ ಕೀಳುವಂತೆ ಕಿತ್ತನು. ಗಣೇಶ್ವರನು ಪ್ರಮಥಗಣಂಗಳಿಗೆ ಪರ್ವತವು ತೃಣ
ಸಮಾನವಲಾ ಎಂದು ಮನುಮುನಿಗಳು ನಡುಗುತ್ತ ಬಂದು ಶಿವಂಗೆ ಬಿನ್ನೆ ತ್ರಸಲು,
ಕನಕಾದ್ರಿಯ ಬಲುನೆಯಂ ಮಾಡಿ ಎಂದು ಶಿವಂ ನಿರೂಪಿಸಲಾಗ ರಾಕ್ಷಸರ ಬಡಗಿ
ಯಾದ ಮಯನು ದೇವತೆಗಳ ಬಡಗಿಯಾದೆ ವಿಶ್ವಕರ್ಮನು ನೆಕಿದ ಸುರಾಸುರರೆಲ್ಲರು
ಕೀಲಕಪರ್ವತಂಗಳಂ ಒತ್ತುಕೊಟ್ಟು ಬಲಿಮೆಯಂ ಮಾಡಿ ಕನಕಾದ್ರಿಯಂ ನಿಲಿಸಿ
ದರು. ಅತ್ತ ಮೊದಲೊಂದು ಯುಗಕಲ್ಪದಲ್ಲಿ ದೇವತೆಗಳು ಮೇರುವೆಯಂ ಕಿತ್ತು ಕಡೆ
ಗೋಲಾಗಿ ಕಡೆದು ಮಿದು ತಲೆಗಳಕಾಗಿ ನಿಲಿಸಿದರೆಂದು ಪೇಳುವರು ಮತ್ತಾರೂ
ಕೇಳದಂತೆ ಬಲಿಮೆಯಂ ಮಾಡಿ ನಿಲಿಸಿದರು. ಇಂತಪ್ಪ ಪ್ರಮಥನೊಬ್ಬ ಮುನಿದು
ಕಣ್ಣೆ ವೆಯನಿಕ್ಕಲು ಕೋಟ ಬ್ರಹ್ಮಾಂಡಂಗಳು ಒಡೆದು " ಹುಡಿಯಾಗಿ ಸಂಹಾರವಾಗು
ತ್ರಿಪ್ಪವು. ಒಲಿದು ನೋಡಿದಡೆ ಮುನ್ನಿನಂತೆ ಉದಯಿಸಿ ಬಾಳುತ್ತಿಪ್ಸವು. ಪ್ರಮಥ
ಗಣಂಗಳ ಘನ ಮಹತ್ವವನು ವೇದಾಗವು ಪುರಾಣಂಗಳು ಕೊಂಡಾಡಲಜಿ*ಯದೆ
ನಡುಗುತ್ತಿರ್ದುವೆಂದು ಹರನು ಪಾರ್ವತಿಗೆ ನಿರೂಪಿಸಿದರು.
“ನಂದಿ ನಗುತ ಕಿತ್ತಿಟ್ಟಿ ಮಹೇಂದ್ರನಗವಂ” ಎಂಬುದಕ್ಕೆ ಕಥೆ
ಹೆರಿಯಜಾದಿ ದೇವತೆಗಳು ಶಿವನಂ ಓಲೆ ಸುವುದಕ್ಕೆ ಕೈಲಾಸಕ್ಕೆ ಬರುವಾಗ
ಅನಿಮಿಷರಾಜನು, ವೃಷಭೇದ್ರನಂ ಕಂಡು ಹಾಸ್ಯವನಾಡಿ ಹೋಗಿ ಬರುವಾಗ
ದೇ] ವಲ್ಯ | ಯಹಿಯು ವೃಷಭನ ದರ್ಶನವನಿಚ್ಛ್ಛೈಸಲ್ಮು ಅವನಿಗೆ ದರ್ಶನವನಿತ್ತು
ವೃಷಭೇಂದ್ರಂ ಪನಡಿಸಿರಲು, ದೇವತೆಗಳು ಕಂಡು ಕೇಲಕಪರ್ವತದಲ್ಲಿ ಕಂಡ ಮುದಿ
ನಂದಿ ಇಲ್ಲಿ ಬಂದಿಜಿಯೆಂದು ಪ್ರಾಯದ ಶ್ವರ್ಯದ ಗರ್ವದಲ್ಲಿ ಬಂದು ನಂದಿಯ
*| ವಾಲ್ಯಡ (ಕ)
ಶಿ ಶರಣ ಸಾಹಿತ್ಯ ಗ್ರಂಥಮಾಲಾ
ಬಾಲಡ ರೋಮವಂ ಕೀಳಲು, ಆಗ ಬಾಲನನೆತ್ತಿ ಹೊಡೆಯಲು, ದೇವೇಂದ್ರನ
ಮುಖ ತಾಗಲು| ಅವನೆಂದನು. ಆನೆ, ಕುದು]ರೆಗ1ಳಿರಲು, ಶಿವನು ಈ
ಮುದಿಯೆತ್ತ ನೇಜಿಲುಬಹುಡಿ ಎನಲು, ದೇವೇಂದ್ರನ ಮೇಲೆ ಕೋಪಿಸಿ, ಕೀಲಕ
ಪರ್ವತವನೇಣ, ಉದ್ದಕ್ಕೆ ಬೆಳೆದು ನಿಲಲು, ಚಂದ್ರಸೂರ್ಯಾದಿಗಳ ಎಡೆಯಾಟ
ತಡೆದು ಕತ್ತಲೆಯಾಗಲ್ಕು ಆಗ ದೇವತೆಗಳು ವಿಂಧ್ಯಾದ್ರಿಯು ಮತ್ತೆ ಬೆಳೆಯಿತ್ತು.
ಕತ್ತಲೆಯಾಯಿತ್ತೆಂದು ಶಿವಂಗೆ ಬಿನ್ನೈಸಲು, ಅದು ನಂದೀಶ್ವರನ ತಂತ್ರನೆಂದಟ್ದು
ಶಿವನು ಆ ನಂದೀಶ್ವರನಂ ಕರೆದುಕೊಂಡುಬನ್ನಿಯೆಂದು ವಿಷ್ಣು ಮೊದೆಲಾದ ದೇವತೆ
ಗಳಂ ಕಳುಹಲು, ಓಂಕಾರವೆಂಬ ನೇವನೆ ಮೇದು ಪರಮಾನಂದವೆಂಬ ಜಲನ
ನೀಂಟ, ಶಿವಧ್ಯಾನವೆಂಬ ಮೆಲುಕಥಿರಿವುತ್ತೆ ಸುಮಾನದಿಂದಿರೆ ಶಿವನ ಬಳಿಗೆ ಬನ್ನಿ
ಯೆಂದು ಕರೆಯಲು, ಕೇಳದಂತೆ ಸುಮ್ಮನಿರಲು ಇಂದ್ರಮೊದಲಾದ ಜೇವತೆಗಳು
ಮುತ್ತಿ ಹಿಡಿ, ಬಡಿ, ತಿವಿ, ಮುದಿಯೆತ್ತು ಏಳಲಾರದು ಎಂದು ಗರ್ವದಿಂದ ನುಡಿ
ಯಲು, ಆಗ ಕೋಪಿಸಿ, ಮೇರುವಂ ಪಾದದಲ್ಲಿ ಕೆದ೫ ಬಿಸುಟು ಐರಾವತನಂ
ಕೊಂಬಿನಲ್ಲಿ ತಿವಿದೆತ್ತಲು, ಆಗ ಮುದಿಗೂಳಿಯ ಪಾಶದಲ್ಲಿ ಬಂಧಿಸಿ ಹೊತ್ತುಕೊಂಡು
ಹೋಗುನೆನೆಂದು ಮೋಹರಿಸಲ್ಕು ಆಗ ಮಹೇಂದ್ರನಗವಂ ಕಂಡು ನಂದೀ2ಶಂ2
ನಗುತ್ತೆ ಶೃಂಗದಲ್ಲಿ ಕೆದಣ*ಡಲು, ಅನಂತಸುರರು ಮರಣವಾಗಲ್ಕು ನಾಸಿಕದಲ್ಲಿ
ಉಚ್ಛಾ 4ಸೆವಂ ಸೇದಿಬಿಡಲು, ಹರಿಯು ಬ್ರಹ್ಮಾಂಡದ ಕ3ಟಾಹೆವಂ3 ತಾಗಿ ತಾಗಿ
ಬರುತ್ತೆ ಹೋಗುತ್ತಿರಲು, ಉಳಿದ ದೇವತೆಗಳು ಶಿವನಂ ಸ್ತುತಿಸಲು, ಶಿವನು
ನಂದೀಶ್ವರನಿದ್ದೆ ಡೆಗೆ ಬರಲೆದ್ದು ವಂದಿಸಿ ಶಿವನ ಬೆಸನದಿಂದ ಹರಿಯಜೇಂದ್ರಾದಿಗಳಂ
ರಕ್ಷಿಸಿ, ಕಳುಹಲು, ಪ್ರಮಥರು ಸಹೆವಾಗಿ ಶಿವನು ನಂದೀಶ್ವರನನೇಅ* ಕೈ ಲಾಸಕ್ಕೆ
ಹೋದರು.
“ಕುಮಾರ ತಟ್ಟುಗಿದ ಕ್ರೌಂಚಾದ್ರಿಯ ನಗುವಂತೆ ಹಿಮಗಿರಿ”
ಎಂಬುದಕ್ಕೆ ಕಥೆ
ಮುನ್ನ ತ್ರೇತಾಯುಗನಲ್ಲಿ ಕ್ರೌಂಚಾಸುರನೆಂಬ ರಕ್ಕಸನು ಕುಂಭಜಾತಯಸಿ
ಬರುವಾಗ ಹೆಳ್ಳವಾಗಿ ತಿಟ್ಟಿವಾಗಿ ದೊಡ್ಡ ಜರಿಯಾಗಿ ಬೆಟ್ಟದಂತೆ ಆರ್ಭಟಿಸಿ
ಮುನಿಗೆ ಇದಿರಾಗಿ ಬರುವದಂ ಕಂಡು, ಇದು ರಕ್ಕಸನ ಕಪಟವೆಂದಅ*ದು, ನೀನು
ಮೊರಡಿಯಾಗೆಂದು ರಕ್ಕಸನಂ ಶಹಿಸಲ್ಕು ಕ್ರೌಂಚಾದ್ರಿಯೆಂಬ ಪರ್ವತವಾಗಿರಲ್ಲು
ಅದು ತಾರಕಾಸುರಂ ಸೇರಿ, ತನ್ನ ಆಶ್ರಯನಂ ಮಾಡಿಕೊಂಡು ದೇವತೆಗಳಂ
ಬಾಧಿಸುತ್ತಿ ರಲು, ನೊಂದು ಅಗ್ನಿಪುರುಷನಂ ಕಳುಹಲವ ಬಂದು ಶಿವನು ಗಿರಿಜೆಯ್ದ
ಸುಖಸಂಭಾಷಣೆಯೊ4ಳಗಿರ್ಪಸ4ಲ್ಲಿ ಅಗ್ನಿಪುರುಷನು ಬಂದು ವೀರ್ಯಭಿಕ್ಷವಂ ಬೇ
ಡಲ್ಮು ಊರ್ಧ್ವರೇತನಾದ ತಿವನೆಂದಳಿಯದೆ, ವೀರ್ಯವಂ ಬೇಡಲ್ಕು ಅವರ
ಹ ವರು
1» ಕೆರಥಗ (ಕ) 2. ಶರ (ಚ(ಗ)) 3. ಕೋಕವ (ಗ ಚ) 4. ಳಿರುನ (ಗೈ)ಳಿಪ್ಸ (ಚ)
ಭೆ ರವೇಶ್ವ ರನ ಕಾವ್ಯದ ಕಥಾಸೂಶ್ರರತ್ನಾಕರ ೫೩
ಭಾವನಿದ್ದ ಂತ್ರೆ ಯಥಾಭಾವತಥಾಸಿದ್ಧಿ, ಎಂದು ವೀರ್ಯ1ನಂ1 ಅಗ್ನಿಗೆ ನೀಡಲು
ಅವನು ಸೇವಿಸಿ ತಾಳಲಾರದೆ, ದೇವತೆಗಳಿಗೆ ಕೊಡಲು, ಅವರು ಸೇವಿಸಿ ಸೈಂಸಲಾರೆ,
ಸರ್ವಾಂಗವು ಬೋಳಾಗಿ, ಶರವಣನದಿಯ ತೀರದಲ್ಲಿ, ಸುರಿಯಲದ ಷಟ್ಟತ್ತಿಕೆಯ
ರಿಂದ ಶಿಶುವಾಗಲು, ಪಾರ್ವತಿ ನೋಡಿ ಮೌಲೆಯನೂಡಿ, ಶಿರವಾಚು ಡೇಹವೊಂದು
ಮಾಡಿ ಭೂಮಿಗೀಯಲು, ಗುಹನೆಂಬ ನಾಮದಿಂದ ಜೀವೇಂದ್ರನ ಕೂಡೆ ಕಾದಂಲು,
ಅವಂ ವೂು2'ದೋಡಲು, ಆತನ ಗುರು ಬ್ರಹೆಸ್ಪತಿ ಬಂದು ಬೋಧಿಸಲು, ಶರಣು
ಹೊಕ್ಕು ಇಂದ್ರನು ಕುಮಾರಸ್ವಾಮಿಗೆ ಸೇನಾಧಿಸತಿಯಾಗೆಂದು ಬೇಡಿಕೊಂಡು
ಸೋಗಲ್ಕ, ಅತ್ತ ತಾರಕಾಸುರನು ತನ್ನ ಬಲಸಹೆ ಬಂದು, ಅರಣ್ಯದಲ್ಲಿ ಬೇಂಟಿಗೈವು
ಶ್ರಿರಲು, ಅಲ್ಲಿಗೆ ಷ:ಬ್ಮಖದೇವರು ನಡೆದು ಕಾದುವಲ್ಲಿ ರಕ್ಕಸನು ನೂಲ್ಸೃತ್ತೇಳು
ಬಾಣದಿಂದ ಕಾಳಗನಂ ಮಾಡಿ ತಾರಕನ ಬಲ ಮುಣಿ?ಡದೋಡಲು, ಬಳಿಕ ರಕ್ಕಸ
ಬಂದು ಕುಮಾರಸ್ವಾಮಿಯ ಕೂಡೆ ಕಾದಿ ನಿಲಲಾರದೆ ಮುಣಿ*ದೋಡಿ ಕ್ರೌಂಚಾ
ದ್ರಿಯ ಮಜಕಿಹೊಗಲು, ಸ್ವಂದನು ಉತ್ತಮಾಸ್ತ್ರ ನೆಂಬ ಬಾಣದಿಂದೆಸೆಯಲ್ಕು
ಕೋಟಸಿಡಿಲೆಅಗಿದಂತೆ ಆರ್ಭಡಿಸಿ ಮುನ್ನೂ ಜಿಯೋಜನದ ದಟ್ಟಿವನುಳ್ಳ ಕ್ರೌಂಚಾ
ದ್ರಿಯ ತಟ್ಟು ಗಿದ್ದು ಅವನ ಎಡೆಯಲ್ಲಿ ಮೂಡಿ ಕುದಿಯಲು, ಸು ಭೂಮಿಗೆ
ಬಿದ್ದಬ್ಬ ಕ್ಕಿ" ಶೇಷ ದಿಗ್ಬಂತಿ, ಕೂರ್ಮನತಿಳಿಕಿ3ದವು. ನರಸುರರ ಮ8ಹೊಕ್ಕರೆ,
ಶಿವಂಗೆ ಅಸರಾಧಿಗಳಂ ಕೂಯೆಲಾರರು. ಕುಮಾರಂಗೆ ಇದಿರಾದೆ RE
ಮರಣನನ್ನೈದಿದ4ನು. ಗಿರಿಗೂ ಕೇಡುಬಂದಿತೆಂದ), ಸುರಕಿಲ್ಲಾ ನೆರೆದು ಷಣ್ಮು
ಖನಂ ಸ್ತೊ ತ್ರವ ಮಾಡುತ್ತೆ ತಾರಕ ಸತ್ತಬಳಿಕ ಸುರರು ಸುಖದಲ್ಲಿರ್ದರು.
“ಶಿವನ ಕೃಪೆವಡೆದ ನು4 ಹರಿಶ್ಚಂದ್ರನು” ಎಂಬುದಕ್ಕೆ ಕಥೆ
ಆದಿನಾರಾಯಣ ಸುತ ಬ್ರಹ್ಮ, ಅವನ ಸುತ ಭ್ಲಗು. ಅವನ ಸುತೆ ಇಂದ್ರ.
ಅವನ ಮಗ ನಯನೇಂದ್ರಿ ಯ. ಅವನ ಮಗ ಕಾಲಸ್ವಾಮಿ. ಅವನ ಮಗ ದುಂದು
ಮಾಂಕ. ಅವನ ಮಗ ತ್ರಿಶಂಕು. ಅವನ ಮಗ ಹೆಂತ್ಚ ಂದ್ರ. ಈ ತ್ರಿಶಂಕನು
ಮೂಹಿಸಂಖ್ಯೆವರ್ಷ ರಾಜ್ಯವನಾಳಿ ಮರಣವಾಗಿ, “ಸತೇಂಡ್ರನ ಭೋಗಕ್ಕೆ
ಇಚ್ಛೈಸಿ, ತ್ರಿಶಂಕನು ತನ್ನ ಗುರು ವಸಿಷ್ಠನ ಬಳಿಗೆ ಪೋಗಿ, ನನಗೆ ಡೀನೇಂತ್ರಸ
ಭೋಗವಂ ಮಾಡಿಕೊಟ್ಟರೆ ಎಂದು ಗರ್ವದಿಂದ ಕೇಳಲ್ಕು ನಮ್ಮ ಕೈಲಾಗದು
ಎನಲು ವಿಶ್ವಾಮಿತ್ರನ ವಷ ಪಕ್ಕೆ ಹೋಗಲ್ಕು ಮುನ್ನ ವಿಶ್ವಾಮಿತ್ರ ತನು ತನ್ನಾಶ್ರ
ಮಕ್ಕೆ ವಸಿಷ್ಠ `ಬರಲು ಹೆನ್ನೆ ರಡುವರುಷರಿದ ತಪದ BH ಕೊಟ್ಟ ತ ವಿಶ್ವಾಮಿತ್ರ
ವಸಿಷ್ಮನಾಕ್ರ' ಮಕ್ಕೆ ಬರಲು ಮುಯ್ಯಿಗೆಮುಯ್ಯೆಂದು ಹ್ ಸೋಮವಾರದ
1- ಭಿಕ್ಷವಶಿನಂ (ಚ) 2. ಲುಮು (ಗ ಚ) 3- ಕೈಲೇ (ಗೆ ಚ) 4. ಕನುಸತ್ತ (ಗ ಚ)
ನೃಪ (ಗ ಚ) 6. ದಫ (ಕ)
೫೪ ಶರಣ ಸಾಹಿತ್ಯ ಗ್ರಂಥಮಾಲಾ
ಶಿವಪೂಜೆಯ ಫಲನಂ ಕೊಟ್ಟನು. ನಾನು ಠೊಡ್ಮಿ ತ್ರ್ವಾದೆ ಫಲವಂಕೊಟ್ಟಿನು. 1ನನಸಗೆ1
ಕಿ೫?ದಧಿತ್ರ ನೆಂಬ ಕ್ಲೇಶದಿಂದ, ವಿಶ್ವಾಮಿತ್ರನು ತ್ರಿಶಂಕಂಗೆ ದೇವೇಂದ್ರನ ಭೋಗವೆಂ
ಮಾಡಿಕೊಡಲು, ಸಪ್ತರ್ಹಿಗ2ಳು ನೀನಾ ಗು2ರುವಂ ಬಿಟ್ಟು ಬಂದವನೆಂದು
ನೂಂಕಲ್ಲು, ಅಧಥೋಗತಿಗಿಳಿದು ಕೆಟ್ಟು ಪೋದವಾರ್ಶೆಯಂ, ಹರಿಶ್ಚಂದ್ರ ಕೇಳಿ, ತನ್ನ
ಸತಿ ಚಂದ್ರಮತಿ ಮಗ ಲೋಹಿತಕುಮಾರ ಮಂತ್ರಿ ಸತ್ಯಕೀರ್ತಿ ಅಯೋಧ್ಯಾ ಪಟ್ಟ
ಣದಲ್ಲಿ ಸತ್ಯದಿಂದ ರಾಜ್ಯವನಾಳುತ್ತಿರಲು, ಇಂದ್ರನು ಸುಧರ್ಮವೆಂಬ ಚಾವಡಿಯಲ್ಲಿ
ಮರ್ತ್ಯದಲ್ಲಿ ಸತ್ಯವುಳ್ಳವರುಂಟಿ ಎನಲು, ವಸಿಷ್ಠನು ಹೆರಿಶ್ಚಂದ್ರನುಂಟಿನಲು,
ವಿಶ್ವಾಮಿತ್ರ ಅವನಲ್ಲಿ ಸತ್ಯವಿಲ್ಲವೆನಲು, ಹಾಂಗಾದರೆ ನೀನು ಕೊಟ್ಟ ಸೋಮ
ವಾರದ ಫಲನಂ ನಿನಗೆ ಕೊಟ್ಟಿನು. ಸತ್ಯವಿಲ್ಲದಿರ್ದಡೆ ಹೆನ್ನೆರಡುವರ್ಷ3ದ ತಪಸ್ಸಿನ
ಫ3ಲವಂ ನನಗೆ ಕೊಡು ಎನಲ್ಕು ಸೋಮವಾರದ ಶಿವಪೂಜೆಯ ಫಲಕಿಂತ
ಹನ್ನೆರಡು ವರ್ಷ್ಹ3ದ ತಪಸ್ಸಿನ ಫಲ ಹೆಚ್ಚಿ ಎನಲು ಹೆಚ್ಚೆನಲು, ಆಗ
ವಸಿಷ್ಠನು ಇಂದ್ರನ ಸಭೆಯಲ್ಲಿ ದೃಷ್ಟವಂ ತೋಯಖುವೆನೆಂದು ತಪದ ಫಲ ಶಿವಪೂ
ಜೆಯ ಫಲನೆಂಬ ವಾಕ್ಯವಂ ಚೀಬಿನಲ್ಲಿ ಬರೆದು ತ್ರಾಸಿನಲ್ಲಿ ತೂಗಲ್ಲು ಶಿವಪೂಜೆಯೇ
ಅಧಿಕವಾಯಿತ್ತು. ಇದ ನೋಡುವೆನೆಂದು ವಿಶ್ವಾಮಿತ್ರನು ಹಂಶ್ರಂದ್ರನ
ಬಳಿಗೆ ಬಂದು ನನ್ಮು ಯಜ್ಞಕ್ಕೆ ಆನೆಮೇಲೆ ನಿಂತು ಕವಡೆಯ ಮಿಡಿದರೆ ಎಷ್ಟು
ದ್ಹವುಂಟು ಅಷ್ಟುದ್ದ ಹೊನ್ನರಾಶಿಯಂ ಕೊಡು ಎನಲ್ಕು ಕೊಟ್ಟಿನಾಬಳಿಕ ಇನ್ನೊಂದು
ಪರಿಯಲ್ಲಿ ಇವನ ಸತ್ಯವಂ ನೋಡಬೇಕೆಂದು ಎರಡು ಕೃತಕದ ಹೆಣ್ಣುಗಳಂ ಸಿರ್ಮಿಸಿ
ಕಳುಹಲು, ಅನರು ವಿದ್ಯಗಳ ತೋಜಿ* ಗಾನನಂ ಮಾಡಲು, ಹರಿಶ್ಚಂದ್ರನು ಮೆಚಿ
ಏನುಬೇಕೆನಲ್ಕು ನಿನ್ನ ಏಕ ಛತ್ರ ಮೊದಲಾದ ರಾಜ್ಯಮುದ್ರೆ ಬೇಕೆನಲು, ಕೊಡಲು
ಬಳಿಕ ಹೆಣ್ಣು ಗಳು ರಾಜಮುದ್ರೆ ಛತ್ರವಂ ನಿಶ್ವಾಮಿತ್ರಗೆ ಕೊಡಲು, ಆಗ ರಾಜ್ಯವು
ನನ್ನದಾಯಿತ್ತು. ನೀ ಹೋಗು ಎನಲು, ಸತಿಸುತ ಸಷ್ಟೀರ್ತಿಯೆಂಬ ಮಂತ್ರಿಸಹೆ
ವಾಗಿ ಸಕಲ್ರೆಶ್ವರ್ಯವನು ಬಿಟ್ಟು ಹೋಗುವಾಗ ವಿಶ್ವಾಮಿತ್ರನು ನಮ್ಮ ಯಜ್ಞಕ್ಕೆ
ಕೊಟ್ಟ ಹೊನ್ನ ಈಗ ತಾಕ್ಸೆ ಎನಲು ಆಗ ನಕ್ಷತ್ರನೆಂಬ ಶಿಷ್ಯನಂ ಕರೆಕೊಂಡ್ಳ
ಕಾಶಿಗೆ ಹೋಗುವಾಗ ಅನಂತ ಗಳಗರ್ಜನೆಗಳಂ ಮಾಡಿ ನಿರ್ಬಂಧಿಸಲು ಸತ್ಯಕ್ಕೋ
ಸುಗ ಸೈರಿಸಿ ಕಾಶಿಗೆ ಹೋಗಿ ವೀರಬಾಹುಕನೆಂಬ ಶ್ವಪಚಂಗಾಳಾಗಿ ಮುನ್ನ
ಕೊಟ್ಟಿನು ಎಂದಷ್ಟು ದ್ರವ್ಯವಂ ಕೊಟ್ಟಿನು. ನೀರಬಾಹುಕನ ಅಪ್ಪಣೆಯಿಂದ ಸುಡು
ಗಾಡ ಹಂಶ್ಚ ಂದ್ರ ಕಾಯ್ದೆ ರಲು, ಬಳಿಕ ನಕ್ಷತ್ರನು ಅದು ನನ್ಮು ಗುರುವಿನ ಒಡವೆ
ನಾ ಬಳಲಿಬಂದುದಕೆ ಬಾಡಿಗೆಯ ಹೊನ್ನಂ ಕೊಡು ಎನಲ್ಕು ಸತಿಸುತರ ಕೌಶಿಕ
ನೆಂಬ ನಿಪ್ರಗೆ ಮಾಜ ಇಪ್ಪತ್ತುಸಾವಿರ ವರಹೆನನು ಕೊಡಿಸಿ, ಹೆರಿಕ್ಚಂದ್ರನು ಹೆಣನ
ಸೆಅಗಿನಲ್ಲಿರ್ದಕ್ಕಿ ಯನುಣ್ಣ ಬಾರದೆಂದು. ಮಂತ್ರಿಯ ಕಯ್ಯಲ್ಲಿ ಗೂಳಿಗೆ ಮೇಯಿಸಿ
1. ತಾನು (ಗ ಚ) 2. ಳುಗು (ಕ) 3. ದಫ (ಗೆ ಚ)
ಭೈರವೇಶ್ವರನ ಕಾವ್ಯದ ಕಥಾಸೂತ್ರರತ್ನಾಕರ ೫೫
ಸಗಣಿಯಲ್ಲಿ ಬಿದ್ದಕ್ಕಿಯಂ ತೊಳೆದು ಬೋನನಂ ಮಾಡಿ ಉಣ್ಣುತ್ತಂ ನೆಲಹಾಗವ
ಬಡಿಯ ಕೊಡುತ್ತಿರಲು ಅತ್ತ ಲೋಹಿತಕುಮಾರ ವಿಪ್ರನ ಕ ಕಜುವ
ಕಾವ್ರತ್ತೆ ಕಟ್ಟಿಗೆಯಂ1 ತರುವನು. ಹುತ್ತವನೇಅ ಕಟ್ಟಿಗೆಯಂಮುಳಿಯಲು1 ಸರ್ಪ
ಕಚ್ಚಿ ಸಾಯಲು, ಚಂದ್ರಮತಿ ಅರ್ಧರಾರ್ತಿಯಲ್ಲಿ ಆಜಿಸಿಕೊಂಡು ಹೋಗಿ ಹೆಣನಂ
ಕಂಡು ಸುಡುವುದಕ್ಕೆ ತರಲು, ಹೆರಿಚ್ಚಂದ್ರನು ನೆಲಹಾಗನಂ ತಾರೆನಲು, ಹಾಗ
ನನಗಿಲ್ಲವೆನಲ್ಲ ಆಗ ಕತ್ತುವ ಕೊಳ್ಳಿಯನು ಹೆಣನಾಗ ಕಡೆಗೆ ತೆಗೆದು ಬಿಸಾಡಲು,
ದುಃಖದಿಂದ ಚಂದ್ರಮತಿ ತನ್ನೆ ತಾಳಿಯ ಮಾ ತಂದೆಹೆನೆಂದು ಹೋಗುವಲ್ಲಿ
ಕಾಶಿಯ ಅರಸಿನ ಮಗ ಸತ್ತುಬಿದ್ದಿರಲು ಅಲ್ಲಿ ತಳವಾಅರು ಚಂದ್ರಮತಿಯ
ಕಂಡು, ನೀನೆ ಕೊಂದೆ ಅರಸಿನ ಮಗನ; ಆಭರಣವಂ ಕೊಡು ಎನಲ್ಕು ಇಲ್ಲವೆನಲು
ಪಿಡಿದುಕೊಂಡು ಪೋಗಿ ಅರಸಿಗೊಪ್ಪಿಸಲ್ಕು ತಲೆಯಂ ಹೊಡೆಯಲೆಂದು ಹೆರಿಶ್ಚಂ
ದ್ರನ ವಶಕ್ಕೆ ಕೊಡಲು, ಸತಿಯಂ ಹೊಡೆವಲ್ಲಿ ಇಷ್ಟವಂ ನೆನೆಯೆನೆ, ವಶಿಷ್ಠನೆ ಕುಲ
ಗುರು, ವರೊಪಾಕ್ಷನೆ ಮನೆದೈವ, ಹೆರಿಶ್ಚಂದ್ರ ನೆ ಪತಿ, ಸತ್ಕೀರ್ತಿ ಪ್ರ ಪ್ರಧಾನಿ, 'ಕೋಹಿತ
ಕುಮಾರನೆ ಮಗಂ ಇವರ ಸತ್ಯವೆಂದಿಗು ಕಡದಿರಲಿ ಹೊಡೆಯೆನ್ಕೆ ತನ್ನ ಸತಿಯೆಂದು
ಪಕ್ಷವಿಲ್ಲದೆ ಶಿರವಂ ಹೊಡೆವಲ್ಲಿ ಆತನ ಸತ್ಯ ತ್ಯ ಮೆಚ್ಚಿ ಶಿವನು ಪ್ರಸನ್ನ, ನಾಗಿ ಬೇಡು
ಎನಲು, ಶಿವನ ಭಕ್ತಿ ಐಶ್ವ ರ್ಯವಂಪ ಪ್ರ ಸ್ವರ್ಗವಂ ಬಡಿದು ಸುಖದಲ್ಲಿರ್ದನು.
“ದ್ಯೂತವ್ಯಸನದಿಂದೆ ಳಾ ಬಜ ಕು2ಷ್ಮಿಯಾ2ಗಿ ಓಪಳನಗಲ್ಲು
ಕಾಮಾರಿಯಿಂ ಪುನೀತನಾದ ನಳನು? ಎಂಬುದಕ್ಕೆ ಪೂರ್ವಾನ್ಯಯದ ಕಥೆ
ಉತ್ತರದಿಕ್ಕಿನಲ್ಲಿ ನಿನಧ ಪುರದಲ್ಲಿ ಸೂರ್ಯನ ಮಗ ವೈವಸ್ವತಮನು. ಅವನ
ಮಕ್ಕಳಾದ ಅಂಸಾವಳಿಯಲ್ಲಿ ಎಂಭತ್ತು ಸಂತಾನದಾತ ಆದಿತಿ ಅವನ. ಮಗ ನಿಷಧ.
ಅಮ ಮಗ ನಳಚಕ್ರ ವರ್ತಿಯು. ಅವನು ಚೆಲುವಿನಲ್ಲಿ ಕಾಮ, ಚದುರತ್ವ ದಲ್ಲಿ
ಬ್ರಹ್ಮ ಪ್ರತಾಪದಿಂ ವಿಷ್ಣುವಂ ಗೆಲಲುಳ್ಳಾತನಾಗಿರುತ ಏಳು ದ್ವೀಪ ಏಳಂಬುನಿಗಳ
ನಾಳುತ್ತ ಸುಲಕ್ಷಣವುಳ್ಳ' ಕನ್ಸಿಕೆಯ ನಲ್ಲದೆ ಮದುವೆಯರೊಲ್ಗೆನೆ ನಡು ಇರುತ ಒಂದು
ದಿನ ನಂದನವನದಲ್ಲಿ ಹೆಂಸೆಗಳಂ ಕಂಡು ಸಲಹೆಬೇಕೆಂದು ಹಿಡಿಯಲು ಆ ಹಂತಿಸೆ
ಯು ಎಲೆಲೆ3 ಅರಸೆ ಮಾನಸಸರೋನರದಿಂದ ನಿನ್ನಂ ನೋಡಬೇಕೆಂದು ನಾನು
ಬಂದೆನು. ಬಿಟ್ಟರೆ ನಾ ನಿನಗೊಂದುಪಕಾರವಂ ಜಣನು ಎನಲು, ಅದೇನೆಂದು
ನಳರಾಜ ಕೇಳಲು, ನೀನು ಕುಶಾರದೇಶದ ಕೌಂಡಲ್ಯಪುರವನಾಳುವ ಭೀಮರಾಜನ
ಸತಿ ಭುಜಬಲದೇನಿಯ: ಮಗಳು ವೀರಾದೇವಿ, ಆಕೆಯ ತಂಗ್ಡಿ4ದಮಯಂತಿ4- ಆಕೆ
ರೂಪಿನಲ್ಲಿ ರತಿ, ವಿದ್ಯೆ ಯಲ್ಲಿ ವಾಣಿ, ಭಾಗ್ಯದಲ್ಲಿ ಲಕ್ಷಿ ಕ್ಷ್ಮಿಯಂ ಗೆಲುವಂತ ಸರರ್ವ
]- ಎಲೆಯ 1 ಕೊಯ್ದು ತ್ತಿರಲು [ಗ] 2. ಸ್ಕಾ [ಗ ಚ|
3. ಸೆಎಲೆ [ಗ ಚ] 4. ದೃಮವಂತೆ (ಕ ಗ ಚ) ಈ ಕಥೆಯ
ಇತರ ಕಡೆಗಳಲ್ಲಿಯೂ ಇದೇರೀತಿ ಬರುತ್ತದೆ. 5, ರ್ವಗುಣಲ [ಕ|
೫೬ ಶರಣ ಸಾಹಿತ್ಯ ಗ್ರಂಥಮಾಲಾ
ಲರಿಕ್ಷಣ ಸಂಪೊರ್ಣವುಳ್ಳಾಕೆಯಂ ನೀ ಮದುವೆಯಾಗು ಎಂದ್ಳು[ಹೇಳಿ.ಬಿಡಿಸಿಕೊಂಡು
ದಮಯಂತಿಯ ಸಿಂಗರತೋಟಕ್ಕೆ ಬಂದು ಇರಲು; ಆಕೆ ಹಿಡಿವುದಕ್ಕೆ ಬರಲು, ನಿನಗೆ
ಉಪಕಾರವಂ ಹೇಳಿಹೆನು ನೀ ಬಿಡು ಎನಲ್ಕು ನೀನು ನಳನನೆ ಮದುವೆಯಾಗೆ
ನಲು ಒಡಂಬಟ್ಟು ಬಿಟ್ಟಳು. ಬಳಿಕ ದಮಯಂತಿಯ ಸ್ವಯಂವರವ ಮಾಡುವಾಗ
ಐವತ್ತಾಯಿದೇಶದರಸುಗಳ ಕೂಡೆ ನಳನು ಬಂದಿರಲು, ಆಗ ನಳನ ಕೂಡೆ ಇಂದ್ರ,
ಅಗ್ನಿ ಯಮ ನೈರುತ್ಯ ವರುಣ ವಾಯುವ್ಯ ಕುಬೇರರು ಕೂಡಿ ಬಂದು ಆ ಸ್ತ್ರೀ
ಸಿನಗೊಲಿದರೆ ನೀನೇ ಕೈಗೂಡಿಕೊ. ನಮಗೊಲಿದರೆ ನಾವು ಮದುವೆಯಾಜೆಹೆ
ವೆಂದು ಬಂದಿರಲ್ಲು ತಾ ನಳನರೂಪಾಗಿ ಕುಳಿತಿರಲು, ಆಗ ದಮುಯಂತಿ ಬಂದು
ನೋಡುವಲ್ಲಿ ಆ ಯಿಮಂದಿ ಪುರುಷರೂ ಒಂದೇರೂಪಾಗಿರಲು, ಅವರು ಅನಿಮಿಷರು
ಈತನು ಕಣ್ಣೆವೆಯ ನಿಕ್ಕುತಾನೆ ಈತನೆ ನಳನೆಂದು ತಿಳಿದು, ರತ್ನಮಾಲೆಯಂ ನಳಂಗೆ
ಹಾಕಿ ಮದುವೆಯಾಗಿ ಸಂಗಡ ನಳನೃಸನ ಮನೆಗೆ ಹೋಗುವಾಗ ನಳರೂಪತಾಳಿದ
ದೇವೇಂದ್ರನು ಎಂದನು. ಎಲೈ ನಳನೆ,' ನೀನು ಯಜ್ಞವಂ ಮಾಡಿದಡೆ ವಿಘ್ನವಂ
ಮಾಡುವುದಿಲ್ಲವೆಂ1ದು ಹೇಳಿದ] ನು. ಅಗ್ನಿ ಒಲಿದು ಬೆಂಕಿ ಇಲ್ಲದೆ ಅಡಿಗೆಯಂ
ಕಲಿಸಿದನು. ಯಮನು ವ್ಯಾಧಿಬಾರದಂತೆ ಮಾಡಿದನು. ವರುಣನು ಮಳೆಯ
ತಪ್ಪದಂತೆ ಮಾಡಿದನು. ಕುಬೇರನು ಕುದುರೆಯ ಲಕ್ಷಣನಂ ಕಲಿಸಿದನು ವಾಯ
ವ್ಯನು ಖೇಚರದಲ್ಲಿ ರಥವಂ ನಡೆಸುವುದಂ ಕಲಿಸಿದರು. ಬಳಿಕ ನಳನು ತನ್ನೂರಿಗೆ
ಬಂದು ಸುಖದಲ್ಲಿ ಇರುವಷ್ಟಕ್ಕೆ ಕಲಿಪುರುಷನು, ವಿಧಿಡೇವತೆಯು ಬಂದು ದಮಯಂತಿ
ಈತಗೇಕೆಂದು ಮೊದಲು ಅಣ್ಣತಮ್ಮಂದಿರ ಜೂಜನಾಡಿಸಿ, ನಳನಂ ಸೋಲಿಸಿ ರಾಜ್ಯ
ವನೆಲ್ಲ ತಮ್ಮಂಗೆ ಕೊಡಿಸಲು, ಆಗ ನಳನ ಅರಣ್ಯಕ್ಕೆ ಹೊಅಡಿಸಲು, ಸತಿಪತಿಗಳು
ಅಡವಿಯಲ್ಲಿರಲ್ಕು ಕಲಿ ಬಂದು ನಳನು ನೇಲ್ಲಹಣ್ಣ ಕೊಯ್ದಲ್ಲಿ ದಮಯಂತಿಯ
ಹಾಂಗೆ ಬಂದು ಹಣ್ಣ ಬೇಡಿ ಹಚ್ಚ ಚವಂ ತೆಕ್ಕೊಂಡು ಹೋಗಲು, ಆಗ ನಳನು
ಹಣ್ಣ ನು ಹಚ್ಚ ಡವನು ತಾಯೆಂದು ಸತಿಯಂ ಕೇಳಲು, ನಾನು ತರಲಿಲ್ಲವೆನಲ್ಕು ನಿನ್ನ
ಸೀರೆಯೊಳಗರ್ಧವಂ ತಾರೆನಲು ಕೊಡದಿರಲು, ಬಲುಹಿಂದ ಅರ್ಧಸೀರೆಯಂ ಸೀಳಿ
ಕೊಂಡು ಅರಣ್ಯದಲ್ಲಿ ಹೆಂಡತಿಯಂ ಬಿಟ್ಟುಹೋದನು. ದಮಯಂತಿಯ ಸೀರೆ,
ಮುಳ್ಳುಮೆಳೆ ತಾಗಿ ಹ೫*ಯಲ್ಕು ಸೊಪ್ಪನುಟ್ಟುಕೊಂಡಿರಲು, ಅವಂತೀಪುರದ
ಭೀಮರಾಜನ ಗುರಿಕಾಅ ಬೆಂಟಿಗೆ ಬರಲು, ದಮಯಂತಿ ನಾಚಿ ನೀರೊಳಗಿರಲ್ಲು,
ರಾತ್ರಿಯಲ್ಲಿ ಬೇಂಟಿಕಾ ಅನ ಬಲೆಗೆ ಸಿಕ್ಕಲು ಕಂಡು ಈ ಲಾವಣ್ಯಸಸ್ತ್ರೀ ನನಗೆ
ದಕ್ಕಳೆಂದು ಅವಂತೀಪು ರಕ್ಕೆ ಆಕೆಯಂ ಕರೆತಂದು, ಅಲ್ಲಿಂದ ಕುಠಾರದೇಶದ
ಕೌಂಡಲ್ಯಪುರದ ಭೀಮರಾಜನು, ದಮಯಂತಿಯ ತಂಡೆಯ ಬಳಿಗೆ ಕಳುಹಿದಲ್ಲಿ
ತಮ್ಮ ಮಗಳೆಂದಲ್ಯಜೆ, ತೊತ್ತುಸೇವೆಯಂ ಕೊಂಬಲ್ಲಿ ಮರಗುದುರೆ ಪದಕವಂ
1 ದ [ಗ ಚ]
ಭೈ ರವೇಶ್ವರನ ಕಾವ್ಯದ ಕಥಾಸೂತ್ರರತ್ನಾಕರ ೫೬
ನುಂಗಿತೆಂದು ಹೇಳಲ್ಕು ಕಳ್ಳೆ ಯೆಂದು ತುರಗಶಾಲೆಗೆ ನೂಂಕಿರಲು, ಇತ್ತ ನಳನು
ಚಿತ್ರಕೂಟದ ಗಿರಿಯಲ್ಲಿ ಹೋಗುವಾಗ, ಒಂದು ಸರ್ಪನು ಕಾಡುಗಿಚ್ಚು ಹತ್ತಿ ಬರು
ವಾಗ ಎಲೆ ನಳರಾಜನೆ ನನ್ನಂ ಎಳೆ ಆಚೆಗೆ ಕೊಂಡುಹೋಗು ಎನಲು ಕೊಂಡು
ಹೋದನು. ಆ ಸರ್ಪನಿಂತೆಂದುದು; ನನ್ನ ದೆಂತದ ಮೇಲೆ ನಿನ್ನ ಬೆರಳ ಮಡಗು. ನಿನ್ನ
ದೇಹದ ಕಾಂತಿ ಕುಂದಿ ಕುಷ ದಂತೆ ಕಪ್ಪು ದೀತು. ನೀನು ಶಿರುಗಬಹುದು ಎನಲು
ಹಾಂಗೆ ಮಾಡಿಕೊಂಡು ಅಮೊತೀಪುರಕ್ಕ, ಹೋಗಿ ಒಬ್ಬನ ಕೂಡೆ ರಥನಂ ನಡೆಸ
ಬಲ್ಲೆ ನೆಂದು ಸೇಳಲು, ಆಗ ನಳನ ಗುರಿಕಾಜನಾದ ಹತುವರ್ಣ ನಳೆಗೆ ಸಂಬಳ
ಮಾಡಿ ಇಟ್ಟುಕೊಂಡಿರಲ್ಲು ಇತ್ತ ದಮಯಂತಿಯ ಮೇಲಿಟ್ಟ ಸದಕೆನ ನುಂಗಿದ
ಮರಗುದುರೆ ಸದಕನನುಗುಳಲು, ತನ್ನ ಒಹತಿಗೆ ತೋಣಜಿಲು, ಅವರು ನೀನಾರು ಎಂದು
ಕೇಳಲು ತನ್ನ ಪೂರ್ನಾಪರನಂ ಹೇಳ: ಲು, ನನ್ನ ಮಗಳೆಂದಜಿಯಜೆ ಭಂಗಬಡಿಸಿದೆ
ವೆನುತ ಮಹಾಗುತ್ತಿರಲು, ನಮ್ಮ ವಿಧಿಕಾಟದಿಂದೆ ಸಿವಗೆ ನಾನು ಹೇಳಲಿಲ್ಲವೆನಲು
ಕಲಿಯುಗದಲ್ಲಿ ವಿಧಿ ತೊಲಗಿತ್ತು. 0 ದನುಯೆಂತಿಯ ಸ ರ ಯಂನರಕ್ಕೆ ಬರಲೆಂದು
ಖುತುಪರ್ಣಗೆ ಹೇಳಿ ಕಳುಹಲ್ಕು ರಥವನೇಖ ಹೋಗುವಲ್ಲಿ ಕುಂಟುಕುದುರೆಗಳ
ಹೊಳೆವ ತೇಜಿಯ ಮಾಡಿ ರಥವನೇಅ ಹಾ ಎಂದರೆ ನೂಯಿಗಾವುಡ ಅಂತರದಲ್ಲಿ
ಹೋಯಿತ್ತು. ಆಗ ಖುತುಪರ್ಣ ರಥ ಬೇಗ ನಡೆಯಿತ್ತು ನೀನಾರು? ಎನಲ್ಲ ಅವ
ಸುಮ್ಮನಿರಲು ಕತ್ತಿಯನೊಳಿ3ಯ ಕಿತ್ತು ಹೊ ಯ್ವಾಗ ಮೆ ಯೊಳಗಿರ್ದ ಕಲಿಯು
ಕುಷ್ಪವು ತೊಲಗಿಹೋಗಲು ವೆ೧ದಲ ಕಾ AE ಆಗ ರಥನ ನಡೆಸು
ವುದ `ನನಗೆ ಕಲಿಸಿದರೆ ನಾ ನಿನಗೆ ೮ ಸ್ರೀ ಕಲಿ] ಸಿ1 ಪೆನೆನಲೊಡುಬಟ್ಟು
ಕಲಿಸಲು, ನಳನ ರಥದೊಳಗೆ ಕುಳ್ಳಿರಿಸಿ ಖುತುಸರ್ಣ ರಥಸಾರಥಿಯಾಗಿ ಕುಠಾರ
ಜೀಶದ ಕೌಂಡಲ ಪುರಕೆ ಹೋಗಿ ಇಳಿಯಲು ಭೀಮರಾಯ ದಮಯಂತಿ ಹೇಳಿದ
ಹಾಂಗೆ ನಗ ತಗ ಸೋಸಸ್ಯಾ ರವ ಕೊಡಿಸಿ ಕಟ್ಟಿ ಗೆಯ ಕೊಡದೆ ನನ್ಮು ಕೇಳಿ
ದಲ್ಲದೆ ಬೆಂಕಿಯ ಹೊಕ್ಕಿಸಬೇಡವೆನಲು, ಆಗ ನಳನು ಬೆಂಕೆಯಿಲ್ಲದೆ ಅಡಿಗೆಯ
ಮಾಡಿ ತಾ ಉಂಡು ಒಬ್ಬ ಬಡವೆಗೆ ಇಸ್ಕಲ್ಕು ಆಕೆ ಹೋಗಿ ಎನ್ಸೆಯ ಇ ಬೋನವಿಲ್ಲ,
ಒಂದು ಠಾವಿನಲ್ಲಿ ದೊರಿಕಿತ್ತು. ಎಲ್ಲಿಯೂ ಅಡಿಗೆಯ ಹ ಸ್ವನ ಹೇಳಲು ಅಲ್ಲಿ
ನಳನ್ನೆದಾನೆಯೆಂದು ದನುಯಂತಿ "ತಂಜಿಗೆ ಫೇಳಿದಳು. ಆಗ ಭೀಮರಾಜ ದಮ
ಯಂತಿಯ ಸ್ವಯಂವರದಿಂದ ದ್ವಿ ತೀಯ ಕಲ್ಯಾಣನಂ ಸನದ ಉತ್ಸಾಹದಿಂದ ಸಕಲ್ಫ
ಕ್ಷರ್ಯನನಿತ್ತು ಅವರೂರಿಗೆ ds ಆಗ ನಳನು ತನಗ್ನಿರ ಬೀದಿಯಲ್ಲಿ
ೋಗುವಾಗ ಬಡಗಿ ಮಾಚಲಡೇವಿಯರ ಕಂಡು ಈಕೆಯ ಮದುವೆಹಾಗಬೇಂಕು)
ತ್ರಿಯ ಕುಲವ ಮಾಡಬಹುದೆ. ಎಂದು ಹಾರುವರ ಕೇಳಲು ಮಾಡಬಹುದೆನಲು
ಚನ್ನ ದ ಬು ಮಾಡಿಸುತಿರ್ದನು,
|ಸಿಹೋ (ಗ್ರ) 2 ಕ್ಯ ಕೆಂತು ( (ಕ)
೫೮ ಶರಣ ಸಾಹಿತ್ಯ ಗ್ರಂಥಮಾಲಾ
“ಪುರುಪುಚ್ಛೈನು” ಎಂಬುದಕ್ಕೆ ಕಥೆ
ಬ್ರಹ್ಮನ ಮಗ ಸ್ವಯಂಭುವಮನು. ಅವನ ಸತಿ ಸತ್ಯರೂಪಿ. ಆಕೆಯ ಮಗ
ಪ್ರಿಯವ್ರತ. ಆತನ ಮಕ್ಕಳು ಗೋಮೇಧ ಜ್ಯೋತಿರ್ಷ್ಮಾ ವಪುರ್ಷ್ಮಾ ಹನಿರ್ಷ್ಮಾ
ದ್ಯುತಿ ಚ್ಯವನ ಸವನ ಅಗ್ನಿದ್ರು ಜ್ಯೋತಿಷ್ಮಂತ ವಪುಷ್ಮಂತ ದ್ಯುತಿಮಂತ
ಮೇಧ. ಈತನ ಮಗ ಪುರೂರವ. ಅವನ ಮಗ ಪುರುಪುಚ್ಚನು ಚಕ್ರವರ್ತಿಯಾಗಿ ಅರಿ
ರಾಯರ ಮೇಲೆ ದಂಡು ಹೋಗಿ ಹೊಳೆಯ ತೀರದಲ್ಲಿಳಿಯಲು ಹೊಳೆ ಬಂದು ದಂಡ
ನೆಲ್ಲಾ ಕೊಚ್ಚಿ ಕೊಂಡು ಹೋಗಲು ತಾನು ತೇಜಿ ಸಹವಾಗಿ ದಾಂಟಿ ಅರಣ್ಯದಲ್ಲಿರು
ವಾಗ ಮುಂಗುಲಿ ಸರ್ಹನ ಕಡಿಯಲು, ಅದು ಮುಂಗುಲಿಯ ಕಚ್ಚಲು ಆಮುಂಗುಲಿ
ಮೂಲಿಕೆಯ ಜಗಿದು ಬದುಕಲು, ಬಳಿಕ ಸರ್ಪನು ಸಂಧಾನಕರ್ನಿಕೆಯೆಂಬ ಕಲ್ಲಮೇಲೆ
ಹೊರಳಿ ಗಾಯನ ಮಾಣಿಸಿಕೊಳಲ್ಕು ಪುರುಪುಚ್ಛ ಅದ ಕಂಡು ಆ ಮೂಲಿಕೆಯನು ಆ
ಕಲ್ಲನು ತಿಕ್ಕೊ ೦ಡು ಸಂಚಾಲನ ನಗರಿಗೆ ಬರಲ್ಕು ಅಲ್ಲಿ ಸಂಚಾಲರಾಯನ ಮಗ
ಧೃ ಷ್ಷ ನ್ವದ್ಯಮ್ನು ನ ಪುರುಪುಚ್ಛೆ ನ ಸಂಬಳಕೆ ಇಟ್ಟು ಕೊಂಡು ವೈರಿಗಳ ಮೇಲೆ ಕಾದು
ವಾ ಧೃಷ್ಟ ಸ್ಟದ್ಯುಮ್ನ ಗೆ ಗಾಯವಾಗಲು ಪುರುಪುಚ್ಛ ಆ ಕಲ್ಲ ಮುಟ್ಟ ಸಲು ಗಾಯ
ಮಾಣು) ಬಳಿಕ ಅರಸಿನ ಮಗಳು ಸರ್ಪಕಚ್ಚಿ ಸಾವಲ್ಲಿ ಪುರುಪುಚ್ಛ ಆ ಮೂಲಿ
ಕೆಯ ರಸವ ಬಾಯೊಳಗೆ ಹಿಂಡಿ ಆಕೆಯಂ ಬದುಕಿಸಿ ತೌ ಮದುವೆಯಾಗುವಲ್ಲಿ
ಧೃಷ್ಟದ್ಯು ಮ್ಹನಂ ತನಗೆ ಬೆರಳಿಲ್ಲವೆಂದು ಚಿಂತಿಸುತಿರಲು, ನೀನೆ ಧಾರೆಯನೆರೆಯ
ಬ್ಲ ಸ ಸಂಧಾನಕನ್ನಿ ಕೆಯ ಕೈಯಲ್ಲಿ ವಿಡಿದು ಕರೆಯಲು ಬೆರಳು ಸಸಿನವಾಗಿ
ಧಾಕೆಯನೆರೆದು ಮದುವೆಯಾಗಿ ಸಕಲ್ವೆ ಶ್ವರ್ಯನನು ಅಳಿಯಗೂ ಮಗಳಿಗೂ
ಉಡುಗೊಣಿಕಿಯ ಕೊಟ್ಟು ಕಳುಹಲು ತಮ್ಮ ಹಾ ಬಟ್ ಹೋಗಿ ಸುಖದಲ್ಲಿ
ರುತ್ಕ ಮತ್ತೊಂದಾನೊಂದು ದಿನದಲ್ಲಿ ಬ್ ನು ಗುರುವಾಗಿರುತ ಕ್ಷತ್ರಿ ಯ ನೀತಿಯಂ
ಪೆಳುತ್ತಿರಲು ದುರ್ಬುದ್ಧಿ ಪುಟ್ಟಿ ಅಂಬರಕೇಶಿ ಎಂಬ ಮುನಿ ಭಿಕ್ಷಕ್ಕೆ ಬರಲ್ಕು ಸಗ
ಚಿಯನಿಕ್ಕ ಲು, ಭಾಜಫಟು ಗುಜುಗುಜುಯೆನುತ್ತಿರಲು ಈ Hs ದೇವೇಂದ್ರನ
ಸಭೆಯ ಗುರುವೆಂಬವರು ತಿಷ್ಯರ್ಗೆ ಸತ್ಯಸದಾಚಾರವ ಬೆ ಧಿಸ ಸದೆ ಏತಕೆ ಗುರುತನ?
ವಸಿಷ್ಕನ ತಿಷ ಷ್ಯನು ಪುರುಪುಚ್ಛನು ಭಿಕ್ಷಕ್ಕೆ ಸಗಣಿಯನಿಕ್ಯ೭/ಟೆಂಬುದ ಕೇಳಿ ವಸಿಷ್ಠ
ಬಾಡು ಪುರುಪುಚ್ಛನ ದೇವಲೋಕವ ನೋ1ಡುವ ಬ.1ಯೆಂದು ಕರಕೊಂಡು
ಹೋಗುವಾಗ ಭೂಲೋಕದಲ್ಲಿ ಸೋಡಶದಾನನ ಮಾಡಿದವರು ಸಕಲ ಸುಖ
ಭೋಗಿಸುವದ ಕಂಡು ಸಂತೋಷನಕನೈದಿ ಮುಂದೆ ಪೋಗಲು ದೊಡ್ಡ ಸಗಣಿಯ ಬೆಟ್ಟ
ಬೆಳೆದಿರಲು ಕಂಡು ಇದೇಕೆಂದು ಗುರುವ ಕೇಳಲು, ಭಿಕ್ಷಕೆ ಬಂದ ಯತಿಗಳಿಗೆ ಕಲ್ಲು
ಮಣ್ಣು ಕಡ್ಡಿ ಕಸವ ಸಗಣಿಯ ನೀಡಿದ ಪಾಪಿಗಳು ಇದಖಿಕೊಳಗೆ ಹುಳುವಾಗಿ 2ತಿರಿ
ದನ್ನವ2 ತಿನಬೇಕೆನಲು ಹೆದಅ ತಾ ಮಾಡಿದ ಪಾಪನ ಗುರುವಿಗೆ ಬಿನ್ನೈಸಿ ದೈನ್ಯಂ
]-ಡೂಬಾ (ಗಚ) 2. ತಿರುಗುವನ್ನಕ (ಗ) ತೀರವನ್ನಕ (ಚ)
ಭೆ ೈರವೇಶ್ವರನ ಕಾನ್ಯದ ಕಥಾಸೂತ್ರರತ್ನಾಕರ ರ್ಜ
ಬಡಲು, ಆಗ ನಿಮ್ಮ ತಂದೆಯ ಕಿ೫*ಯ ಹೆಂಡತಿಯು ನೀನು ತಾಯಿ: ಶಿಶುಭಾವದಲ್ಲಿ
ಒಂದೇ ಗೃ ಹಡಲ್ಲಿರ್ದು ದಾನ ಧರ್ಮ ಪರೋಪಕಾರ ಸ್ನಾನ ಜಸ ಕ್ರಿಯೆಯಿಂದಿರಿ
ಯೆಂದು ಫೇಳಲು, ಹಾಂಗೆ ಇರ್ದು ದಾನ ಧರ್ಮ ಹರೋಪಕಾರವ ಮಾಡುತ್ತಿ ರಲು
ಭೂಲೋಕದ ನರರು ನಿಂದ್ಯವ ಕಲ್ಪಿಸಿ ನುಡಿಯಲ್ಕು ಹನ್ನೆರಡು ವರುಷ ತುಂಬಲು
ವಸಿಷ್ಠ ಬಂದು ನೋಡಿ A ಮತ್ತಿ ದೇವಲೋಕಕ್ಕೆ ಕರದೊಯ್ದು ಸಕಲ ಸುಖವ
ನುಣಿಸಿರಲು ಸಗಣಿಯ ಬೆಟ್ಟಿ ಹೋಗಿ ಮುನ್ನ ತ! ದಸ್ಟ್ರಿರಲು, ಆ ಬೆಟ್ಟ ಎಲ್ಲಿ
ಹೋಯಿತೆಂದು ಗುರುವ ಕೇಳಲು ನೀವು ತಾಯಿನುತ್ಯಳದ್ದೆಕೆ ಮತ್ತೊಂದ ಕಲ್ಪಿಸಿ
ನಿಂದ್ಯವ ನುಡಿದನರಿಗೆ ಆಹಾರವಾಯಿತ್ತು. ಮಾಡಿದನರ ಪಾಸ ಆಡಿಕೊಂಡವರಿಗೆ
ಬಂದಿತ್ತು ಎಂಬುದು ದೃಷ್ಟ. ಮಾಡಿದವರಿಗೆ ಮಾಡಿದಷ್ಟು ನೀಡಿದನರಿಗೆ ನೀಡಿ
ದಷ್ಟು ನೀ ನೀಡಿದೆ ಸಗಣಿಯ ನೀನೇ ಭಕ್ಷಿಸು ಎನಲು, ಭಕ್ಷಿಸ ಕಲು ಕೆ ವಿಡಿದು ಇನ್ನು
ಹನ್ನೆರಡು ವರುಷ ದಾನ ಧರ್ಮ ಪರಹಿಶಚರಿತ ಸೋಡಶದಾನವನು ಮಾಡಿ ಸುಖದ
ಲ್ಲಿರು ಎಂದು ಕಳುಹಲು ಹಾಂಗೆ ಮಾಡಿದನು. ಸರ್ವಜನರು ಧರ್ಮಸ್ಟರೂಪನು ಸತ್ಯ
ಸದಾಚಾರಿಯೆಂದು ಕೀರ್ತಿಸುವಂತೆ ಇರ್ದು ಪುರುಪುಚ್ಛರಾಯನು ಸ್ವರ್ಗಕ್ಕೆ ಐದಿದನು.
“ಪುರೂರವ ಭೂಮಿಪಾಲಕನೊಪ್ಪುತಿಹನು” ಎಂಬುದಕ್ಕೆ ಕಥೆ
ಹೆದಿನಾಲ್ಕು ಮನುಗಳ ಅಂಶವಾದ ಪ್ರಿಯವ್ರ ತನ ಪುತ್ರರು ಕುರು ಹಿರಣ್ಯ ರಮ್ಯ
ಭದ್ರಾಶ್ವ ಭರತ ಕಿಂಪುರುಷ ಹೆಂಕೇತು ಮಾಲ್ಯ ಇಳ. 1ಆ ಇಳನು ಇ1ವನು ಇಳಾ
ವತೀ ಮಟ್ಟದಲ್ಲಿ ರಾಜ್ಯವನಾಳುತ್ತ ಒಂದುದಿನ ಬೇಂಟಿಗೆ ಹೋಗಿ ಹಿಮಗಿರಿಯಲ್ಲಿ
ಸಮನ್ಯು ಮುನಿಯ ರನ್ನ ದ ಗವಿಯಲ್ಲಿಳಿಯಲು, ನೀ ನಮ್ಮಾಶ್ರಯದಲ್ಲಿ ಇಳಿಯಬ
ಹುದೆ ಎಂದು ಮುನಿತಿಯು ಮುನಿದು ಯಸ3ಕ್ಷದೇವಕೆಗಳ ಇತ ತಂಡು ಕಾದಿಸಲ್ಕು
ಅವರು ಮುಲ್ದು ಹೋಗಲು, ಬಳಿಕ ಮುನಿಯ ಸತಿ ಯಕ್ಷಿಣಿ ಎಂಬವಳು ಎರಳೆ
ಯಾಗಲು ಅದ ಕಂಡು ಇಳ ಬೆಂಬತ್ತಿಹೋಗಲು ಆ ಎರಳೆ ಉಮಾವನವ ಪೊಕ್ತು ಆ
ರೂಪಬಿಟ್ಟು ಸತಿಯಾಗಿ ನಿಂದಿರಲು ಇಳನು ಇಲ್ಲಿ ಎರಳೆ ಬಂದಿತ್ತೆ ಎಂದು ಕೇಳಲ್ಕು
ಆ ಯೆಕ್ಸಿಣಿ ಕಾಣೆನಲಾ ಎನಲು, ಆ ನುಡಿಯ ಕೇಳಿ ಇಳನು ಹೆಣ್ಣಾಗಲ್ಲು, :ನಾಹೆಣ್ಣೇ
ಕಾಡೆನೆನಲು, ಇಲ್ಲಿ ದೇವಿಯರು ತಪವ ಮಾಡುವಾಗ ಈ ವನಕ್ಕೆ "ಬಂದೆ ಪುರುಷರ
ಹೆಣ್ಣಾಗಲಿಯೆಂದು ನಿರೂಪಿಸಿದರು. ಅದುಕಾರಣ ನೀನು ಹೆಣ್ಣೂ _ದೆಯೆನಲು ಇದಕ್ಕೆ
ಉಪಾಯವೆಂತೆನಲು, ಮುನಿಯ ಸತಿ ಯಕ್ಷಿಣಿಯೆಂದಳ್ಳು ಚಂದ್ರ ಸಾ 5
ಸೋಮೇಶ್ವರಲಿಂಗದ ಬಳಿಯಲ್ಲಿರು. ಅಲ್ಲಿಗೆ ಬುಧನು ಲಿಂಗಪೂಜೆಗೆ ಬ ಆತ
ಹೇಳಿದುದ ಕೇಳೆನಲ್ಕು, ಬಳಿಕ. ಅಲ್ರಿ ಕುಳಿತಿರಲು ಅವ ಬಂದು ಲಿಂಗನಂ ಪೂಜಿಸಿ
ಆಕೆಯ ಕರೆಕೊಂಡುಹೋಗಿ ಮದುವೆಯಾಗ ಲು ಆಗ ಪುರೂರವ ಹುಟ್ಟಿದನು.
ಸ್ನ ಕೋ (ಕಗಚ)? ಈ ಕಥೆಯು ಇತರ ಕಡೆಗಳಲ್ಲಿಯೂ ಇದೇರೀತಿ ಬರುತ್ತದೆ,
2. ನುಇ(ಕ) 3, ಯುಯ (ಗೆಚ) 4. ಯಮಾಡ (ಕ)
೬೦ ಶರಣ ಸಾಹಿತ್ಯ ಗ್ರಂಥಮಾಲಾ
ಒಂದುದಿನ ತಾಯೆ ಏಕೆ ಬಡವಾದೆ? ಎನಲು, ನನ್ನ ಪುರುಷರೂಪು ಹೋಗಿ ಹೆಣ್ಣಾ ಜೆ
ನೆಟೆ ಟೀಕೆಯಿಂದ ಇಂತಾದಿನೆನಲು, ಆಗ ತ ಗೌತಮಿಯಲ್ಲಿ ಸ್ಥಾ ನವ ಮಾಡಿ
ಸಲು 'ನೊದಲಂತೆ ಪುರುಷರೂಪಾಗಿ, ಈ ಇಳೇಶ್ವರನೆಂಬ ಲಿಂಗನ ನಿಲಿಸಿ ಅರ್ಚಿಸಿ
ಇಬ್ಬರು 'ಇಳಾವತಿಗೆ ಹೋಗಿ ಸುಖದಲ್ಲಿರುತ ಪುರೂರವ ಶಿವನ ಕುರಿತು ತಸನ್ಸ
ಮಾಡಿ ಚಕ್ರ ವರ್ತಿನದನ ಪಡೆದು ಶಿವಭಕ್ತಿ ಸುಖದೊಳಿರ್ಡು ಸ್ವ ರ್ಗವ ಪಡೆದನು.
ಸ್ಟ ಗಡು ತಂದ ಭಗೀರಥನಂದು ರ. ಎಂಬುದಕ್ಕೆ ಕಥೆ
ಪೂರ್ವದ ತ್ರೆ ೇತಾಯುಗದಲ್ಲಿ ಒಂದು ನರಿ ಗರ್ಭಿಣಿಯಾಗಿ ನ1ರಮಾಂಸಬೇ
ಕೆಂದು ಗಂಡಗೆ ತ ಸೆಚಲು, ನಾ ತೋಳನೋ? ಹುಲಿಯೋ? ಬದುಕಿದ ನರಮಾಂಸನ
ಹೇಗೆ ತರಲೆನಲ್ಲು ತಂದಲ್ಲದೆ ಬದುಕಲಾರೆನೆನಲು, ಅತ್ತ ಓರ್ವ ಮುಂಡೆ ಹಾರನಿತ್ತಿ
ಬಸುಲೂಗಿ ಅಡವಿಯಲ್ಲಿ ಹೆಣ್ಣಹೆತ್ತು ಬಿಸಿ ಟ್ರುಹೋಗಲ್ಲು, ಅದ ಕಂಡು ನರಿ ತಂದು
ಕೊಡಲ್ಬು, ತಿನ್ನದೆ ಜೇನನೆರೆದು ಸಾಕುತ್ತಿರಲು, ಅಲ್ಲಿಗೆ ಒಬ್ಬ ರಾಜ ಬೇಂಟಿಗೆ ಬಂದು
ಅಲ್ಲಿ ಆ ಕರ್ನಿಕೆ ನರಿಗಳ ಕೂಡೆ ಗುದ್ದಿ ನೊಳಗೆ ಪೋಗಲು ತ್ ಅರಸು ಆ ಗುದ್ದ
ನಗೆಸ ಸಲು, ಆ ನರಿಗಳು ನಾನೇನು ತಪ್ಪು ಮಾಡಿದೆವೆಂದು ಅಗೆಸಿಹೆಬೆನಲ್ಕು ೫ ಕರ್ನಿ
ಕೆಯ ಕೊಟ್ಟರೆ ಹೋದಡೆವೆನಲು, ಆಗ ಶಿವಶಿವಾ ಎಂದು ದುಃಖದಿಂದ ಕೊಡಲ್ಲ, ಆರಸು
ತೆಗೆದುಕೊಂಡು ಹೋಗಿ ಆ ಕರ್ನ್ಸಿಕೆಯ ಧರ್ಮಧಾರೆಯನೆರಿದು ಒಬ್ಬಬ್ರಾಹ್ಮೆ! ಣಂಗೆ
ಕೊಟ್ಟು ಸಕಲ ಸಂಪತ್ತ ಚೂಲು. ಆತನು ಜಪತಪ ಸಾ ನಕ್ರೆ ಯೆ ಹ ರಾಜ್
ನವಂ ಮಾಡಿ ಸ ಸರ್ಗವನೆಯ್ದಿ ದನು. ಆ ಕರ್ನಿಕೆಯ ಕೊಟ್ಟ ಫ ಫಲದಿಂದ ಗಂಡುನರಿಯು,
ವೈವಸ್ಥ ತ ಮರನ ಮಗ "ಇನ್ನು. ಅವನ ಮಗೆ ಕುಕ್ಷಿ ಅನನ ಮಗ ಬಾಹು.
ಜ್ ಮಗ ಅನರಣ್ಯ, ಜವ ಮಗ ದುಂದುಮಾರ. ಅನನ ಮಗ ವನಸ್ವ. ಅವನ
ಮಗ ಸುಗಂಧಿ, ಸೆ ಮಗ ದ್ರುವಸಂಧಿ. ಅವನ ಮಗ ಭರತ. ಅವನ ಮಗ ಅಸಿತ"
ಆ ಅಸಿತನ ಮಗ ಸಗರನಾಗಿ ಹುಚ್ಚಿ ಗೂಡುನರಿ ರಾಜನಾಗಿರಲ್ಕು ಮತ್ತೂ ಹೆಣ್ಣು
ನರಿಯು ಅದೇಫಲದಿಂದ ಕ ಕ್ಷತ್ರಿ ಯರಾಜರಲ್ಲಿ ಕೇಶನಿಯೆಂಬ ನಾಮದಿಂದ ಹುಟ್ಟಿ ಮತ್ತಾ,
ಸಗರನ ಮದುವೆಯಾಗಿ' ಸುಖದಲ್ಲಿರುವಾಗ ಪ್ರಿಕಾಲಜ್ಞಾನವ ಬಲ್ಲ ವನ್ಟೊಯಿಂದ
ತಮ್ಮ ಹಿಂದಣ ಜನ್ಮಭೇದವ ತಿಳಿದು ಒಂದು ಕರ್ಫಿಕೆಯಿಂದ ಇಂಥಾ ಪದೆವಾಯಿತ್ತು
ನಮಗೆ ಇನ್ನು ಅಣಿುವತ್ತುಸಾವಿರ ಕರ್ನಿಕೆಯರ ಪಡೆದು ದಾನವ ಮಾಡಿದೊಡೆ ಇಂದ್ರ
ಪದ ದೇವತೆಗಳ ಸಾವಿರ ವರುಷವಾದೀತೆಂದು ತನನ ಮಾಡುತ್ತಿ ರಲ್ಕು ದೇವೇಂದ್ರ ನಿದ
ತಿಳಿದು ಎಲೆ ಬ್ರಹ್ಮೆ ನೀನು ಸಗರಂಗೆ ನರವ ಕೊಡುವಾಗ ಅನನ ನಾಲಿಗೆಯಲ್ಲಿ ಸಖ
ವತ್ತುಸಾನಿರ ಪುತ್ರರಾಗಲಿಯೆಂದು ನುಡಿಸು ಎನಲ್ಕು ಸಗರನ ಪರಮ ತಪಕೆ' ಶಿವನು
ಮೆಚ್ಚಿ ಬೇಡು, ದೇಡಿದುವ ತಪ್ಪದೆ ಕೊಡುವೆನೆನಲು, ಅನನು ಬೇಡುವಾಗ ಬ್ರಹ್ಮ
ಬಂದು ಪುತ್ರಿಯರು ಎಂಬುದ ಮಸಿ ಪುತ್ರರಾಗಲಿಯೆಂದು ಬೇಡಿಕೊಂಡನು. ಹಾಂಗೆ
1 ಗಿತನಗೆನ (ಕು
ಭೈರವೇಶ್ವರನ ಕಾವ್ಯದ ಕಥಾಸೂತ್ರರತ್ನಾಕರ ೬೧
ಸುತರಾದರೆಂದು ಶಿವನು ಪೋಗಲು, ಇತ್ತ ಕೇಶಿನಿ ಒಂದು ಕುಂಭವ ಹೆಡೆದಳು. ಬಳಿ
ಕದ ಬಿಸುಡಬೇಕು ಎನುತ್ತಿರಲ್ಲು , ಆಕಾಶವಾಣಿಯದಣಲ್ಲಿ ಮಕ್ಕಳು ಹುಟ್ಟಹೆರು
ಎನಲು, ಆ ಕುಂಭದಿಂದ ಅಯುವತ್ತುಸಾವಿರ ಗಂಡುಮಕ್ಕಳು ಪುಟ್ಟದರು. ಬಳಿಕ
ಅಶ್ವಮೇಧಯಜ್ಞವ ಮಾಡಿ ಇಂದ್ರನ ಪದನ ಪಡೆಯಬೇಕೆಂದು ಒಂದು ಕಡಮೆ
ನೂಜಿಯಜ್ಞವ ಮಾಡುವಾಗ ಇಂದ್ರನು ಅದ ತಿಳಿದು ಚಿತ್ರಸೇನನೆಂಬ ಕಳ್ಳ ನಿಂದೆ
ಕುದುರೆಯ ಪಾತಾಳಕ್ಕೆ ಕಳುಹಲ್ಕು ಇತ್ತ ಸಗರನ ಅಣುವತ್ತುಸಾವಿರ ಮಕ್ಕಳು
ದಕ್ತಿಣಸಮುದ್ರದ ಶಡಿವಿಡಿದು ಎಂಟುಸಾವಿರ ಯೋಜನದಗಲ, ಆಮಸಾನವಿರಯೋಜ
ನದ ನೀಳದಲ್ಲಿ ಪೂರ್ವಪಶ್ಚಿಮವಾಗಿ ಅಗೆಯಲು ಅವರಗೆದ ಭೂಮಿಯೊಳಗೆ ಸಮು
ದ್ರದ ಉದಕವಾವರಿಸಿ ಎಡದಿಟ್ಟು ಳೆ ಇಂದ್ರದ್ವೀಪ ಕಸಿರದ್ವೀಪ 1ತಾಮ್ರಪ[ರ್ಣದೆ
ದ್ವೀಪ ಗಭಸ್ತಿರ್ಮಾದ್ವೀಪ ನಾಗದ್ವೀಪ ಸಾಮ್ಯದ್ವೀಪ ಗಾಂಧರ್ವದ್ವೀಸ ವಾರುಣ
ದ್ವೀಪ ಎಂಬ ಎಂಟುದ್ವೀಪಂಗಳಾಗಿ ಅವೆಲ್ಲಾ ಬೇಅಿಬೇ೫ ಒಂದೊಂದು ಸಾನಿರ
ಯೋಜನದಗಲವುಳ್ಳುವಾಗಿ ಮ್ಲೇಚ್ಛಾ ದಿ ಹೀನಜಾತಿಗೆ ಆಶ್ರಯವಾದವು ಭರತ
ಖಂಡ ಒಂಭತ್ತು ಸಾವಿರದಲ್ಲಿ ಎಂಟುಸಾವಿರ ಈಪ್ರ ಕಾರ ಯೋಜನವಾಗಲು, ಅವರು
ಆಗೆಯದೆ. ಉಳಿದ ಸಾವಿರಯೋಜನದ ವಿಶಾಲದ ಭೂಮಿಯೇ ಹಮವತ್ಸರ್ವತ
ಸರಿಯಂತ ಕನ್ಯಕಾದ್ವೀಪವೆಂಬ ಹೆಸರುಳ್ಳದಾಗಿ ಬ್ರಾಹ್ಮಣಾದಿ ಸಕಲನರ್ಣಂಗಳಿಗೆ
ಆಶ್ರಯವಾಗಿಹುದು. ಅದಳಯೊಳಗೆ ಮಲಯಪರ್ವತ ಸವಾಲಕ್ಷಸರ್ವತ ಈ ಎರಡು
ಮುನ್ನೂಹುಯೋಜನದಗಲ ಭೂಮಿಯೇ ಹಿಮಜಲದೊಳಗಾಯಿತ್ತು. ಉಳಿದ
ಭೂಮಿ ಹಿಮಸೇತು ಮಧ್ಯದಲ್ಲಿ ಏಳ್ಳೂಜುಿಯೋಜನ ಭೂಮಿ ಪ್ರಸಿದ್ಧವಾಗಿ ಭರತ
ಖಂಡವೆನಿಸಿತ್ತು. ಸಗರನ ಮಕ್ಕಳು ' ಎಂಟುಸಾವಿರ ಯೋಜನದಗಲಿ ಅಯುವತ್ತು
ಸಾವಿರ ಯೋಜನದ ನೀಳಕ್ಕೆ ಭೂಮಿಯ ಬಗೆದುಕೊಂಡು ಭೋಗಾವತಿಗೆ ಹೋಗಿ
ಮುತ್ತಿಗೆಯ ಹಾಕಲು, ಅವರು ಕುದುರೆಯನು ಕಳ್ಳನನು ತೋಅಲು, ಅವರಿಗೆ
ಕಾಣಿಸಿಕೊಳ್ಳದೆ ತ್ರಿ ಕೂಟಗಿರಿಗೆ ಹೋಗಿ ಕಪಿಲಮುನಿಯ ಬಳಿಯಲ್ಲಿ ಕುದುರೆಯ
ಕಟ್ಟಿ ಹೋದನು. ಇವರು ಈತನೇ ಕಳ್ಳನೆಂದು ಗಾಸಿಮಾಡುವಾಗ ಮುನಿ ಕೋಪದಿಂದ
ಸುಟ್ಟನು. ಇತ್ತ ಸಗರಚಕ್ರ್ರ ವರ್ತಿ ತನ್ನಮಗ ಅಸಮಂಜಸಂಗೆ ಪಟ್ಟವ ಕಟ್ಟ
ಗಂಗೆಯ ಹಡೆದೆಹೆನೆಂದು ತಪವಮಾಡುವಾಗ ತಸಸ್ಸಿದ್ಧಿ ಸದೆ ಮೃತವಾಗಿಹೋದನು.
ಇಂಗೆ ಮನು ಖಟ್ಟ ದಿಲೀಸ ಲಗ್ನ ಸೋಮ ' ಧ್ರುತ ಪ್ರಿಯವ್ರತ ತಸಸ್ಸಿ
ನಲ್ಲಿಯೇ ಮಡಿದರು.
ಗ್ರಂಥ: ರಾಜನಿಂದಾ ಬಂ2ಧಿಕಾಚ2 | ಯತಿನಿಂದಾ ಕುಲಕ್ಷಯಃ |
ಹೆರಿನಿಂದಾತ್ ದರಿದ್ರ ಸ್ಯಾತ್ | ಗುರುನಿಂದಾ38ಚ ನಾರಕೀತ ॥
ಎಂದು ಕಪಿಲಮುನಿಯ ನಿಂದೆಯಿಂದ ಸಗರನನಂಕ ಕ್ಷಯವಾಗಲು, ಬಳಿಕ
ಒಂಭತ್ತನೆಯಂಶದ ಭಗೀರಥನು ಇಪ್ಪತ್ತುನಾಲ್ಕುಸಾವಿರವರುಷ ತನವ ಮಾಡಿ ಶಿವನ
| ಮಸವ (ಗಚ) 2. ನಶ್ಚೈನ (ಕಗ ಚ)? 3. ನರೆಕಂವ್ರುಜೀತ್ (ಕಗ ಚ)?
೬೨ ಶರಣ ಸಾಹಿತ್ಯ ಗ್ರಂಥಮಾಲಾ
ಇಡೆಯಲ್ಲಿರ್ದ ಗಂಗೆಯ ತರುವಾಗ ಜಹ್ನೆಕಮುನಿ ನನ್ನೆಯಜ್ಞ ದಮೇಲೆ ತರಬಹುಜೀ
ಎಂದು ಅದತನ್ನ ಶಿಶುನಂ ಮಾಡಿ ಕೊಡೆಯಮೇಲಿಟ್ಟು ಸಲಹುತ್ತಿರ್ದನು. ಅಲ್ಲಿತ್ತ
ಹೆನ್ನೆರಡುಸಾನಿರ ವರುಷ ತನಕ್ಕೆ ಭಗೀರಥ ಕುಳಿತಿರಲು, ಜಹ್ನುಕಮುನಿ ಏತಕೆಕುಳಿಕೆ
ಜ್ ಸೇಳಲು, ಗಂಗೆಯ ಕೊಡ ಎನಲು ಆಗ ಕೊಟ್ಟಿನು. ಮಂದರಗಿರಿಯು ಆ
ಗಂಗೆಯ ತಡೆಯಿತ್ತು. 1ನಿಫೆ ಗಹ ಕುರಿತು ತನವಮಾಡಿ ಅದನು ಒಡೆದು
ಕೊಂಡು ಹೋಗಿ ಭಗೀರಥನು ಸತ್ತವರಮೇಲೆ ಹೆರಿಯಿಸಲು ಅವರು ಸ್ವರ್ಗಕ್ಕೆ
ಹೋದರು. ಭಗೀರಥನು ಯಜ್ಞಾ ದಿ ಸೋಡಶ ಮಹಾದಾನವನು ಮಾಡುತ್ತ ತತ
ಮೇಲೆ ಎರಡು ಸಾವಿರದೈ ಟಾ ವರುಷ ರಾಜ್ಯವನಾಳಿ ಸ್ವ ಸ್ವರ್ಗಕ್ಕೆ ಹೋದನು.
*ಜಮನಗ್ನಿಯ ಕೊಂದ ಕರರ್ಸವಿಟಕ್ಕಕಟುವಕ್ಕಿ ಕಥೆ”
ಒಂದು ಕಲ್ಪದಲ್ಲಿ ಶಿನನು ಕಶ್ಯಸಬ್ರ ಹ್ಮನ ಮರ್ತ್ಯಕ್ಕೆ ಕಳುಹಿದರೆ ರುಚೀಕ
ಮುನಿಯ ಹೆಂಡತಿ ಸತ್ಯಾವತಿಗೆ ಜಮದೆಗ್ನಿಯಾಗಿ ಹುಟ್ಟಿದನು. ಮತ್ತೆ ಕರ್ನಿಕುಬ್ಬದೇಶ
ದಲ್ಲಿ ಇಕ್ಷುಕರಾಯನ ಮಗ ರೇಣುಕರಾಜ ಯಜ್ಞವ ಮಾಡುವಾಗ ಅದಲ್ಲಿ ಅದಿ
ತಿಯು ರೇಣುಕೆಯಾಗಿ ಹುಟ್ಟಿದಳು. ಬಳಿಕ ಆಕೆಯೆ ಸ್ವಯಂನರನಂ ಮಾಡು
ವಾಗ ಜಮದಗ್ನಿ ಬಂದು ಕುಳ್ಳಿರಲು, ಆಗ ರೇಣುಕೆಯು "ಜಮದಗ್ಗಿಗೆ ರತ್ನಮಾ
ಲೆಯ ಹಾಕಲು ಆಗ ಆನೆಯ ಮೇಲೆ ಕುಳ್ಳಿರಿಸಿ ಮದುವೆಯಂ ಮಾಡುವೆನೆಂದಿರಲು
ಎಲ್ಲಾ ದೊರೆಗಳು ಸಂನ್ಯಾಸಿಗೆ ಕೊಡಬಹುದೆ ಎಂದು ರೇಣುಕರಾಯನ ಕೊಲ್ಲಬರಲು
ಜಮದಗ್ನಿ ಬಿಲ್ಲುಬಾಣದಿಂದ ಎಲ್ಲರನು ಓಡಿಸಿದನು. ಮಾವನಾದ ರೇಣುಕರಾಯನು
ಜಮದಗ್ನಿ3ಯಂ ಮನೆಗೆ ತಂ3ದು ಉತ್ಸಾಹದಿಂದ ಮದುನೆಯಂ ಮಾಡಿ ಬಳಿಕ
ರಠೇಣುಕರಾಯ ತನ್ನ ಮಗಳಿಗೆ ಸಾನವಿರಾನೆ ಸಾವಿರಕುದುಕಿ ಸಾವಿರದಾಸಿಯರು
ಐನೂಚಾು ಕುಲಸತಿಯೆರ ಪತಿಯರು ಸಹವಾಗಿ ಕರ್ಣಿಕುಬ್ಬ ದೇಶ ಕೋಸಲದೇಶ,
ಮಹೋದಧಿದೇಶ ಮುತ್ತು ನವರತ್ನದುಕೂಲಾದಿ ಇಷ್ಟ ನ್ನು ಬೆಳುವಳಿಯಾಗಿ ಕೊಟ್ಟು
ಕಳುಹಿದನು. ಬಳಿಕ ಕೇಣುಕೆಯು ಜಮದಗ್ನಿಯು "ಗಯ ತೀರದಲ್ಲಿ ಪರ್ಣ
ಶಾಲೆಯಲ್ಲಿ ಹೆದಿನೆಂಟು ಸಾವಿರ ಮುನಿಗಳಿಗೆ ನಿಚ್ಚಲು ನೀಡುತ್ತಿರಲು ಲಿಂಗಪೂಜೆಯ
ಮಾಡುತ
ಗ್ರಂಥ! ವಿಭೂತಿ ವಿಭವಕ್ಷೈವ | ವಿಧಿಕರ್ಮ ವಿನಾಶನಂ |
ಯಮಲೋಕೇ ಭಯಂನಾಸ್ತಿ! ಶಿವರೋಕೇ ಮಹೀಯತೇ ॥
ಎಂಬ ಶ್ರುತಿವಾಕ್ಯವಿಡಿದು ಭಸ್ಮಧಾರಣದಿಂದ ಮೂಣನರೆಕೋಟಿ ಆಯು
ಷ್ಯವ ಪಡೆದು ` ಸಕಲ ನಿಫ್ಲವ ಜಯಿಸುತ್ತಿರಲು, ಆಗ ಇಂದ್ರನು ಅವರ
ವೆಚ್ಚ ಕೈ ಸಾಲದೆಂದು ಕಾಮಥೇನು ಮೊದಲಾದ ಉಚಿತ ವಸ್ತುವಂ ಕಳುಹಿ
ದನು. ಮತ್ತೆ ರೇಣುಕೆಗೆ ಇಂದ್ರ .ಬ್ಲಹೆತ್ಯಣ ನಾಮದಿಂದ, ಅಗ್ನಿ ವಸುನಾಮದಿಂದ
i ಯಜ್ಞ e (ಈ) 2. ರ್ತಿಕ (ಗಚ), ಈ ಕಥೆಯ ಇತರ ಕಡೆಗಳಲ್ಲಿಯೂ ಇದೇರೀತಿ
ಬರುತ್ತ ಡೆ. 3. ಯು ಮನೆಗೆ ಬಂ (ಗಚ)
ಭೈರವೇಶ್ವರನ ಕಾವ್ಯದ ಕಥಾಸೂತ್ರರತ್ನಾಕರ ೬೩
ವಾಯು ವಿಶ್ವಾವಸು ನಾಮದಿಂದ, ಸೂರ್ಯ ಬೃಹೆದ್ಭಾನು ನಾಮದಿಂದ ಈ ನಾಲ್ವರು
ಮಕ್ಕಳಾದರು. ಬಳಿಕ ವಿಷ್ಣು ರೇಣುಕಿಗೆ ಮಗನಾದೇನೆಂದು ನಾಂದನ ಕಯ್ಯ
ಹೇಳಿಕಳುಹೆಲು ಅವ ಬಂದು ಹಾಂಗೆ ಹೇಳಲು1 ಅದಕೆ ನಗೆಯಾಡಿ ಬಸುಜಲ್ಲಿ
ಬಂದೆಹೆನೆಂದು ಹೇಳಿಕಳುಹಿದವರುಂಟೆ ಬರಲಿ ಎನಲು, ಬಳಿಕ ರೇಣುಕಾದೇನಿಯ
ಬಸುಜಿಲ್ಲಿರ್ದನು. ಅತ್ತ ಹೇಹೆದೇಶದ ಮಾಹಿಷೃತೀಪುರದಲ್ಲಿ ಕೃತನೀರ್ಯನ ಸತಿ
ರಾಕಾವತಿಯಲ್ಲಿ ಮಧುನೆಂಬ ರಾಕ್ಷಸನು ಮುನಿಯ ಲಿಂಗಪೂಜೆಯನಳಿದ ಕಾರಣದಿಂದ
ಕಾರ್ತವೀರ್ಯನಾಮದಿಂದ ಕೈಯಿಲ್ಲದವನಾಗಿ ಪುಟ್ಟಲು, ನಾನು ಕೈಯಿಲ್ಲದವನಾದ
ಕಾರಣವೇನು ಎಂದು ಭವಿಷ್ಯತ್ಯಾಲವ ಬಲ್ಲ ಮುನಿಯಂ ಕೇಳಲು ಹೇಳಿದನು; -
ನೀನು ಮೊದಲ ಜನ್ಮದಲ್ಲಿ ಮುನಿಯ ಲಿಂಗಪೂಜೆಯನಳಿದ ಕಾರಣದಿಂದ ನಿನಗೆ
ಕೈಯಿಲ್ಲ. ಬಳಿಕ ದತ್ತೇಶ್ವರಲಿಂಗದಿಂದ ಆದೀತು ಎನಲು, ದತ್ತಾತ್ರೇಯ ಮುನಿಯ
ಬಳಿಗೆ ಹೋಗಲು ಏಕೆಬಂದೆಯೆಂದು ಕೇಳಲು ನನಗೆ ಹಸ್ತವಕೊಡಿಯೆನಲು, ಆಗ
ದತ್ತಾತ್ರಯೇಶ್ವರಲಿಂಗದ ಮಹಿಮೆಯಿಂದೆ ಆತನು ಸಾವಿರತೋಳ್ಗಳಂ ಪಡೆದು
ಹಾಂಗೆ ಊರಿಗೆ ಬಂದು ಆನೆ ಕುದುರೆ ರಥ ಪದಾತಿ ಅನಂತಕೋಟ ಮನ್ಯೆಯ ರು
ಸಕಲೈಶ್ವರ್ಯದಿಂದ ಬಾಳುತ್ತಿರಲು, ಅತ್ತ ಕೇಣುಕೆಯ ಬಸುಜಿಲ್ಲಿ ನಾರಾಯಣ ಪರಶು
ರಾಮ ನಾಮದಿಂದ ಹುಟ್ಟಲು ಕಾರ್ತವೀರ್ಯ ನಡುಗಿ ಆಯುಧ ನೆಲಕೆಬೀಳಲು ಇದ್ದೇ
ನೆಂದು ಚಿಂತಿಸುತ್ತಿರಲು ಆಗ ತಾಯಿ ಹೇಳಿದಳು. ಶಿವನಲ್ಲಿ ಭಕ್ತಿ ಮುನಿಗಳಲ್ಲಿ ಭೀತಿ
ಯಿದ್ದರೆ ನಿನಗೆ ಅಂಜಿಕೆಯಿಲ್ಲವೆನಲು ಹಾಂಗೆ ಇರುತಿರ್ದನು. ಇತ್ತ ಪರಶುರಾಮ
ಶಿವನಲ್ಲಿ ಬಾಣ ವಿಫ್ನೇಶ್ವರನಲ್ಲಿ ಕೊಡಲಿಯಂ ಪಡೆದು ಸಣ್ಮುಖದೇವರಲ್ಲಿ ಬಿಲ್ಲ
ವಿದ್ಯವ ಕಲಿವಾಗ, ಇತ್ತ ರೇಣುಕಿಯು ಭಾಗೀರಥಿಯ ತೀರದಲ್ಲಿ ಸ್ನಾನನಮಾಡುತ್ತ
ಶುಬೇರನು ರಾಣಿ ಸಹವಾಗಿ ಬರುತಿರಲು ಕಂಡು ನನ್ನ ಗಂಡ ಬಂದಿದ್ದರೆ ನಾವು
ಹೀಗೆ ಜಲಕೇಳಿಯನಾಡುವೆನೆಂದು ಕುಬೇರನ ಕಾಮಿಸಿ ರೇಣುಕೆ ಮನೆಗೆ ಹೋಗಲ್ಪು
ಕೆಲವು ದಿನದಮೇಲೆ ಜಮದಗ್ನಿ ತನ್ನ ಸ್ತ್ರೀಯು ಜಾರೆಯೆಂಬುದ ತಿಳಿದು ಉರಿಹೆ
ಸ್ತದಿಂ ಸುಟ್ಟು ಬೂದಿಯಂ ಮಾಡಿ ತಾ ಹೋಗಿ ಪುಸ್ಪವ ಕೊಯ್ದು ತಂದು ಮಂತ್ರ
ದಿಂದ ಬೂದಿಯನೆ ಸತಿಯಾಗುವಂತೆ ಸೃಷ್ಟಿ ಸುವ, ಆ ಸತಿ ಆತನ ಮೆಚ್ಚಿಸಿ 2ಎರಡು2
ಮಂತ್ರವನು ಕಲಿತು ತನ್ನ ಜಾರ ಬರುವ ದಾರಿಯಲ್ಲಿ ಎರಡು ಚೀಟನಿರಿಸಿ ಅವನು
ಕಲಿತು ಆಕೆಯ ಬೂದಿಯರೂಪನಳಿದು ಸ್ತ್ರೀರೂಪಮಾಡಿ ಸುರತದಲ್ಲಿದ್ದನು. ಒಂದು
ವೇಳೆ ಮುನಿ ಜಸಮಾಲಿಕೆಯ ಮದು ಮನೆಗೆ ಬರಲು ಇಬ್ಬರು ರತಿ ಕೂಟದಲ್ಲಿ
ಪ್ಪ್ಪದ ಕಂಡು ಅಣಿಮಾಮಂತ್ರದಿಂದ ನುಂಗುವನು. ಮತ್ತೆಯುಗುಳಿ ಸ್ತ್ರೀಯಾಕಾರವ
ಮಂತ್ರದಿಂದ ಮಾಳ್ಸನು. ಮತ್ತೆಯು ಮೆಚ್ಚಿಸಿ ಆ ಮಂತ್ರವನು ಕಲಿತು ಜಾರನಲ್ಲಿ
ಕೀಣುಕಿ ರತಿಗೆಯ್ಯಲು ಒಬ್ಬ ಖುಷೀಶ್ವರ ಕಂಡು ಬಂಡುಮಾಡಿದ. ಅದಳ್ಂದ
1° ಹಾಗೆ ತಿಳುಹಲು (ಕ) 2, ನಿದ (ಕ)
೬೪ ಶರಣ ಸಾಹಿತ್ಯ ಗ್ರಂಥಮಾಲಾ
ಜಮದಗ್ನಿಗೆ ಕೋಷಹುಟ್ಟಿ ಸರಪುರುಷನ ಭಾವಿಸಿ ನೆರೆದಳಿಂದು ನಾಲ್ವರು ಮಕ್ಕ.
ಳಿಗೆ ಇವಳ ತಲೆಯ ಹೊಡೆಯೆನಲು ಅವರು ಹೊಯ್ಯದಿರಲು ಅವರ ಸುಟ್ಟನು.
ಪರಶುರಾಮಂಗೆ ಹೊಯ್ಯೆನಲು ಹೊಯ್ದ. ಆಗ ಮೆಚ್ಚಿ ಬೇಡೆನಲು ಪರ
ಶುರಾಮನೆಂದನು. ಈ ತಾಯ ಪ್ರಾಣನನು ಅಣ್ಣಗಳ ಪ್ರಾಣವನು ವಿಫ್ಲೇಶ್ವರನಲ್ಲಿ
ಭಕ್ತಿಯನು ಈ ಮೂರು ವರವನು ಕೊಡಿ ಎನಲು, ಹಾಂಗೆ ಐವರ ಪ್ರಾ ಣವನು
ಕೊಟ್ಟನು.
ಗ್ರಂಥ ಯತೀ1ಕೋನೇನ ಚಾಂಡಾಲಃ। | ಚಾಂಡಾರೋಮೃಗ 1ಗಾರ್ದಭಃ ॥
2ಚಾಂಡಾಲಃ ಪಕ್ಷಿಣಾಂ ಕಾಕಃ | ಚಾಂಡಾಲಃ ಸರ್ವ2ದೂಪಕ॥ Il
ಎಂದು ಬಳಿಕ ಈ ಕೋಪ ಇಂತು ಮಾಡಿತ್ತುಯೆಂದು ಹೊರಯಿಕೆ ಕರೆಯಲ್ಪ
ಕರಿಯ ಕತ್ತಿಯ ರೂಸಿನಲ್ಲಿ ಬಂದು ನಿಲಲು ನೀ ಹೋಗುಯೆನಲ್ಕು ನಾ ಹೋದರೆ
ನಿನಗೆ ಬಲವಿಲ್ಲವೆಂದು ಹೋಯಿತ್ತು. ಬಳಿಕ ರೇಣುಕೆ ಪುರುಷನ ಕೊರಳ ಕೊಯಿಸು
ವೆನೆಂಬ ಕ್ಲೆ ೇಶದಲ್ಲಿರಲು ಕಾರ್ತಿವೀರ್ಯನು ಜಮದಗ್ನಿಯ ಆಶ್ರಮ ಕೆ ಬರಲು
ಚತುರಂಗಬೆಲಕೆ ತೈಪ್ತ ಪಡಿಸಲು, ಆಗ ಕಾಮಧೇನುವಿನಿಂದಿಷ್ಟು ತೃಪ್ತಿ ಯಾಯಿತ್ತೆಂದು
ಅದ ಕೊಂಡುಹೋಗುವಾಗ ಬಲವ ಸಂಹರಿಸಲು ಇವನ ತಲೆಯ ಹೊಡೆದು ಭೇನ
ವಿನ ಕೊರಳಿಗೆ ಕಟ್ಟಿದಲ್ಲದೆ. ಬಾರದೆಂದು ರೇಣುಕಿ ಪೇಳಲ್ಕು ಕಾರ್ತಿವೀರ್ಯ
ಜಮದಗ್ನಿಯ ಕೊಂದು ಕೊಂಡೊಯ್ವಾಗ ಕಾಮಥೇನು ಸ್ವರ್ಗಕ್ಕೆ ಹೋಯಿತ್ತು
ದೇವಲೋಕದಿಂದ ಪರಶುರಾಮ ಬಂದು ರೇಣುಕೆಯ ತಂದೆಯ ಕೂಡೆ ಸಹ್ಯಾದ್ರಿ
ಯಲ್ಲಿ ಕಿಚ್ಚಹಾಯಿಸಿದನು. ಬಳಿಕ ಸತಿಸತಿಗಳು ಅಲ್ಲಿಯೇ ರೂಪುದೋಣ್ದರು. ಆಗ
ಪರಶುರಾಮ ಕಾರ್ತಿಕವೀರ್ಯನಮೇಲೆ ಹೋಗುವಾಗ ಅವನ ಕೂಡೆ ನಾರದನು
ಭೂತಗಳು ಮುಂಡೆ ಉಕ್ಕುಡವ ಕಾದವೆ ಅವ ಸಂಹರಿಸು ಹೋಗೆನಲ್ಕು ಹಾಂಗೆಮಾಡಿ
ಮುಂದಕೆ ಹೋಗಿ ಒಬ್ಬ ರಕ್ಕಸನನೆಸೆಯಲು ಪುರದಮೇಲೆ ಅವ ಬೀಳಲು ಅದು
ಅೌಂದ ಸಹಸ್ರಸಂಖ್ಯೆ ಸ ಬಿ ತ್ತು. ಅದ ಕಂಡು ಕಾರ್ತಿನೀರ್ಯ ಕಾದುವಾಗ ಪರಶು
ರಾಮ ಮೂಯಿವೇಳೆ ಅನನ ತಲೆಯ ಕತ್ತರಿಸಲು ಮತ್ತೆ ಚಿಗುರಿತದು. ಬಳಿಕ ಪರಶು
ಗೊಡಲಿಯಿಂದ ಹೊಯ್ಯಲು ಮೃತನಾದನು. ಅವನ ದೇಹೆನ ಗದ್ದಿಗೆಯಮಾಡಿ
ರೇಣುಕೆ ಕುಳಿತಳು. ಇತ್ತ ಸರಶುರಾಮ ಬ್ರಹ್ಮಹೆತಿಯ ಕಳೆಯಬೇಕೆಂದು ಭೂಮಿ
ಮೊದಲಾದ ಸಕಲೈಶ್ವರ್ಯವ ಬ್ರಾಹೆ ಣರಿಗೆ ದಾನವನಿತ್ತು ಭೂಮಿಯ
ಬಿಟ್ಟು ನೀ ಹೋಗೆನಲು, ಸಮುದ್ರ ಮಾ ಅಂಬೆಸಗೆ ಭೂಮಿಯ ಬೇಡಲು
ತೆಗೆದುಕೊಳ್ಳಿ ಯೆನಲು ಪರಶುರಾಮನ ಬಾಣ ಮುನೂ ಗಾವುದ ಹೋಗುವುದೆಂದು
ದೇವೇಂದ್ರ EN ಬಿಲ್ಲಹೆಡೆಯ ಕಡಿಯಲು ಜರು ಸಮುದ್ರವ ಹೊಕ್ಕು
ಹೋಗುನಲ್ಲಿ ಸಮುದ್ರ ಮಚ್ಚಿ ಕೊಳಲು ಬ್ರ ಹೆ ಸತಿಯ ಕಳೆಯಬೇಕೆಂದು ಬ್ರಾ ಹ
1.ನಾಂ ಕೋಪ ಚಾಂಡಾಲಂ! ಮಗ ಚಾಡಾಲ(ಕ ಗ ಚ) 2. ಪಕ್ಷಿಣಾಂ ಕಾಕ ಭಾ
ಸರ್ವ ಚಾಂಡಾಲ (ಕ ಗ ಚ)
ಭೆ ,ರವೇಶ್ನರನ ಕಾವ್ಠದ ಕಥಾಸೂತ್ರರತ್ನಾಕರ ೬೫
ಳ್ $ ವಿ
ಣರಿಗೆ ಭೂಮಿಯ ದಾನವನಿತ್ತು ಪರಶುರಾಮನು ಸಮುದ್ರಕ್ಕೆ ಗುರಿಯಾಗಿ ಸತ್ತು
ಹೋದನು.
“ಮಾಪತಿ ಬೇಡೆ ಕವಚವಸಿತ್ತ ಹತಕರ್ಣನೆಂಬುದಕ್ಕೆ ಕಥೆ”
ದಂಬೋಧರನೆಂಬ ರಕ್ಕಸನು ತಪವ ಮಾಡುವಾಗ ಶಿವ ಮೆಚ್ಚಿ ಬೇಡುಯೆನಲು,
ಆಗ ಏಳು ಕವಚವ ಪಡೆದು ತೊಟ್ಟುಕೊಂಡು ಲೋಕವನೆಲ್ಲಾ ಸಂಹೆರಿಸಿ ಮುನಿಗಳ
ಹುಡುಕುತ್ತ ಬರುವಾಗ ನರನಾರಾಯಣರೆಂಬ ಮುನಿಗಳ ಕಂಡು ನನ್ನ ಕೂಡೆ
ಕಾದಬೇಕೆನಲು, ಆಗ ಒಬ್ಬ ಕಾದುವ ಒಬ್ಬ ಶಿವಧ್ಯಾನದಲ್ಲಿರುವ. ಅವ ಬಳಲಿದರೆ
ಧ್ಯಾನದಲ್ಲಿರ್ದವ ಕಾಡುವ ಈ ಪ್ರಕಾರದಲ್ಲಿ ಕಾದಿ ಸೋತು ಒಂದು ಕೆವಚವನುಳುಹಿ
ಕೊಂಡು ಓಡಿಬಂದು ಬಳಿಕ ದೂರ್ವಾಸಮುನಿಕೊಟ್ಟ ಮಂತ್ರದಿಂದ ಪಾಂಡವನ
ಸ್ತ್ರೀ ಕುಂತಿಗೆ ಸೂರ್ಯನು ಬಂದು ನೆರದಲ್ಲಿ ಕರ್ಣನಾಗಿ ಹೆಟ್ಟಿದ. ಸೂತನೆಂಬ
ವ್ಯಾಧನಿಂದ ಬೆಳೆದು ದ್ರೋಣ ಭೀಷ್ಮಾಚಾರ್ಯರಲ್ಲಿ ವಿದ್ಯವ ಕಲಿತಿರಲು, ಆ
ಕರ್ಣಂಗೆ ಕೌರವಂ ದಳವಾಯಿಸಟ್ಟವ ಕಟಿ ದಂಡ ಕಳುಹೆಲು, ಇದ ಕೇಳಿ ಪಾಂಡ
ವರು ಕರ್ಣನಮೇಲೆ ನಾಲ್ಕುಸಾವಿರ ರಥ, ಹೆದಿನೆಂಟುಸಾನಿರ ಕುದುರೆ, ನೂಚುಘಟ
ಆನೆ, ಲಕ್ಷಕಾಲಾಳುಗಳಿಂದ ತಾಕಲ್ಕು ಕರ್ಣನ ಬಲದೊಳಗೆ ಹತ್ತುಸಾವಿರ ಕುದುರೆ,
ಸಾವಿರ ಆನೆ, ಕಾಲಾಳುಗಳ ಭೀಮ ಕೆಡಹಿದೆ. ಬಳಿಕ ಅರ್ಜುನನು ಕೃಷ್ಣನ ಸಾರ
ಥಿಯಮಾಡಿಕೊಂಡು,ರಣಕೆ ಬಂದ. ಆತನ ಆಯುಧಗಳ ಗಣನೆಯೆಂತೆಂದೊಡೆ:--
ಮುಳ್ಳಂಬುಗಳು ಸಾವಿರದ ಏಳ್ನೂಯಿ,) ಒಂಭತ್ತು ಸಾವಿರ ಮಿಟ್ಟಿಯಂಬುಗಳನಿ
ಸರಳಂಬು ಹೆನ್ನೆರಡುಸಾವಿರ, ಮೊನೆಯ ಬೋಳಂಬು ನಾಲ್ಕುಸಾನಿರೈೆ ನಾಳಿಯಂಬ
ಗಳು ಹೆತ್ತುಸಾವಿರ. ಇವನು ಆಚಿಬಂಡಿಯ ಮೇಲೆ ತುಂಬಿಕೊಂಡು ಮತ್ತೆ ಪರಶು
ಮುಸಲ ಮುಸಂಡಿ ಶಲ್ಯಹೆ ಸರಿಘ ತೋಮರ ಚಕ್ರ ಅಸಿ ಮುದ್ದ,
ಕ್ರಿಶೂಲ ಕಠಾರಿ ಖೇಟಕ ಭಿಂಡಿವಾಳೆ ಸುರಗಿ ಮೊದಲಾದ ಮೂವತ್ತೆರಡು
ಆಯುಧಗಳ ಒಂದೊಂದು ಬಂಡಿಯಲ್ಲಿ ತುಂಬಿಕೊಂಡು ಬರಲು, ಇತ್ತ ಕರ್ಣನು
ಶಲ್ಕನ ಸಾರಥಿಯ ಮಾಡಿಕೊಂಡು ಎಂಟುನೂಳಿ ಬಂಡಿಗಳಲ್ಲ ಇಂಬ ತುಂಬಿ
ಕೊಂಡು ರಣರಂಗಕ್ಕೆ ಬಂದು ಇನ್ನೂಹು ಬಿಲ್ಲ ರಥದ ಮೇಲೆ ಎಡದ ಕಡೆಯಲ್ಲಿ
ಮಡಗಿಕೊಂಡು ಅರ್ಜುನನ ಕೂಡೆ ಕಾಳಗವ ಮಾಡುವಾಗ ಆನೆಗೆ ಆನೆ ಕಾದುವಂತೆ,
ರಾಮರಾವಣರು ಕಾದುವಂತೆ ಕಾದುತ್ತಿರಲ್ಲು ಆಗ ಅರ್ಜುನನ ಕಡೆಗೆ ಹೆರಿ ವಿರಿಂಚಿ
ದಿಕ್ಬಾಲಕರಾದರು. ಇನ್ನು ಕರ್ಣನ ಸಾಹೆಸಿಗಳು: ಹನ್ನೆರಡುರಾಶಿ ನಕ್ಷತ್ರ ಆಕಾಶ
ವಾಯು ಅಗ್ಲಿ ಸಮುದ್ರಗಳು. ಬಳಿಕ ಕರ್ಣನೆಚ್ಚಂಬುಗಳ ಅರ್ಜುನ ಕತ್ತರಿಸಿದ.
ತನ್ನಂಬುಗಳಿಂದ ಅವನ ಧ್ವ ಜವ ಕತ್ತರಿಸಿದ. ಅಂಬುಗಳಲ್ಲಿ ಬಿಲ್ಲ ಕತ್ತರಿಸಿ ಆಮೇಲೆ
ಕರ್ಣನು ಸರ್ನಬಾಣವ ಬಿಡಲು ಕೆಡಿಗಳನು ಹೊಗೆಗಳನುಗುಳುತ್ತ ಆಕಾಶದ ಪಕ್ಷಿ
ಗಳನೆಲ್ಲನುರುಹುತ್ತ ಬಾಯಲ್ಲಿ ವಿಷದ ನೊರೆಯೆ ಕಾರುತ್ತ, ಛಟಾಛಟಾ ಎಂದು ಕಡಿ
೬೬ ಶರಣ ಸಾಹಿತ್ಯ ಗ್ರಂಥಮಾಲಾ
ಗಳನುದುರಿಸಿ ಕೆದಣುತ್ತ ಆಕಾಶವೆಲ್ಲ ಹೊಗೆಯಿಂದ ಅಂಧಕಾರವಾಗಲ್ಕು ಆಗ ಇಂದ್ರ
ನು ಭಯದಿಂದ ನಿರ್ವಿಫಘ್ನಮಸ್ತು ಎಂದು ಹೆರಸಿದನು. ಬಳಿಕ ಅರ್ಜುನ ಧರ್ಮ
ಭೀಮ ಕೃಷ್ಣರು ಶಿವನ ಸ್ಮರಿಸುತ್ತಿರಲು, ಆಗ ಸರ್ಪಾಸ್ತ್ರ ತಪ್ಪಿಹೋಗಲು, ಶಲ್ಯ
ಮತ್ತಿ ಸರ್ಪಾಸ್ತ್ರದಿಂದೆಸೆ ಎನಲು, ಕರ್ಣ ಮತ್ತೆ ಎಸೆಯಲು ಕುದುರೆಗಳು ಕಂಗೆಟ್ಟು
ಭಯದಿಂದೆ ಆನೆಗಳೊದಅಿದವು. ರಥಗಳು ಮುಳಿಕಿದವು. ವಿಷದ ಜ್ವಾಲೆಯಿಂದ
ಭೀಮಾರ್ಜುನಾದಿಗಳು ಮಂತ್ರವ ಜಪಿಸುತ್ತ ತಮ್ಮ ಬಾಣಂಗಳಿದಿರಾಗಿ ಬಿಡಲು ಅವ
ನೆಲ್ಲಾ ಸರ್ಪಾಸ್ತ್ರ ನುಂಗುತ್ತ ಬರುವುದ ಅರ್ಜುನ ಕಂಡು ರಥವ ಐದಂಗುಲ ನೆಲ
ದೊಳಗೆ ಇಳಿಯಮೆ ಟ್ವದ. ಆಗಲಾ ಸರ್ಪಾಸ್ತ್ರ ಬಂದು ಕಿರೀಟವ ಕತ್ತರಿಸಿಕೊಂಡು
ಹೋಗಲು ಬಳಿಕ ಅರ್ಜುನನು ಉರಿಯನುಗುಳುವ ಬಾಣದಲ್ಲಿ ಕರ್ಣನ ಎದೆಯನೆಸೆ
ಯಲು, ಅದಲ್ಲಿ ಸಾಯನೆಂದು ಕೃಷ್ಣ ವಿಪ್ರ ವೇಷದಲ್ಲಿ ಕರ್ಣನ ಸಮಾಸಕ್ಕೆ ಬಂದು
ನೀನು ತ್ಯಾಗಿಯೆಂಬುದ ಕೇ19 ಬೇಡುವದಕ್ಕೆ ಬಂ1ಡೆನೆನಲು ಸಿಂಹಾಸನದಲ್ಲಿರುವಾಗ
ಬೇಡಲಿಲ್ಲ ರಣದಲ್ಲಿ ಬೇಡಿದೊಡೆ ಏನದೆ ಎನಲು, ಉದಯದಲ್ಲಿ ಭೋಗ ಕರ್ಣ, ಮಧ್ಯಾ
ನ್ಹದಲ್ಲಿ ತ್ಯಾಗ ಕರ್ಣ, ಅಸ್ತಮದಲ್ಲಿ ದರಿದ್ರ ಕರ್ಣ, ನೀನು ದಾನಿಯಾದೊಡೆ ನಿನ್ನ
ಕವಚವಕೊಡು ಎನಲು ಕೊಟ್ಟನು. ಬಳಿಕ ಅರ್ಜುನನು ಶಿವನಲ್ಲಿ ಪಡೆದೆ ಪಾಶುನ
ತಾಸ್ತ್ರದ ಕೂಡೆ ಗಿರಿಜಾದೇವಿಯರು ಕೊಟ್ಟಿಂಜನಾಸ್ತ್ರದಿಂದ ಕರ್ಣನ ಶಿರವ ಕತ್ತರಿ
ಸಲು ಅವ ಮೃತನಾದನು ಎಂದು ವೈವಸ್ವತಮನು ಜೈಮಿನಿಗೆ ಪೇಳಿದನು.
“ಬಲಿ ಮೆೊದಲಾದವರು ಕೀರ್ತಿವಲ್ಲಭರಾದರು ಅರಸಾ” ಎಂಬುದಕ್ಕೆ ಕಥೆ
ಉತ್ತರಜೇಶದ ಮೇಘಪುರದಲ್ಲಿ ಒಬ್ಬ ವಿಧವೆಯ ಮಗ ತಾಯ ಮಾತ ಕೇಳದೆ
ಸೂಳೆಗಾಜ್ಕೆಯ ಮಾಡುತ್ತ ಲಾಕೆಯ ಮುಡಿಗೆಹೊವ ಕೊಂಡು ಹೋಗುವಾಗ
ಜಾಲ್ ಬಿದ್ದಲ್ಲಿ ಪುಷ್ಪವು ಜೀರ್ಣಾಲಯದ ಲಿಂಗದ ಮೇಲೆ ಬೀಳಲು ಆತ ಮರಣವಾ
ಗಲು ಯಮದೂತರು ಕೊಂಡುಹೋಗಲು, ಯಮನು ಇವನ ಪುಣ್ಯವೇನೆಂದು ಚಿತ್ರ
ಗುಪ್ತರ ಕೇಳಲು, ಪ್ರಾಣನ ಬಿಡುವಾಗ ಜೆಲ್ಲಿದ ಪುಷ್ಪವು ಲಿಂಗದ ಮೇಲೆ ಬೀಳಲ್ಕು
ಆಗ ಇವನ ಕರೆಬೆಣಯ್ದು ಬೃಹಸ್ಪತಿಗೆ ಹೇಳಿ ಇಂದ್ರನ ಗದ್ದುಗೆಯಲ್ಲಿ ಮೂರಯಿಘಳಿಗೆ
ಕುಳ್ಳಿರಿಸಿ ಬನ್ನಿ ಎನಲು, ಅವನ ಒಯ್ದು ಹಾಂಗೆ ಕುಳ್ಳಿರಿಸಲು, ಐರಾವತವನಗ
ಸ್ಮ್ಯಂಗೈ ಉಚ್ಛೈಶ್ರವವ ವಿಶ್ವಾಮಿತ್ರಂಗ್ಗೆ ಕಾಮಧೇನುವ ವಸಿಷ್ಮಂಗೆ, ಕಲ್ಪವೃಕ್ಷನ
ಕೌಂಡಿಲ್ಯರಿಗೆ ದಾನವ ಕೊಡಲು,ಬಳಿಕಾ ಮೂಯಿಘಳಿಗೆ ಹೋಗಲು, ದೂತರು ಯಮ
ನಬಳಿಗೆ ಕರಕೊಂಡು2 ಬರ)ಲು, ಆಗ ದೇವೇಂದ್ರನು ಇವನೆನ್ನ ಬಡುಕ ಹಾಳುಮಾಡಿ
ದನೆಂದು ಯಮನಕೂಡೆ ಹೇಳಲು ಮೂಣಿಘಳಿಗೆತನಕ ಅವನ ಒಡವೆಯಲ್ಲವೆಯೆಂದ್ಳು
ಇಂದ್ರನ ಯಮನು ಕಳುಹಿ ಈ ದಾನದ ಫಲದಿಂದ ಇವನು ರಾಜನಾಗಲಿಯೆಂದು
ಪೇಳ ಯಮಕಳುಹಲ್ಕುಆಗ ನಿರೋಚನನೆಂಬ ಕ್ಷತ್ರಿಯರಾಜನ ರಾಣಿ ಸ್ವರೋಚಿಯಲ್ಲಿ
1 ಉಿಬಂ (ಗಚ) 2. ಹೋಗ (ಗ ಚ)
ಬಿ ರೆವೇಶ್ವರನ ಕಾವ್ಯದ ಕಥಾಸೂತ್ರರತ್ನಾಕರ ೬೭
ಹುಟ್ಟಿ ಬಲಿಯೆಂಬ ಹೆಸರಿನಿಂದ ನಿದ್ಯಾಪಾಳಿಯೆಂಬ ರಾಜನ ಕುಮಾರತಿಯ ಮದುವೆ
ಯಾಗಿ ರಾಜ್ಯವನಾಳುತ್ತಿರಲು ಆತಂಗೆ ವಸುರ್ಮಾ ಮಹಾಬಾಹು ಪರಾಂಗತಿ
ತ್ರೈ ಲೋಕ ಅಕಾಯ ನಿಧಾತೃಗಳೆಂಬ ಮಕ್ಕಳು ಹುಟ್ಟಿ ದರು. ಬಳಿಕ ಯಜ್ಞವ
ಮಾಡಲು ನಾಲ್ಕು ಬಿಳಿಯ ಕುದುರೆ ಸಹೆವಾಗಿ ಒಂದು ರಥ ಆ ಹೋಮದಲ್ಲಿ
ಹುಟ್ಟಲು ಅದನೇಅ*ಕೆೊಂಡು ಬಲೀಂದ್ರಚಕ್ರವರ್ತಿಯು ಅಮರಾವತಿಗೆ ಮುತ್ತಿಗೆಯ
ಹಾಕಲು ಇಂದ್ರ ಓಡಿದನು. ಬಲಿಯಾಗ ಶುಕ್ರನ ಕೂಡೆ ನನ್ನ ಕುಟುಂಬವ ಇಲ್ಲಿಗೆ
ತರಲೆ ಎಂದು ಕೇಳಲ್ಕು ಅಶ ಶ್ರಮೇಧವ; ಮಾಡಿದಲ್ಲಡಿ ಇಂದ್ರಸದವು ದಕೃದೆನಲ್ಕು
ಬಲಿಯ" ದೇವೇಂದ್ರನ ಪಟ ಇಪ್ಪ ರ್ಯವನೆಲ್ಲ ತನ್ನ ಪಟ್ಟ ಣಕ್ಕೆ ತಕೋ
ವೆನೆಂದು ಒಯ್ವಾಗ” ಮುನ್ನ ದೂರ್ವಾಸನ ಶಾಪವು ಇಂದ್ರನ ದ ವು ನೀರೊಳಗೆ
ನೆರೆಯಲಿಯೆಂಬ Rn ಬಲಿಯ ದಂಡ ಸಮುದ್ರ ಬ ಬಲಿ
ತಾನು ಓಡಿಬಂದು ಮುನ್ನ ಶುಕ್ರಪೇಳಿದ ಕಾರಣ ದಿಟವಾಯಿತೆಂದು ಬಲಿಯು ಭಾಗೀ
ರಥೀ ತೀರದಲ್ಲಿ ಒಂದುಕಡಮೆ ನೂಚಿಯಜ್ಞವ ಮಾಡುತ ಹೆದಿನೆಂಟುಸಾವಿರ
ಬ್ರಾಹ್ಮಣ ಭೋಜನವ ಮಾಡುತ ನಾರಾಯಣನೆ ದೈವವೆಂದು ನಂಬಿ ಮತ್ತೊಂದು
ಯಜ್ಞನ ಮಾಡಬೇಕೆಂದು ಮಾಡುವಾಗ ಇತ್ತ ಜೀನೇಂದ್ರನು ವಿಷ್ಣುವಿನ ಕೂಡೆ
ನನ್ನಭೋಗವ ಕೊಡಿಸು ಎನಲು, ಬಳಿಕ ಹೆರಿಯು ಗಡೆ ಚಕ್ರ ಬಿಲ್ಲು ಇವರ ಕೂಡೆ
ಬಲಿಯ ವಧಿಸುಯೆಂದು ಸೇಳಲು, ಅವು ನಮ್ಮ ಕ್ಸೆಲಾಗಜಿನಲು ದೇವೇಂದ್ರಂಗೆ ನಿನ್ನ
ಭೋಗವು ಶಿನನಪ್ಪಣೆಯಿಂದ ಸಮುದ್ರವ ಕಡೆದಲ್ಲದೆ ಬಾರದೆಂದು ಪೇಳಲು, ಪೇಳಿ
ಕಳುಹಿ ಇಂದ್ರನ ನಾರಾಯಣ ತಾನೆ ಅದಿತಿಯಲ್ಲಿ ವಾಮನಾವತಾರವಾಗಿ ಪುಟ್ಟ
ವೇದನನೋದುತೆ ಬಲಿಯ ಯಜ್ಞದ ಸಮಾಸಕ್ಕೆ ಬರಲು, ಅನರಾರೆಂದು ಚಂಡಾರ್ಕ
ಕೆಂಬ ದೂತರ ಕಳುಹೆಲು ಅವರು ಬಂದು ನೋಡಿ ಪೋಗಿ ಒಬ್ಬ ಗಿಡ್ಡ ಹಾರುವನೆಂದು
ಸೇಳಲ್ಕು ತಾನೆ ಬಂದು ಕರೆಕೊಂಡುಹೋಗಿ ಬ್ರಾಹ್ಮಣನೆ ದೈವವೆಂದು ನಂಬಿ
ಬಲಿಯು ಏನು ಬಂದಿರೆಂದು ಕೇಳಲು, ತೊಳಸಿಯ ಬಿತ್ತುವುದಕೆ ಮೂಣಡಿ ಭೂವಿರಿ
ಬೇಕೆನಲು ಧಾರೆಯನೆಕೆದುಕೊಟ್ಟು ಕಳುಹೆಲ್ಲ, ಹೋಗಿ ಮರಳಿ ಸ್ಥೂಲಶರೀರಿಯಾಗಿ
ಬಂದು ಮೂಹಿಡಿ ಭೂಮಿಯ ತಾರೆನಲು, ಆಗ ಬಲಿ ಮೂಹುಹೆಜೆ ತ್ಲಿಯನಳೆದುಕೋ
ಎನಲು,ಒಂದು ಹೆಜ್ಜೆಯಾಗುವಂತೆ ಭೂಮಿಯ ಮೆಟ್ಟಿ ಇನ್ನೊ ಂದುಹೆಜ್ಜೆ ಗೆ, ಆಕಾಶಕ್ಕೆ
ನೀಡೆ ಇನ್ನೊಂದುಹೆಜ್ಜೆಯ ಭೂಮಿಯ ತೋಭಿಕಿಂದು ತಲೆಯನೆ ಲೆ “ಮತ್ತೊ ಂದು
ಹೆಜ್ಜೆ ಸ್ಸ ಯನಿಡಲು ಬಲಿ "ಪಾತಾಳಕ್ಕೆ ಇಳಿದನು. ಅತ ತ್ತಲಾಕಾಶಕ್ಕೆ ನೀಡಿದ ಹೆಜ್ಜೆ. ಸತಕಿ
ಲೋಕದಲ್ಲಿ ತಪವಮಾಡುತ್ತಿ, ಸ ಬ್ರ ಹ್ಮನ ಬಳಿಗೆ ಹೋಗಲು, ಇದು ಶಿವನ ಪಾದವಾ
ದರೆ ಅಭಿಸೇಕವಾಗಲಿ ಮತ್ತೊಬ್ಬರ ಕಾಲಾದೊಡೆ ಕೆಡಲಿಯೆಂದು ಕಮಂಡಲದುದಕವ
ತಳಿಯಲು ಕಾಲು ಕತ್ತರಿಸಿ ಬೀಳಲು, ಆ ಮೋಟುಗಾಲು ಬ್ರಹ್ಮಾಂಡತನಕ ಬೆಳೆದು
ಬಾಧಿಸುತ್ತಿರಲಾಗ ಭೈರವಗಣೇಶ್ವರ ಬಂದು ಎಜಿಯಮೇಲೊದ್ದು ಶಿರದಮೇಲೆ
ಓಳ ಶರಣ ಸಾಹಿತ್ಯ ಗ್ರಂಥಮಾಲಾ
ಹೊಯ್ದು ಕೆಡಹಿ ಬೆನ್ನೆಲುವನು ಚರ್ಮುನನು ತೆಗೆದು ನಿಂದಿರಲು ವಿಷ್ಣು ನಿಂಗೆ
ಎಚ್ಚರುಪುಟ್ಟ ಶಿವನ ನುತಿಸಲು ಆ ಜೆ ರವಗಣೇಶ್ವ ರನು ಅಸಿ ಯ ಕಂಕಾಳೆನಮಾಡಿ
ಪಿಡಿದು ಚರ್ಮವನ್ನುಟ್ಟುಕೊಂಡು ಅದಿಭೈರವನೆಂಬ ಶಿನನೊಸ್ಪಿದನು.
“ತೀರ್ತಿಯಿಂ ಭೋಜನೆಂಬುದಕ್ಕೆ? ಕಥೆ
ಬಲ್ಲಕಿಯೆಂಬ ಪಟ್ಟಣದಲ್ಲಿ ಮಲ್ಲಿರಾಜನೆಂಬ ಶಿವಭಕ್ತ ನಿಹೆನು. ಆತನ ಸತಿ
ಹೆಣುವಾಗ ಮುನ್ನೂಕಿ ಜೋಯಿಸರಿಗೆ ವಟ್ಟಲನಿಕ್ಕಿರುವಾಗ ಶಿಶು ಜನಿಸಿತ್ತು.
ಇದು ತಂದೆಗೆ ಒಳ್ಳಿ ತಲ್ಲ ಬಿಸುಡಬೇಕೆನಲು ತೊಟ್ಟಿ ರೊಳಗೆ ಮಡಗಿ ಬಿದಿರಮೆಳೆಗೆ
ಕಟ್ಟ ಬರಲು Pe ಮೇಲೆ ಅರ ಸುಗೊಡಿಯ ನೋಡುವಾಗ ಅಲ್ಲಿ ಈ
ಹೆಟ್ಟಿದ ಶಿಶು ಕೀರ್ತಿನಂತನಾದಾನೆಂದು ಬಕೆದಿರಲ್ಲು, ಆಗ ಕಂಡು ಬಾಗಿಲವರ
ಕರೆದು ಶಿಶು ಜನಿಸುವಾಗ ಬಂದಿದ್ದೆ ವರಾರೆನಲು, ಈ ಸಣ್ಣವ ಬಂದಿದ್ದ ನೆಂದು
ತೋಣಿಲು, ಎಲೆ ಬಾಲಕ ಶಿಶು ಸತ್ತಿ ತ್ತು Mp ಬಕೆಜಿಯೆನಲ್ಲು ಅದು ನಾಯ
ಲಿಲ್ಲ ಕೊಂಡು ಬನ್ನಿಯೆನಲು ಆಗ ಪರಿಚಾರಕರು ಹೋಗಿ ತಂದು ಮುಂದಿರಿಸಿ ಅದು
ಮೇಲಿರ್ದ ಜೇನುಗಾಳಿಗೆ ಕಡ್ಡಿತಾಗಿ ಬಾಯೊಳಗೆ ಬೀಳಲು ಬದುಕಿತ್ತುಯೆನಲು
ಅರಸನಾಗಳೀ ಪುಣ್ಯವಂತನ ತಂದೆಗೆ ಹೊಲ್ಲವೆಂದು ಬಿಸಾಡಿಸಿದ. ಮುನ್ನೂಣಿ
ಹಾರುವರ ಕಲ್ಲಗಾಣಕ್ಕೆ ಹಾಕಿಸುವಾಗ ಬಾಲಕನಾದ ವರರುಚಿಯೆಂದನರಸಂಗೆ.
ಗಳಿಗೆ ಬರುವ ಚಮತ್ಕಾರವಿನರಿಗೆ ತಿಳಿಯದು, ನಾ ತೋಯುವೆನೆಂದು ಮೂಡಿ
ಬಾಳೆಯ ಕಂಭವ ನಿಲಿಸಿ ಕತ್ತಿಯನೆತ್ತಿ ಹೊಯ್ವಾಗ ಒಂದಜಿಲ್ಲಿ ಹಾಲು ಒಂದಲಿಲ್ಲಿ
ನೀರು ಒಂದಣಿಲ್ಲಿ ರಕ್ತ ಸುರಿಯಲು, ಮೂಹರಲ್ಲಿಯೂ ಹಾಲು ಬೀಳಬೇಕು. ವಿಷ
ಗಳಿಗೆ ಬಂದುದರಿಂದ ಹಿಂಗಾದುಜೆಂದು ಅವರ ಬಿಡಿಸಿದರು. ಬಳಿಕ ಆ ಶಿಶುವಿಗೆ
ಭೋಜರಾಜನೆಂದು ಹೆಸರ ಕರೆದು ರಾಜ್ಯವನಾಳುವಾಗ ಕಂದಾರವೆಂಬ ಪಟ್ಟಣಕ್ಕೆ
ಒಡೆಯನಾದ ಭೋಜರಾಜನು 1ಸವಾ1ರಿಯಹೋಗಿ ಬರುವಾಗ ಒಬ್ಬ ಗಾಣಿಗನ
ಸ್ರಿ «ಯು ಎಳುನೆಲೆಯ ಉಪ್ಪರಿಗೆಯ ಮೇಲೆ ಕ ಕೆಳಗೆ ನಿಂದವನ ಗಿಣ್ಣು ಲಿಗೆ
ಎತ್ತ ಕ್ಲೈಯನೆರೆಯಲು ಅದ ಚತ ಕಂಡುಆಸಿ ಸ್ತ್ರೀಯ ಕರೆಸಿ ಮೆಚ್ಚಿದೆ ಬೇಡು
ಎನಲು ಕಂದಾರವೆಂಬ ಪಟ್ಟಣಕ್ಕೆ ಇರ 2 ಹೆಸರ ಕರಿದು ನಡೆಸು
ಎನಲು, ಆಕೆಯೆಂದಂತೆ ಧಾರಾಪುರವೆಂಬ ಹೆಸರ ಕರೆದು ನಡೆಸುತ್ತ ಆಕೆಗೆ ಸವಾಲಕ್ಷ
ದ್ರವ್ಯವ ಕೊಟ್ಟು ಸುಖದಲ್ಲಿರುತ್ತಂ ಮತ್ತೊಂದು ದಿನದಲ್ಲಿ 2ಸವಾರಿ2 ಹೋಗುವಾಗ
ಒಬ್ಬ ಬ್ರಾಹ್ಮಣ ಜೋಳದಹೊಲದಲ್ಲಿ ಮಂಚಿಗೆಯಮೇಲೆ ಕುಳಿತಾಗ ಜೋಳದ
ತೆನೆಯ ಮೆಲ್ಲಿಯೆಂದು ಭೋಜನರಾಣ್ಯವೆಲ್ಲವಕ್ಕೆಯೂ ಕರೆವುತಾಗಳಾ ಮಂಚಿ ಗೆಯ
| ಸಾ(ಗ ಚ 2. ಸಾರಿಯ (ಗಚ)
ಚೆ $ರವೇಶ್ವರನ ಕಾವ್ಯದ ಕಥಾಸೂತ್ರರತ್ನಾಕರ ೬೯
ನಿಳಿದು ಕಡೆಗೆ ಬಂದಾಗ ಲಣಟಯೆ ಮಾಡುತಾರೆಂದು ಕೂಗುನಂ, ಅದನು ಭೋಜ
ರಾಜ ತಿಳಿದು ಆ ಹೊಲನ ಕ್ರಯಕ್ಕೆ ಕೊಂಡು ಅಗಿಸಲ್ಕು ಮುನ್ನ ಜೀವೇಂದ್ರನು
ಓಲಗದಲ್ಲಿರುವಾಗ ರಂಭೆ ಊರ್ವಶಿಯೆಂಬವರು ನ ತ್ಯದಲ್ಲಿ ನಾ ಹೆಚ್ಚು ತಾ ಹೆಚ್ಚೆಂದು
ವಾದನ ಮಾಡಲು ಆರೂ ತಿದ್ದ ಲಾರದಿರಲು, ಇಂದ್ರ ವಿಕ್ರಮನ ಕರೆಸಲು ಬಂದು
ಇಬ್ಬರ ನೃತ್ಯ ವು ಸಮನೆಂದು ನ್ಯಾಯವ ತಿದ್ದಲು, pM ನು ಶಿವನು ತನಗೆ ಕೊಟ್ಟ
ಸಿಂಖಾಸ ನವನು ವಿಕ್ರ ಮಂಗೆ Wie ನು. ಇತ್ತ ವಿಶ ಕ್ರಮನುದಾರಕೀರ್ತಿಯಿ:
ರಾಜ ಸೈ ವನಾಳಿ ನೀರವಿಕ್ರಮನೆನಿಸಿಕೊಂದಿರ್ದ ಸ ಹೆನನ ಪುರವ ಮು,
ತೂ ವಿಕ್ರಮ ಮಡಿಯಲು, ಆ ಸಿಂಹಾಸನವ ನಿಕ್ಷೇಪವ ಮಾಡಿರಲು, ಆ
ಸಿಂಹಾಸನ ಜಗ ಸಿಕ್ಕಲು, ಅದಕ್ಕೆ ನಾಲ್ಕು ಬಾಗಿಲು. ಒಂದೊಂಸ
ಎಂಟೆಂಟು ಸಿಂಹಗಳ ಕಾವಲು. ಅವರ ತಲೆಳಮೇಲೆ ರತ್ನದ ಬೊಂಬೆಗಳು. ಅವರ
ಕ್ರೈ ಯಲ್ಲಿ ಚಿನ್ನದ ಹೆರಿವಾಣಗಳು. ಅವಣಜಿಕೊಳಗೆ ರತ್ನ ದಾರೆತಿಗಳು. ಆ ಬೊ-ಬೆಗಳ
ಹೆಸರುಗಳು: ವಿಜಯವಾಫ್ರಿ ವಳಯವಾಸ್ತಿ ಕಂದರ್ನಸೇನೆ ಆನಂದಸಂಜೀವಿನಿ
ರತ್ನಪ್ರಿಯೆ ವರಮೋಹಿನಿ ಭದ್ರ ವತಿ ಸುರತಸ್ರಿ ಯೆ ಸಂಭೋಗನಿಧಿ ಮಧುರಪ್ರಿಯೆ
ಗೀತ ಯೆ ಪ್ರಭಾವತಿ ಇಂದುವದನೆ ಟೆ ಇಂದ್ರಮತಿ ಕುರಂಗನಯನಕೆ
ಲಾವಣ್ಯವತಿ ಸೌಗಂಧಮೋಹಿನಿ ಸ್ರಿಲೋಚನೆ ee ಚಂಡಿಕೆ ವಿಧ್ಯಾ
ಧರಿ ಪ್ರಭಾಕರಿ ಜಗನ್ಮೋಹಿನಿ ಪೆಡ್ಮನಯನೆ ನಿರೂಪಿಣಿ ವರಿವತಿ, 1ಅಂಹಿನಿ]
ಹೆಂಸಗಮನೆ ಇಂದ್ರಾವತಿ ಕನಕಾವತಿ ತಿ ಶ್ರಿಭುವನಮೋಹಿನಿ ತ್ರೈ ಲೋಕ್ಯ ವಿಜಯೆ
ಇಂತೀ ಬೊಂಬೆಗಳು ಸಹವಾದ ಸಂದಾನ ಪಡೆದಿರ್ದ ಹ್ ಸಭೆಗೆ ಒಬ್ಬ
ಗಾರುಡಿಗ ಸರ್ಪಗಳ ಕೊಂಡುಬಂದು ಆಡಿಸಿ, ಸಕಲಸರ್ಸಂಗಳೆ ತೋಣ್ಸಲು,
ಭೋಜರಾಜ ಸರ್ಷಗಳಿಗೆ ಕಿವಿಯುಂಟಿಯೆಂದಾ ಗಾರುಡಿಗನ ಕೇಳಲು ಅವ ಪೇಳುತ್ತಿ
ರ್ದನು. ಮುನ್ನ ಬ್ರಹ್ಮದೇವನು ಬ್ರಹ್ಮಾಂಡವಸೃಷ್ಟಿ ಸುವಾಗ ಸರ್ಪಗಳಿಗೆ ಕರ್ಣವನುಂ
ಟುಮಾಡಿದನು. ಇತ್ತ ಭೂತಳದಲ್ಲಿ ಭೋಜರಾಜ ನೀನು ರಾಜ್ಯವನಾಳುನದ ಬ್ರಹ್ಮೆ
ದೇವ ಕೇಳಿ ಸರ್ಪಗಳ ಕಿವಿಯ ತೆಗೆದು ಕಿವಿಯಿಲ್ಲದಂತೆ ಮಾಡಿದನು. ನಿನ್ನಿಂದ ನಪ
ಗಳ ಕಿವಿಗಳು ಹೋದುವೆನಲು, ಅದೇನು ಕಾರಣವೆಂದು ಭೋಜರಾಜಕೇಳಲ್ಕು ನಿನ್ನ
ಉದಾರಕೀರ್ತಿಪ್ರತಾಪವ ಕೇಳಿ ನರಲೋಕ ಸುರರೋಕದವರು ತಲೆಯ ತೂಗುವರು.
ನಾಗಲೋಕದ ಸರ್ಪರಾಜ ಕೇಳಿ ತಲೆದೂಗಿದರೆ ಬ್ರಹ್ಮಾಂಡವು ಬಿದ್ದು ಪ್ರಳಯವಾ
ದೀತು ಎಂದು ಸರ್ಪಗಳ ಕರ್ಣವ ಶೆಗೆದನೆನಲು ಮೆಚ್ಚಿ ಸವಾಲಕ್ಷವಕೊಟ್ಟು ಗಾರು
ಡಿಗನ ಮನ್ನಿಸಿ ಭೋಜರಾಜನು ಉದಾರಕೀರ್ತಿಯಿಂದ ಒಪ್ಪುತ್ತಿರ್ದನು.
“ಶಿಜಿಚಕ್ರ ವರ್ತಿ ಕೀರ್ತಿಯಿಂದ ವ್ಯರ್ಥವಾಗಿ ಸತ್ತನು” ಎಂಬುದಕ್ಕೆ ಕಥೆ
ಉತ್ತರದೇಶದಲ್ಲಿ ವಂಜರಿಯೆಂಬ ನದಿಯ ತೀರದಲ್ಲಿರ್ದೆ ರಾಯರತ್ನಾಪುರವೆಂಬ
ಪಟ್ಟ ಣದಲ್ಲಿ ಶಿಬಿಚಕ್ರ ವರ್ತಿಯೆಂಬ ರಾಯನು ಯಜ್ಞಾ ದಿಕರ್ಮಗಳನು, ಸೋಡಶ
1, ಅಹಿಂಸಿ (ಕ)
೬೦ ಶರಣ ಸಾಹಿತ್ಯ ಗ್ರಂಥಮಾಲಾ
ಮಹಾದಾನವನು ಮಾಡುವದ ಕೇಳಿ ತಮ್ಮ ಪದವಿಗಳು ಹೋದಾವೆಂದು ಹರಿಯಜ
ಯಿಂದ್ರಾದಿಗಳು ಅವನ ಯಜ್ಞ ವ ಕೆಡಿಸಬೇಕೆನಲು, ಬ್ರಹ್ಮನು ಧರ್ಮಕಂಟಕ
ವಾಗಲಾಗದು ಎನಲು, ಇಂದ್ರನು ಇವರಿಬ್ಬರ ನುಡಿ ಎನಗೆ ಸಮ್ಮತವೆನಲ್ಕು ಭಕ್ತಿ
ನಿಷ್ಕೆಯ ಧರ್ಮವುಳ್ಳ ನೆಂದು ನಾವು ಮೂನರು ಪೋದಲ್ಲದೆ ಆಗದು ಎಂದು ನಿಶ್ಚೆ ಈ
ವಿಷ್ಣು ಬೇಂಟಿಕಾಅನಾಗಿ ಬ್ರಹ್ಮೆ ಪಾರಿವಾಣವಾಗಿ ಇಂದ್ರನು ಗಿಡಗನಾಗಿ ಪಾರಿ
ವಾಣವನಟ್ಟಿಕೊಂಡು ಬರಲು ಯಜ್ಞ ಶಾಲೆಯಲ್ಲಿರ್ದ ಶಿಬಿಯ ಮಣಿಯ ಕಪೋತ
ಸೋಗಲು ವಿಷ್ಣುವಾಗ ಹಕ್ಕಿಯ ಕೊಡು ಎನಲು ಇದನು ಕೊಡೆನು. ಇದರುದ್ದ
ಹೊನ್ನ ಕೊಡುವೆನು: ಮತ್ತೇನು ಬೇಕಾಡಡೆಯುಂ ಕೊಡುನೆನೆನೆ ಈಗ ಹಸಿವಿಗೆ
ಓಗರವಾದೀತೆ ಹೊನ್ನ ನೊಲ್ಲೆನೆನಲು, ಜೀವಾನ್ನ ದಿವ್ಯಾನ್ಸವ ನೀಡಿಸುವೆನೆನಲು,
ಅದನೊಲ್ಲೆನೆನಲು ಈ ಪಕ್ಷಿಯ ಮಾಂಸದಿಂದೆ ದೇಹೆಪುಸ್ಟಿ ಎನಲು, ಈ ಪಕ್ಷಿಯ
ಬೇಗ ತಾರೆನಲು ಕೊಡದಿರ್ದೊಡೆ ಕದನಕೆ ಬಾರೆನಲು ಕದನವೇಕೆ ನಿಮ್ಮಾಹಾ
ರಕ್ಕೆ ಬೇಕಾದುದ ತೆಗೆದುಕೊಳ್ಳಿ ಎನಲು, ಹಾಂಗಾದಡೆ ಈ ಪಕ್ಷಿಯ ತೂಕದ ನಿನ್ನ
ದೇಹದ ಮಾಂಸವ ಕೊಡು ಎನಲ್ಕು ಕೊಟ್ಟಿ ಹೆನೆಂದು ಆ ಪಃ ಯನು ತ1ನ್ನ
ಇಂ1ಸನನು ತೊಲೆಯನಿಕ್ಕಿ ತಕ್ಕಡಿಯಲ್ಲಿ ಘರ ಆ ಹೆಕ್ಕಿಗೆ'ಸ ಸರಿಬಾರದಿರಲು
ಮತ್ತೆ ತನ್ನ ಡೇಹನನೆಲ್ಲ ತಾನೆ ಕೊಯ್ತುಹಾಕಿ ಕೀರ್ತಿಕಾರಣ ವ್ಯರ್ಥವಾಗಿ ಸತ್ತು
ಹೋದನು.
“ಕೀರ್ತಿಯಿಂ ಮುಂಜಕವಿ ಸ ಕ್ಟೈರ್ಗವನೆಯ್ಲಿ ದನೆಂಬುದಕ್ಕೆ” ಕಥೆ
ಉತ್ತ ಭುವನದಲ್ಲಿ ಇಚ ಪಟ್ಟಣದಲ್ಲಿ ಮುಂಜಕವಿ ಎಂಬ ರಾಜನು
ಇರು 3ರ್ದು ಆತನ ಮಗ ಭೋಜನು ಸರನಾರಿಯರ ಸಂಗದಿಂದ ಜಪತನ ಕೋಟ
ದಾನಧರ್ಮವು ಕೆಡುತಿಪನೆಂಬ ಥೀತಿಯಂ ವಶುದೇವನೆಂಬ ತಮ್ಮ ಗುರುವಿನಿಂದ ಕೇಳಿ
ರಾಜನೀತಿ ತಪ್ಪ ಲಾಗದೆಂದು ನಡೆವುತ್ತ ದಾನಧರ್ಮ ಪರಹಿತಾರ್ಥಿ ಎಂದು ನಡೆವುತ್ತಿ
ರಲು ಮುಂಜಶವಿ ರಾಜನ ಕಜಿ?ಯ ಸತಿಯ ತಮ್ಮನು ದುರಾಚಾರಿಯಾಗಿ ಕುಲಹೀನ
ಸತಿಯ ಕೂಡಿರಲು ಒಂದುದಿನ ಮುಂಜಳಕವಿಯ ಮನೆಗೆ ಅವ ಬರಲು ತಂದೆಯವನ
ಮನ್ಸಿಸಿ ಮಾತನಾಡಿದನು, ಮಗನಾದ ಭೋಜನು ಮನ್ನಣೆಯ ಮಾಡದೆ ಜಣಕಿದು
ಧಿಕ್ಕರಿಸಲು, ಮುಂಜಕವಿಯ ಕಿಅಯ ಸತಿ ಕ್ರೋಧವಂ ತಾಳಿರುತ ಕುಲಹೀನರಿ
ಗೆಯು ಕುಲಶ್ರಿ ಷ್ಮರಿಗೆಯು ಕೂಟವುಂಟಿ ಕ್ಷತ್ರಿಯರಲ್ಲಿ ಎಂದಿರಲು, ಒಂದುದಿನ
ಭೋಜನು ಸೂ? ಕೂಡಿಕೊಂಡು ಹೊಡೆಚೆಂಡನಾಡುವಾಗ ಸಿಡಿದು ಕಿಲೀಯ ತಾಯ
ಮಂಚದ ಕೆಳಯಿಕೆಬೀಳಲು, ಅದ ತರುವುದಕೆ ಹೋದರೆ ಎನಗೆ ೩೭೬೭]
ಚಿಂತಿಸುತ್ತಿರಲು ಅವಳು ತನ್ನ ವಿಳಾಸಿನಿಯರಿಗೆ ಬಂದರೆ ಪಿಡಿದನೆಂದು ನೀವು ಸೆ
ನಾನು ಕೂಗುನೆನೆನಲು, ಈ ಕ ಕೃತಕವನಈ*ದು ಅವ ಪೋಗದಿರಲಾಗ ನನ್ನ ಸ
|. ನ್ಮದೇಹದ ಮಾಂ (ಗ)
ಭೈರವೇಶ್ವರನ ಕಾವ್ಯದ ಕಥಾಸೂತ್ರರತ್ಕಾಕರ ೭೧
ಕುಲಹೀನದ ನಸತೆ ಎಂದು ಜಳಿಕಿದನಲಾ ಎಂದು ತನ್ನ ಗಂಡನ ಕೂಡೆ ನಿನ್ನ ಮಗನ:
ನನ್ನ ಪಿಡಿದನು. ಅವನ ಆಜ್ಞೆಯಂ ಮಾಡಿದೊಡೆ ಕಾಮತ ಇಲ್ಲದಿರ್ದೊಡೆ ನಾನಳಿವೆ
ಕೆನಲು, ಆಜ್ಞೆ ಯಂ ಮಾಡೆಂದು ಗುಣನಿಧಿಯೆಂಬ ಮಂತ್ರಿಯ ಕೆಯ ಕೊಡಲು, ಅವ
ಕುಮಾರನ ಕೇಳಲು, ನಾನು ಪಾಹಿಯಹುದೆಂದು ತನ್ನಲಗ ಮಂ] ತಕ್ರಿಗೆ। , ಕೊಡಲು,
ಅವನಾಗ ಅರಣ್ಯದಲ್ಲಿ ಮಡಗಿ ಪಕ್ಷಿಯ ರಕ್ತವ ತಂದು ಅವಳಿಗೆ ತೋಣಿಲು, ಅವನ
ರಕ್ತವ ಹಣೆಗೆ ಬೊಟ್ಟನಿಟ್ಟು ನನ್ನ ಛಲ ಬಂತೆಂದು ನಗುತ್ತಿರಲ್ಕು ಬಳಿಕ ವಿದ್ವಾಂ
ಸರು ಬರಲು, ಅಸತಿಯರ ಮಾತ ಕೇಳುನ ಪತಿ ಮೂಲೋಕದೊಳು ಧರ್ಮಹೀನ
ನೆಂಬ ಶ್ಲೋಕವನೋದುವಲ್ಲಿ, ಕೃತಯುಗದಲ್ಲಿ ಮಾಂಧಾತ ರಾಜ್ಯವನಾಳಿದ ತಾನೆ
ಹೋದ. ತ್ರೇತಾಯುಗದಲ್ಲಿ ರಘುರಾಮ ಹೋದನು ಸೀತೆಯಿಂದ ಭಂಗಿತನಾಗಿ
ದ್ವಾ ಪರದಲ್ಲಿ ಪಾಂಡವರು ಹೋದರು. ತಮ್ಮ ತಾಯಿ ಜಾರೆಯೆಂದಅ*ಯದೆ ಎಲೆ
ಇಂತೆಯಾದ ಮುಂಜಳವಿರಾಯ ತಾವು ಮುಟ್ಟಿ ಯಾಳಿದ ಸಿ ಸ್ತ್ರೀಯರನು ಕಟ್ಟಿಯಾಳಿದ
ಭೂಮಿಯನು ಆರು ಜೈ ಸಿದವರಿಲ್ಲ. ನಿನ್ನ ತ ಮಾತ ಕೆ ಎನ್ನ ಕೊಂದು ನಿನ್ನ
ಸತಿಯನು ನ ನೀನು ಒಯ್ದೆಯಲಾ ಎಂಬ ಶ್ಲೋಕದರ್ಥನ ಮುಂಜಕವಿ
ಯೋದಿ ನೋಡಿ ಅಲಗಿನ ಮೇಲೆ ಬೀಳುವಾಗ ಮಂತ್ರಿ ವನದಲ್ಲಿ ಮಡಗಿದ ಮಗನ
ತೋಣೀದನು. ಸತಿಯ ಕೃತಕವ ಮಗನಿಂದ ಮಂತ್ರಿಯಿಂದಣಳಿ*ದು ಸ್ತ್ರೀಯನಾಜ್ಞೆ,
ಗೆಯ್ದು ಮಂತ್ರಿ ಗೆ ಸಕಲ್ಫೆಶ್ವರ್ಯವನಿತ್ತು ಸೋಡಶಮಹಾದಾನದಿಂದ ಸ್ವರ್ಗವ
ನೆಯ್ಬಿ ದನು.
“2ಮಾಂಂಿಧಾತ ಕೀರ್ತಿಯಿಂದ ಕೆಟ್ಟಿನೆಂಬುದಕ್ಕೆ” ಕಥೆ
ಇಕ್ಷುಕರಾಜನ ಮಗ ಕುಕ್ತಿ, ಅವನ ಮಗ ಬಾಣ, ಅವನ ಮಗ ಅನರಣ್ಯ,
ಅವನ ಮಗ ದುಂದುಮಾರ, ಅವನ ಮಗ ಯವನಾಶ್ವ, ಅಹನ ಮಗ ಮಾಂಧಾತನು.
ಇವನು ಕೃತಯುಗದಲ್ಲಿ ಎಲ್ಲಾ ರಾಯರನೀ ಭುವನದಲ್ಲಿ ಗೆದ್ದು ಇಂದ್ರನ ಜಯಿಸಬೇ
ಕೆಂದು ಅಮರಾವತಿಗೆ ಪೋಗಲು ಇಂದ್ರ ನಿಂತೆಂದನು, ಅವಣಾಸುರನ “ಜಯಿಸದೆ ಇತ್ತ
ಲೇಶೆ ಬಂದೆ ಎನಲು, ಆ ಮಾತಿಗೆ ಮಾಂಧಾತ ರಕ್ಕಸನ ಮೇಲೆ ತಿರಿಗಿದನು. ಇತ್ತ
ಭುವನದಲ್ಲಿ ಮಧುವನವೆಂಬ ಶ ಂಗಾರತೋಂಟದಿಂಕೊಪ್ಪ್ಪು ವ ಮಧುಪುರದಲ್ಲಿರ್ದ
ಮಧುವೆಂಬ ರಕ್ಕಸನ ಹೆಂಡತಿ ಸುಮಾಲಿಯ ಮಗಳು ಕುಂಭನಾಸಿನಿ. ಆಕೆಯ ಮಗ
ಲವಣಾಸುರ. ಆನು ಮಧುರೆಯಲ್ಲಿರ್ದ ಕಾರ್ತಿನೀರ್ಯನಮಗ ಶೂರಸೇನನಕೊಂದು
ಮಧುರೆಯ ಕಟ್ಟಿಕೊಂಡು ಇರುತೆ ಬಳಿಕವ ತಹವಮಾಡುವಾಗ ಶಿವ ಮೆಚ್ಚಿ ಎಲೆ,
ಲನಣಾಸುರ ಏನುಬೇಕು ಬೇಡಿದ್ದನೀವೆನೆನಲು, ಶತ್ರುಗಳ ಸಂಹಾರವಮಾಡಿ ತಿರುಗಿ
ಬರುವ ತ್ರಿಶೂಲನಕೊಡಿ ಎಂದು ಬೇಡಿ ಪಡೆಕೊಂಡಿರಲು, ಆ ಮಾಂಧಾತ ಲವಣಾ
1: ತ್ರಿಯ ಕೈಗೆ (ಗ) 2. ನುಹಾಂ (ಗಚ) ಈ ಕಥೆಯ ಇತರ ಕಡೆಗಳಲ್ಲಿಯೂ ಇದೇರೀತಿ
ಬರುತ್ತದೆ.
೭೨ ಶರಣ ಸಾಹಿತ್ಯ ಗ್ರಂಥಮಾಲಾ
ಸುರನ ಮೇಲೆ ಜಗಳಕ್ಕೆ ಬರಲು ಅವನ ಕೂಡೆ ಕಾದುವುದಕ್ಕೆ ಶಕ್ಯವಲ್ಲದಿರಲುಕಆಗ
ತ್ರಿಶೂಲವ ಬಿಡಲು ಮಾಂಧಾತ ತ್ರಿಶೂಲ ಬರುವ ರೌದ್ರವ ಕಂಡು ವಿಷ್ಣುನ ನೆನದ
ಕರೆಯಲು ಹರಿ ಬರದಿರಲು ಮಾಂಧಾತನ ಕೊಂದು ತಿರಿಗಿಬಂದಿತ್ತು. ಇಂತು
ಮಾಂಧಾತ ಹೆದಿನೆಂಟುಯಜ್ಞನ ವಿಷ್ಣುವ ಕುರಿತು ಮಾಡಿ ವಿಷ್ಣುವ ಕುರಿತು ಭಕ್ತಿಯ
ಮಾಡಿ ಮುಕ್ತಿಯ ಕಂಡುದಿಲ್ಲ.
ಹ್ರೀತಿ೯ ಯಿಂಂದ ಪರಹಿತಾರ್ಥಿ ಯಾದನು ಜೀನೂತ” ಎಂಬುದಕ್ಕೆ ಕಥೆ
ಗಾಂಧರ್ವಪುರದಲ್ಲಿ ಮೇಘವಾಹನನಸುತ ನಂದನಾಥ. ಆತಂಗೆ ಜೀಮೂತ
ನೆಂಬ ಸುತನಾಗಿ ಸಕಲೈಶ್ಚರ್ಯದಲ್ಲಿ ಬಾಳುವಾಗ ಅರಿರಾಯರು ದಂಡೆತ್ರಿಬಂದು
ಪುರವಂ ಮುತ್ತಲು ಕಂಡು ಬಂದ ದಂಡಾರದು ಎಂದು ತನ್ನ ಪಿತನ ಕೇಳಲು ನಮ್ಮ
ಬಂಧುಗಳಾದ ದಾಯಾದ್ಯರು ನಮ್ಮ ರಾಜ್ಯವನುಂಬುದಕ್ಕೆ ಬಂದರೆಂದು ಪೇಳಲು
ಕೇಳಿ ಜೀಮೂತನು ಬಂಧು ಗಳೊಡನೆ ಕಾದುವದು ಸಬ್ಲದೆಂದು ತಂದೆಗೆ ಪೇಳಿ ಇವರ
ಕೂಡೆ ಕಾದಿ ಅವರ ಕೊಂದರೆ ನಮಗೆ ಇಹದಲ್ಲಿ ಪರದಲ್ಲಿ ಗತಿಯಿಲ್ಲವೆಂದು ತಮ
ಪುರಮೊದಲಾದ ರಾಜ್ಯಸಕ ಲೈಶ್ವರ್ಯ ಚತುರಂಗಬಲ ಆಷ್ಟ ಭೋಗವನವರಿಗೆ ಒಪ್ಪಿಸಿ
ತಂಜಿ ತಾಯಿ ತನ್ನ ಸ್ವ ಬಂಧುಗಳು ಸಹವ:ಗಿ ಆಯುವತ್ತೆಂಟುಕೋಟ ಶ್ಲೇತ್ರವ
ನೋಡಿ ತೀರ್ಥಸ್ನಾನವ ಮಾಡಿ ಲಿಂಗಪೂಜೆಯ ಮಾಡುತ್ತೆ ಭೂಪ್ರ ದಕ್ಷಿಣನ ಬಂದು
ಕಡೆಯಲ್ಲಿ ಮಲೆಯಾದ್ರಿ ಗೆ ಹೋಗಿ ಸೌಗಂಧವನದಲ್ಲಿರುವ ರತ್ನ ದೇಗುಲದಲ್ಲಿ ಪಾರ್ವತಿ
ದೇವಿ ಇರೆ ಅಲ್ಲಿಗೆ ಬ ವಂದಿಸಿ ಕೀರ್ತಿಸಿ ಸಿಂದಿರುವಲ್ಲಿ.. ಅಲ್ಲಿ ಒಬ್ಬ ದೇವಸ್ತ್ರಿ (
ಪಾರ್ವತೀನೇವಿಗೆ ವೀಣೆಯಂ ಕೇಳಿಸುತ್ತಿಕೆ ಕಂಡು ಮತ್ತೊ ರ್ವಸ್ತ್ರಿ ಯೆ ಕರಿದು ಈ
ನೀಣೆಯಂ ನುಡಿಸುವ ಸ್ತ್ರೀ ಆರು ಎಂದು ಕೇಳಲ್ಕು ಒಬ್ಬ ಸಿದ್ದನ pe ಪದಾ ವತಿ
ಎಂಬವಳು ಎನಲು ಇಲ್ಲೇಕೆ ಬಂದಳೆನೆ ಈ ದೇವಿ ಒಲಿದು ಕೆಬಟ್ಟ ವನೆನಗೆ ಪುರುಷನ್ಮ
ಉಳಿದವರು ಎನಗೆ ಸಹೋದರರು ಎಂದು ಪೇಳಲ್ಕುಆಗ ಜೀಮೂತನ ಧರ್ಮನೀತಿಯ
ಕೀತಿಗೆಯು ಆ ಸ್ತ್ರೀಯ ಸೇವೆಗೆ ಮೆಚ್ಚ ಆ ಸ್ತ್ರೀಯ ಜೀಮೂತಂಗೆ ಕೈಗೂಡಿಸಿ ಸುಖ,
ದಲ್ಲಿರಲು ಬಳಿಕ ದೇವಿಯ ಬೀಳ್ಕೊ ಂಡು ನಾಗಲೋಕನ ನೋಡುತ ಬರುವಲ್ಲಿ ನಾಗ
ಕುಲಂಗಳೆ ಗರುಡ ಕಿನ್ನುತ್ತಿ ಕೆ ಸಗಳ ಅಸಿ ಏಳುಪರ್ವತಂಗಳ ಹಾಂಗೆ. ಬಿದ್ದಿ ಕೆ
ಅಚ್ಚ ರಿವಟ್ಟು ಜೀಮೂತ ನೋಡುತ್ತಿಕೆ ಶಂಖಚೂಡನ ಜನನಿ ದುಃಖವಂ ಮಾಡುತ್ತಿ ರೆ
ಕೇಳಿದನೇಕೆಂದು. ಗರುಡನು ಉರಗಕುಲವ ಪಿನ್ನುತ್ತಿರಲು, ಬಾರಿಯೊಂದು ಮಾಡಿ
ಕೊಂಡು ದಿನಕೊಬ್ಬ ರ ತಿನ್ನುತಿಕೆ ಇಂದು ನನ್ನ ಮಗನ ಬಾರಿ ಬಂದಿತೆಂದು
ಮತ್ತೆ ಯು ಮೂ 100 ಟಕ ಅಭಯವನಿತ್ತು ನನ್ನಪ್ರಾಣನ
ಕೊಡುವೆನು. ಆವ ಪರಿಯಲ್ಲಿ ಶರೀರ ಸಾವುದು ಸತ್ಯ ಪರಹಿತಕೆ ಈವೆನು ಎಂದನು
ವಾಗಿ ಆ ಗರುಡನು ಬಾರಿಯಕೊಂಬ ಭಂಡಿಯೊಳು ಮುಸುಕಿಟ್ಟು ಮಲಗಿರೆ ಭೋರ
ಭೈರವೇಶ್ವರನ ಕಾವ್ಯದ ಕಥಾಸೂತ್ರರತ್ನಾಕರ ೭೩
ನಿಳಿದು ಹೊಡೆದೆತ್ತಿ ಕಡಿಖಂಡವ ಮಾಡಿ ತಿನ್ನುತ್ತಿರೆ ಶಿವಧ್ಯಾನದಿಂದಿರೆ ಅವನು
ಶಿರೋಮಣಿ ಜೀಮೂತವಾಹನನರಸಿಯ ತೊಡೆಯ ಮೇಲೆ ಬೀಳಲು ಕಾಣುತ್ತೆ
ಆ ಮಾನಿನಿ ಮೃತವಾದಳು.ವನಜನೇತ್ರೆಯು ಶಂಖ ಚೂಡನ ತಾಯಿ ಮಡಿಯಲು
ಕಾಣುತಾಗ ಗಗನದಿ ಸುರರು ಹೊಮಳೆ ಗಲಕಿದರು. ಖೇಚರರು ನೋಡಿ ಬೆರಗಾಗಲು
ಪರಹಿತಕ್ಕೆ ಪ್ರಾಣವನಿತ್ತನಿವನೆಂದು ಗಿರಿಜೆ ಸಹಿತಬಂದು ಮೂವರಿಗೆಯು ಪ್ರಾಣವ
ಶಿವಸಿತ್ತಲ್ಲಿ ಈ ಮೂವರೊಳಗೆ ಆರು ಸರೋಪಕಾರಿಗಳೆಂದು ಮನುಗಳು ಕೇಳಲು
ಜೀಮೂತನಿತ್ತ ಪ್ರಾ ಣವಾಶ್ಚರಿಯೆಂದು ಹರಿಯಜೇಂದ್ರಾದಿಗಳು ಕೊಂಡಾಡಿದರು.
ಶರಣ ಸಾಹಿತ್ಯ ಗ್ರಂಥಮಾಲಾ, ಬೆಂಗಳೂರು.
೧. ಪುರಾತನರ ತ್ರಿವಿಧಿ ನಿಜಗುಣ ಶಿವಯೋಗಿ 1-0-0
*೨, ವೀರೇಶ ಚರಿತೆ ರಾಘವಾಂಕ ಕವಿ 2-0-0
*೩. ಮನೋವಿಜಯವ್ ಗುರುಬಸವ ಕವಿ 2-0-0೧
೪. ಬಸನೋದಾಹೆರಣವರ್ ಪಾಲ್ಕುರಿಕೆ ಸೋಮನಾಥ 1-0-0
*೫. ಬಿಲ್ಪ್ವಾಷ್ಟ್ರೋತ್ಮರಂ ೧-4-0
೬. ಫಘೆನಲಿಂಗಿದೇವರ ವಚನ ಘನಲಿಂಗಿ ದೇನರು 1-0-0
೭. ಯುಗವಾಣಿ (ಕವನ ಸಂಗ್ರಹ) 1-01-0
೮. ಸೆಂ ಶಿವಪೂಜಾವಿಧಿ ಶ್ರೀ ವಿರೂಪಾಕ್ಷ ಒಡೆಯರ್ 1-0-0
೯. ತುರುಗಾಜ ರಾಮಣ್ಣ ವಚನಗಳು ರಾಮಣ್ಣ 0.40
೧೦. ಭಾರತೆ-ಟೀಣಾ ಜನಜೀವನ 0-8-0
೧೧. ನ್ಯಾಯ ಶತಕಮ್ ರಾಮೇಶ್ವರ ಮುಖಿ 0-12-0
೧೨. ಕನ್ನಡಕಲಿ ಸಿರುಮನ ಚರಿತೆ ಹು. ಶ್ರೀ. ಜೋಯಿಸರು 0-12-0
೧೩. ದುಂಬಿ (ಕನನ ಸಂಗ್ರಹೆ) ಬಿ. ಶಿವಮೂರ್ತಿ ಶಾಸ್ತ್ರೀ 1-0-0
೧೪. ಕನ್ನಡ ಆದಿತ್ಯಪುರಾಣಂ (ಭಾಗ-೧) ಕವಿರಾಜ ಕಂಠೀರವ 1-0-0
೧೫. ವೀರಶೈವ ಮಹಾ ಪುರುಷರು(ಭಾಗ--೧) ಬಿ. ಶಿವಮೂರ್ತಿಶಾಸ್ತ್ರೀ 5-0-0
೧೬. ವೀರಶೈವ ಸಾಹಿತ್ಯ ಮತ್ತು ಬಿ. ಶಿವಮೂರ್ತಿಶಾಸ್ತ್ರೀ 2-0-0
—ಇತಿಹಾಸ (ಭಾಗ ೧)
ವಿದ್ಯಾರ್ಥಿ ಗ್ರಂಥಮಾಲಾ
*೧. ಗಾಂಧಿ ಗೀತೆಗಳು ಬಿ. ಶಿವಮೂರ್ತಿಶಾಸ್ತ್ರೀ 0-4-0
ಈ ಸರ್ವಜ್ಞ ಮೂರ್ತಿ ಬಿ, ಶಿವಮೂರ್ತಿಶಾಸ್ತ್ರೀ 1-4-0
೩. ಶ್ರೀ ರಮಣ ಮಹರ್ಹಿ ಅರ್ಚಿಕ ವೆಂಕಟೇಶ 7-0-0
ಮತ್ತು ರೇಣುಕ ಪ್ರಸಾದ್ ಬಿ.ಎ.,
೪. ಮಹಾಕವಿ ಬಾಣ ಕವಿ-ಕಾವ್ಯ ವಿಚಾರ 0-8-0
ಸ ಸ ಮೆ
ಪುಸ್ತಕಗಳು ಅಚ್ಚಿ ನಲ್ಲಿವೆ.
ಪ್ರಕಾಶಕರು:
ಶರಣ ಸಾಹಿತ್ಯ ಕಾರ್ಯಾಲಯ
92. ರಂಗಸ್ವಾಮಿ ಗುಡಿ ಬೀದಿ (ಬಳೇಪೇ`ಿ)
2.೧. ಬೆಂಗಳೂರು-2